|| ಶ್ರೀ ರಾಮ ಜಯ ರಾಮ ಜಯ ಜಯ ರಾಮ ||

Wednesday, August 3, 2011


   ¸ÀdÓ£ÀgÀ ¸ÀAUÀªÀzÀÄ ºÉeÉÓãÀÄ ¸À«zÀAvÉ..’


J¯Áè PÁ®zÀ°èAiÀÄÆ, J¯Áè ¸ÀªÀiÁdzÀ®Æè ªÀÄvÀÄÛ J¯Áè zÉñÀUÀ¼À®Æè ¸ÀdÓ£ÀgÀÄ ªÀÄvÀÄÛ zÀÄdð£ÀgÀÄ EzÉÝà EgÀÄvÁÛgÉ. §ºÀıÀ: zÀÄdð£ÀjgÀĪÀÅzÀjAzÀ¯Éà CªÀjVAvÀ ©ü£ÀߪÁzÀ ªÀÄvÀÄÛ «gÀÄzÀÞªÁzÀ £ÀqÉ-£ÀÄrUÀ½gÀĪÀ ¸ÀdÓ£ÀjUÉ «±ÉõÀ ¸ÁÜ£À-ªÀiÁ£À. DzÀÄzÀjAzÀ¯Éà “¸ÀdÓ£ÀgÀ ¸ÀAUÀªÀzÀÄ ºÉeÉÓãÀÄ ¸À«zÀAvÉ” JAzÀÄ ¸ÀªÀðdÕ ºÉýgÀĪÀÅzÀÄ. ¸ÀdÓ£À JAzÀgÉãÀÄ? J®ègÀÆ KPÉ ¸ÀdÓ£ÁgÁUÀĪÀÅ¢®è?  ªÀÄÄAvÁzÀ ¥Àæ±ÉßUÀ¼ÀÄ C£ÉÃPÀgÀ°ègÀĪÀÅzÀÄ ¸ÀºÀd. ¸ÁªÀiÁ£Àå CxÀðzÀ°è £ÉÆÃrzÁUÀ ¸ÀdÓ£À JAzÀgÉ M¼ÉîAiÀÄ £ÀqÀvÉAiÀÄļÀî d£À J£ÀߧºÀÄzÀÄ. DzÀgÉ AiÀiÁgÀÄ M¼ÉîAiÀĪÀgÀÄ? CªÀgÀ UÀÄt-®PÀëtUÀ¼ÉãÀÄ? JAzÀÄ «ªÀIJð¹zÁUÀ «µÀAiÀÄzÀ D¼À CjªÁ¢ÃvÀÄ. ¸ÀdÓ£ÀgÁV ºÀÄlÖ®Ä ªÀÄvÀÄÛ ¸ÀdÓ£ÀgÁV ¨É¼ÉAiÀÄ®Ä RArvÀªÁV ¥ÀƪÀð d£ÀäUÀ¼À ¸ÀÄPÀÈvÀ CvÀåUÀvÀå. ¥ÀƪÀð d£ÀäUÀ¼À°è ªÀiÁrzÀ ¸ÀĸÀA¸ÁÌgÀUÀ¼À ¥sÀ®ªÉà CzÀÄ. ºÁUÁVAiÉÄà zÀÄdð£ÀgÀÆ PÀÆqÀ vÀªÀÄä ¥Á¥À-PÀªÀÄðUÀ¼À ¥sÀ®¢AzÀ¯Éà zÀÄdð£ÀgÁUÀÄvÁÛgÉ. ¸ÀªÀiÁdPÉÌ, PÀÄlÄA§PÉÌ PÀAlPÀ¥ÁæAiÀÄgÁUÀÄvÁÛgÉ. DzÁUÀÆå zÀÄdð£ÀgÀÄ zÀÄdð£ÀgÁVAiÉÄà C£ÀªÀgÀvÀ d£Àä vÁ¼ÀÄvÁÛgÉ JA§ÄzÀÆ ¤dªÀ®è. ªÁ¸ÀÛªÀªÉAzÀgÉ ºÀÄnÖ¤AzÀ AiÀiÁgÀÆ ¸ÀdÓ£ÀgÀ®è, AiÀiÁgÀÆ zÀÄdð£ÀgÀ®è. £ÀAvÀgÀ CªÀgÀÄ ¨É¼ÉzÀ ¥Àj¸ÀgÀ, ¥ÉÆõÀPÀgÀ ªÀÄvÀÄÛ UÀÄgÀÄ-»jAiÀÄgÀ ªÀiÁUÀðzÀ±Àð£À, ¸ÀºÀ¥ÁpUÀ¼À ¥Àæ¨sÁªÀ ªÀÄvÀÄÛ MmÁÖgÉ ¨É¼ÉzÀ ¸ÀªÀiÁdzÀ ¥Àj¸ÀgÀ ªÀåQÛAiÀÄ ªÀåQÛvÀéªÀ£ÀÄß gÀƦ¸ÀĪÀ°è ¥ÀæªÀÄÄR ¥ÁvÀæ ªÀ»¸ÀÄvÀÛzÉ. PÀªÀiÁðAvÀgÀ¢AzÀ ªÀÄvÀÄÛ ¨É¼ÉzÀ ¥Àj¸ÀgÀzÀ ¥Àæ¨sÁªÀ¢AzÀ DzÀ zÀÄdð£ÀgÀÆ PÀÆqÀ ¸ÀdÓ£ÀgÀ ¥Àæ¨sÁªÀPÉÆ̼ÀUÁV ¸Àé®à ¸Àé®àªÁVAiÀiÁzÀgÀÆ vÀªÀÄä fêÀ£À±ÉÊ°AiÀÄ£ÀÄß ¥ÀjªÀwð¹PÉÆAqÀzÉÝà DzÀgÉ PÁ¯ÁAvÀgÀzÀ°è CªÀgÀÆ PÀÆqÀ GvÀÛªÀÄ d£ÀäªÀ£ÀÄß ¥ÀqÉAiÀÄĪÀ°è ¸ÀA±ÀAiÀÄ«®è. DzÀgÉ, CAvÀºÀ ¸ÀdÓ£ÀgÀ£ÀÄß ªÀÄvÀÄÛ ¸ÀdÓ¤PÉAiÀÄ£ÀÄß UÀÄgÀÄw¸ÀĪÀ, UËgÀ«¸ÀĪÀ, C£ÀĸÀj¸ÀĪÀ ªÀÄvÀÄÛ ¸À£ÀßqÀvÉAiÀÄ ºÀ¹ªÀÅ ªÀÄvÀÄÛ ¸ÀA¸ÁÌgÀ ¸Àé®àªÁzÀgÀÆ zÀÄdð£ÀgÀ°è EgÀ¯ÉèÉÃPÀÄ. E®è¢zÀÝgÉ CAvÀºÀ ¸ÀAzÀ¨sÀð §gÀĪÀ vÀ£ÀPÀ d£Àäd£ÁäAvÀgÀUÀ¼ÀªÀgÉUÉ PÁAiÀįÉèÉÃPÀÄ!

¸ÀdÓ£ÀgÀ UÀÄtUÀ¼ÀÄ C¥ÁgÀ. «£ÀAiÀIJîvÉ, ¥ÀgÉÆÃ¥ÀPÁgÀ, zÀAiÉÄ, zÁ£À-zsÀªÀÄð, ¸ÀzÁ ¥ÀgÀ»vÀ aAvÀ£É,  ¤¸ÁéxÀðvÉ, ¸ÀºÁ£ÀĨsÀÆw, vÁ¼Éä, ¸ÀºÀ£É, ¸ÀvÀåªÁPÀå ¥Àj¥Á®£É, ¥ÀgÀgÀ zÀÄ:RPÉÌ ¸ÀàAzÀ£É, ±ÀvÀÄæUÀ¼À£ÀÆß DzÀj¸ÀÄ«PÉ, wæPÀgÀtUÀ¼À°è (ªÀÄ£À¸ÀÄì-ªÀiÁvÀÄ-PÁAiÀið) ±ÀÄzÀÞvÉ (ªÀÄ£À¹ì£ÀAvÉ £ÀÄrzÀÄ, £ÀÄrzÀAvÉ £ÀqÉAiÀÄĪÀªÀ), G¥ÀPÁgÀ ¸ÀägÀuÉ ªÀÄÄAvÁzÀªÀÅ ¸ÀdÓ£ÀgÀ ¥ÀæªÀÄÄR ®PÀëtUÀ¼ÀÄ. «£ÀAiÀÄvÉ ¸ÀdÓ£ÀgÀ ¥ÀæªÀÄÄR UÀÄtUÀ¼À¯ÉÆèAzÀÄ. ºÀtÄÚUÀ½AzÀ vÀÄA©zÀ ªÀÄgÀ vÀ¯É¨ÁV ©ÃUÀĪÀAvÉ, zsÀ£À-PÀ£ÀPÀUÀ½AzÀ ²æêÀÄAvÀ£ÁVzÀÝgÀÆ PÀÆqÀ CªÀgÀÄ vÀ¯É JwÛ ¤®ègÀÄ; CºÀAPÁgÀ ¥ÀqÀgÀÄ.  J®èªÀÇ EzÀÄÝ «£ÀAiÀÄ«®è¢zÀÝgÉ CzÉÆAzÀÄ ªÀåQÛvÀéPÉÌ ElÖ MAzÀÄ zÉÆqÀØ PÀ¥ÀÄà ZÀÄPÉÌAiÉÄà D¢ÃvÀÄ. CzÀPÉÌ ¸ÀªÀiÁdzÀ°è J¼ÀîµÀÆÖ ¨É¯É PÀÆqÁ ¹UÀzÀÄ. ¨sÀUÀªÀAvÀ C£ÀÄUÀ滹zÀ J¯Áè ¸Ë®¨sÀåUÀ¼ÀÆ vÀªÀÄUÉ ¥ÀgÉÆÃ¥ÀPÁgÀPÁÌV   PÀgÀÄt¹zÀ ¸ÁzsÀ£ÀUÀ¼ÀÄ JAzÀÄ CªÀgÀÄ ¨sÁ«¸ÀĪÀgÀÄ. D ¸ÀA¥ÀvÀÛ£Éß®èªÀ£ÀÆß CªÀ±ÀåPÀvɬÄgÀĪÀªÀjUÉ (¸ÀvÁàvÀæjUÉ) zÁ£À ªÀiÁqÀĪÀ¯Éèà CªÀgÀÄ vÀªÀÄä ¸ÁxÀðPÀvÉAiÀÄ£ÀÄß PÀAqÀÄ PÉƼÀÄîªÀgÀÄ. «ÄV¯ÁV CªÀgÀÄ vÁªÀÅ ªÀiÁrzÀ zÁ£ÀªÀ£ÀÄß PÀÆqÀ UÀÄmÁÖVqÀĪÀgÀÄ. FV£À ¥Àj¹Üw £ÉÆÃr. ¥ÀgÉÆÃ¥ÀPÁgÀ ªÀiÁqÀĪÀÅ¢gÀ° ¥ÀgÀjUÉ C¥ÀPÁgÀ ªÀiÁqÀĪÀªÀgÀ ¸ÀASÉåAiÉÄà ºÉZÀÄÑ. AiÀiÁgÉÆà ªÀiÁrzÀ G¥ÀPÁgÀªÀ£ÀÄß, ¸ÀºÁAiÀĪÀ£ÀÄß vÁ£Éà ªÀiÁrzÀÄÝ JAzÀÄ ºÁgÁqÀĪÀªÀgÉà EAzÀÄ C£ÉÃPÀ ªÀÄA¢. ºÁUÁV ¥ÀgÀjUÉ G¥ÀPÁgÀ ªÀiÁqÀ¯ÁUÀ¢zÀÝgÀÆ ¥ÀgÀªÁV®è; K£ÀÆ vÉÆAzÀgÉ £À¤ßAzÀ DUÀ¢gÀ° JAzÀÄ PÁ¼Àf ªÀ»¸ÀĪÀªÀ£Éà EAzÀÄ ¤dªÁzÀ ¸ÀdÓ£À JAzÀgÉ vÀ¥ÁàUÀ¯ÁgÀzÀÄ.

‘zÀAiÉÄAiÉÄà zsÀªÀÄðzÀ ªÀÄÆ®ªÀAiÀiÁå’ J£ÀÄߪÀAvÉ ¥ÀgÀgÀ°è PÀgÀÄuÉ, ªÁvÀì®å ªÀÄvÀÄÛ ªÀĪÀÄvÉUÀ¼ÀÄ PÀÆqÀ ¸ÀdÓ£À£À ªÀÄvÉÆÛAzÀÄ ®PÀët. J¯ÉèqÉ EAzÀÄ ‘zÀÄqÉØà zÉÆqÀØ¥Àà’ DV, ¸ÁéxÀðªÉà ¥ÀgÀªÀiÁxÀðªÁV, PÀgÀÄuÉ, ªÁvÀì®å ªÀÄvÀÄÛ ¦æÃw PÀÄlÄA§ ¸ÀÛgÀzÀ°è ªÀÄvÀÄÛ ¸ÁªÀiÁfPÀ ªÀÄlÖzÀ°è ¸ÁPÀµÀÄÖ ¸ÉÆgÀVªÉ. gÀ¸ÉÛAiÀÄ°è C¥sÀWÁvÀªÁV gÀPÀÛzÀ ªÀÄqÀĪÀ°è ªÀåQÛ ©¢ÝzÀÝgÀÆ PÀÆqÀ §jà ªÀÄÆPÀ ¥ÉæÃPÀëPÀgÉà J®ègÀÆ. PÀtÄÚ ºÁ¬Ä¹, ‘CAiÉÆåÃ’ CAzÀÄ eÁUÀ SÁ° ªÀiÁqÀĪÀªÀgÉà §ºÀĪÀÄA¢. CµÉÖà KPÉ? PÀÄlÄA§zÀ ¸ÀzÀ¸ÀågÉà ªÀÄgÀt±ÀAiÉÄåAiÀÄ°èzÀÝgÀÆ O¥ÀZÁjPÀªÁV ¨sÉÃn PÉÆlÄÖ, MAzÀzsÀð PÉ.f. ªÀÄƸÀÄA¨É ºÀtÄÚ PÉÆlÄÖ E£Éß°è ºÉaÑUÉ eÉéUÉ PÀvÀÛj ©Ã¼ÀÄvÀÛzÉAiÉÄà JAzÀÄ ºÉzÀj ªÀiÁAiÀĪÁUÀĪÀ §AzsÀÄUÀ¼ÀÆ PÀrªÉÄAiÉÄä®è. zÁjAiÀÄ°è AiÀiÁªÀÅzÁzÀgÀÆ ºÀÄqÀÄV °¥sïÖ PÉýzÀgÉ vÀPÀët UÁr ¤°è¸ÀĪÀ £ÁªÀÅ, CzÉà zÁjAiÀÄ°è £ÀqÉAiÀÄ®Ä PÀµÀÖ¥ÀqÀÄvÁÛ ¸ÁUÀÄwÛgÀĪÀ ªÀAiÉÆÃ-ªÀÈzÀÞgÀÄ £ÀªÀÄä PÀtÂÚUÉ ©zÀÝgÀÆ PÁtzÀAvÉ (eÁt PÀÄgÀÄqÀ£ÀAvÉ) ªÀÄÄAzÉ ¸ÁUÀĪɪÀÅ! ¥ÀæAiÀiÁtÂPÀ §¸ÀÄì gÉÊ®ÄUÀ¼À°èAiÀÄÆ £Á«AvÀºÀ ¥ÀæºÀ¸À£ÀUÀ¼À£ÀÄß ¸ÁPÀµÀÄÖ £ÉÆÃrgÀÄvÉÛêÉ. DzÀÄzÀjAzÀ, AiÀiÁgÀÄ vÀªÀÄä ¸ÁéxÀðªÀ£ÀÄß ©lÄÖ ¥ÀgÀgÀ »vÀªÀ£ÀÄß §AiÀĸÀĪÀªÀgÉÆà CªÀgÉà ¤dªÁzÀ zÀAiÀiÁ ²Ã®gÀÄ - ¸ÀdÓ£ÀgÀÄ (GvÀÛªÀÄgÀÄ). AiÀiÁgÀÄ vÀªÀÄä »vÀPÉÌ zsÀPÉÌAiÀiÁUÀzÀAvÉ ªÀÄvÉÆÛ§âjUÉ PÀgÀÄuÉ, ªÁvÀì®å ªÀÄvÀÄÛ ¸ÀºÁAiÀÄ ªÀiÁqÀĪÀgÉÆà CªÀgÀÄ ¸ÁªÀiÁ£ÀågÀÄ (ªÀÄzsÀåªÀÄgÀÄ). DzÀgÉ AiÀiÁgÀÄ vÀªÀÄä »vÀªÀ£ÀÄß, ¸ÁéxÀðªÀ£ÀÄß ªÀÄvÀÄÛ ¸ÀA¥ÀvÀÛ£ÀÄß gÀQë¹PÉƼÀî®Ä ªÀÄvÉÆÛ§âjUÉ DUÀĪÀ »vÀªÀ£ÀÄß, ¸ÀºÁAiÀĪÀ£ÀÄß, £ÉgÀªÀ£ÀÄß ºÁ¼ÀÄUÉqÀªÀŪÀgÉÆà CªÀgÀÄ ªÀÄ£ÀÄd gÀÆ¥ÀzÀ gÁPÀë¸ÀgÀÄ (CzsÀªÀÄgÀÄ - ¤ÃZÀgÀÄ). EA¢£À ¥Àj¹Üw £ÉÆÃr. EAzÀÄ vÀªÀÄä »vÀPÉÌ, ¸ËRåPÉÌ, ¸Ë®¨sÀåUÀ½UÉ ªÀÄvÀÄÛ £ÉªÀÄä¢UÉ AiÀiÁªÀÅzÉà zsÀPÉÌ E®è¢zÀÝgÀÆ ¥ÀgÀgÀ (CªÀjUÉ AiÀiÁªÀÅzÉà jÃwAiÀÄ°è ¸ÀA§AzsÀ«®è¢zÀÝgÀÆ PÀÆqÀ PÉêÀ® PÀgÀħÄvÀ£À¢AzÀ) »vÀªÀ£ÀÄß, ¸ËRåªÀ£ÀÄß, ¸Ë®¨sÀåUÀ¼À£ÀÄß ªÀÄvÀÄÛ £ÉªÀÄä¢AiÀÄ£ÀÄß AiÀiÁªÀÅzÁzÀgÀÆ ªÀiÁUÀð¢AzÀ ºÁ¼ÀÄUÉqÀĪÀ «PÀÈvÀ ªÀÄ£ÉÆèsÁªÀªÀżÀîªÀgÉà EAzÀÄ C£ÉÃPÀ ªÀÄA¢. ¥ÀgÀgÀ £ÉÆêÀÅ-¸ÀAPÀl-zÀÄ:RUÀ¼À¯Éèà ¥ÀgÀªÀiÁ£ÀAzÀ PÁtĪÀ, ZÀÄZÀÄÑ ªÀÄvÀÄÛ PÀĺÀPÀ ªÀiÁvÀÄUÀ½AzÀ EvÀgÀgÀ ªÀÄ£À¸Àì£ÀÄß £ÉÆìĸÀĪÀ F CzsÀªÀÄgÀ£ÀÄß K£ÉAzÀÄ PÀgÉAiÀÄ®Ä ¸ÁzsÀå? CzÀPÉÌAzÉà ¥ÀÄgÀAzÀgÀ zÁ¸ÀgÀÄ “¸ÀdÓ£ÀgÀ ¸ÀAUÀ £ÀªÀÄUÉA¢UÁUÀĪÀÅzÉÆ zÀÄdð£ÀgÀ ¸ÀAUÀ¢AzÀ° £ÉÆAzÉ ºÀjAiÉÄ.....” JAzÀÄ £ÉÆAzÀÄ ºÁrzÁÝgÉ. ¤dªÁzÀ ¸ÀdÓ£À zÀAiÉÄAiÀÄ ªÀÄvÉÆÛAzÀÄ gÀÆ¥À. DvÀ£À PÀÈwAiÀÄ°è ¸ÀA±ÀAiÀĪÀÇ E®è; ¸ÁéxÀðªÀÇ E®è - §jà ¦æÃw, ªÁvÀì®å ªÀiÁvÁæ.

¤dªÁzÀ ¸ÀdÓ£ÀgÀÄ vÀªÀÄä ¸ÀvÁÌAiÀÄðUÀ¼À §UÉÎ JAzÀÆ ªÀiÁvÀ£ÁqÀĪÀÅzÉà E®è. (ªÀiÁvÀ£ÁqÀĪÀ £ÀªÀÄä®è£ÉÃPÀgÀÄ K£À£ÀÆß ªÀiÁqÀĪÀÅ¢®è JA§ÄªÀÅzÀÆ PÀÆqÁ CµÉÖà ¸ÀvÀå!). CzÀ£ÀߪÀgÀÄ ‘²æà PÀȵÁÚ¥Àðt ªÀĸÀÄÛ’ JA§ KPÉÊPÀ ¨sÁªÀ¢AzÀ ªÀiÁrgÀÄvÁÛgÉ. CzÀ£ÀÄß CªÀgÀÄ ¥ÀgÀgÀ°è ºÉªÉÄä¬ÄAzÀ JA¢UÀÆ ºÉýPÉƼÀîgÀÄ. CAzÀgÉ CªÀgÀ°è ‘£Á£ÀÄ’, “£Á£ÀÄ ªÀiÁrzÀÄÝ’ JA§ CºÀA¨sÁªÀ ¸ÀA¥ÀÆtð £Á±ÀªÁVzÉ. AiÀiÁªÀÅzÁzÀgÀÆ ¸ÀvÀ̪ÀÄð, ¸ÀºÁAiÀÄ CxÀªÁ PÉÊAPÀAiÀÄðªÀ£ÀÄß ªÀiÁr CzÀ£ÀÄß ‘£Á£Éà ªÀiÁrzÀÄÝ’ JAzÀÄ ºÉýPÉÆAqÀgÉ CzÀÄ DvÀäºÀvÉåUÉ ¸ÀªÀiÁ£ÀªÁzÀ ¥Á¥ÀªÉAzÀÄ ¨sÀUÀªÀ¢ÎÃvÉ ºÉüÀÄvÀÛzÉ. ºÁUÁV ¤dªÁzÀ ¸ÀdÓ£ÀgÀÄ vÀªÀÄä DvÀä¥Àæ±ÀA¸ÉAiÀÄ£ÀÄß JA¢UÀÆ ªÀiÁrPÉƼÀÄîªÀÅ¢®è. §zÀ¯ÁV CªÀgÀÄ EvÀgÀgÀÄ ªÀiÁrzÀ G¥ÀPÁgÀªÀ£ÀÄß, ¸ÀºÁAiÀĪÀ£ÀÄß ªÀÄvÀÄÛ ¸ÀvÀ̪ÀÄðUÀ¼À£ÀÄß «±ÉõÀªÁV ¸À¨sÉAiÀÄ°è ºÀÈzÀAiÀÄ¥ÀƪÀðPÀªÁV ªÀÄvÀÄÛ CAvÀ:PÀgÀt ¥ÀƪÀðPÀªÁV ¸Àäj¸ÀĪÀgÀÄ. CªÀgÀ £ÀÄrUÀ¼ÀÆ PÀÆqÀ zÀƵÀuÉAiÀÄ ¯ÉÃ¥À£À¢AzÀ ºÉÆgÀvÁV ¥ÀgÀjUÉ D¥ÁåAiÀĪÀiÁ£ÀªÁVgÀĪÀÅzÀÄ. EvÀgÀgÀ UÀÄtUÀ¼À£ÀÄß ºÁr ºÉÆUÀ¼ÀĪÀ¯Éèà ¸ÀdÓ£ÀgÀÄ vÀªÀÄä ¤dªÁzÀ UÀÄtªÀ£ÀÄß ¥ÀæPÀn¸ÀĪÀgÀÄ. zÀÄgÀļÀ ªÀÄA¢ C£ÉÃPÀ ¤AzÀ£ÉAiÀÄ ªÀÄvÀÄÛ ¥ÀæZÉÆÃzÀ£ÉAiÀÄ ªÀiÁqÀÄUÀ¼À£ÁßrzÀgÀÆ, CzÀ£ÀÄß CªÀgÀÄ vÀªÀÄä ‘vÁ¼Éä’ ªÀÄvÀÄÛ ‘ªÀiË£À’ JA§ C¸ÀÛç¢AzÀ¯Éà JzÀÄj¹, CªÀjUÉà aAvÉ GAlĪÀiÁqÀĪÀgÀÄ ‘CºÀAPÁgÀPÉÌ GzÁ¹Ã£ÀªÉà ªÀÄzÀÄÝ’ JA§AvÉ. CAvÉAiÉÄà vÀªÀÄä ¸ËªÀÄå ªÀÄvÀÄÛ ±ÁAvÀ ¸Àé¨sÁªÀ ªÀÄvÀÄÛ £ÀqÀªÀ½PÉUÀ½AzÀ¯Éà ¸ÀdÓ£ÀgÀÄ ±ÀvÀÄæUÀ¼À£ÀÆß PÁ¯ÁAvÀgÀzÀ°è «ÄvÀægÀ£ÁßV ¥ÀjªÀwð¸ÀĪÀgÀÄ. CzÉà ¤dªÁzÀ ¸ÀdÓ¤PÉAiÀÄ ªÀĺÁvÉä.

¹ÜvÀ¥ÀædÕvÉ ¸ÀdÓ£À£À ªÀÄvÉÆÛAzÀÄ ªÀĺÁ£ï UÀÄtUÀ¼À¯ÉÆèAzÀÄ. ¨sÀUÀªÀ¢ÝÃvÉAiÀÄ°è ºÉýzÀAvÉ AiÀiÁªÀ£ÀÄ ¸ÀªÀð ªÀ¸ÀÄÛUÀ¼À°èAiÀÄÆ D¸ÀPÀÛgÀ»vÀ£ÁV DAiÀiÁ ¦æAiÀiÁ¦æAiÀÄ «µÀAiÀÄUÀ¼À£ÀÄß ¥ÀqÉzÁUÀ ¸ÀAvÉÆö¸ÀĪÀÅ¢®èªÉÇÃ, zÉéö¸ÀÄ«¢®èªÉÇà CªÀ£Éà ¹ÜvÀ¥ÀædÕ. C¥ÁgÀ ¸ÀA¥ÀvÀÄÛ, L±ÀéAiÀÄð, ¸ÀÄR, zÀÄ:R, £ÉÆêÀÅ, ¸ÀAPÀl, gÉÆÃUÀ gÀÄf£ÀUÀ¼ÀÄ EvÁå¢ AiÀiÁªÀÅzÉà ¥Áæ¥ÀAaPÀªÁzÀ KgÀÄ-¥ÉÃgÀÄUÀ¼ÀÄ CªÀgÀ ªÀÄ£À¸Àì£ÀÄß PÀzÀ®¯ÁgÀªÀÅ. ‘§AzÀzÀÝ£ÀÄß §AzÀ ºÁUÉ’ ¹éÃPÀj¸ÀĪÀ ªÀÄvÀÄÛ ‘EzÀÝzÀÝ£ÀÄß EzÀÝ ºÁUÉ’ M¦àPÉƼÀÄîªÀ £ÉÃgÀ ªÀÄvÀÄÛ RavÀ ªÀÄ£ÉÆèsÁªÀ CªÀgÀzÀÄ. ¥Á°UÉ §AzÀzÀÝ£ÀÄß ¥ÀgÀªÀiÁvÀä£À ¢ªÀå ¥Àæ¸ÁzÀªÉAzÀÄ ¹éÃPÀj¸ÀĪÀ GzÁvÀÛ UÀÄtªÀżÀîªÀgÀÄ CªÀgÀÄ. «¢üAiÀÄ DlzÀ ªÀÄÄAzÉ £ÁªÉ®ègÀÆ ªÀÄÆPÀ¥ÉæÃPÀëgÀµÉÖÃ. ºÁUÁV §AzÀzÀÝ£ÀÄß zsÉÊAiÀÄð¢AzÀ ªÀÄvÀÄÛ ¸ÀªÀÄAiÉÆÃavÀªÁV JzÀÄj¸ÀĪÀÅzÉà £ÀªÀÄVgÀĪÀ KPÉÊPÀ ªÀiÁUÀð. §jà aAvÉ, ¨sÀAiÀÄ ªÀÄvÀÄÛ AiÉÆÃZÀ£ÉUÀ½AzÀ K£ÀÆ DUÀzÀÄ. ¸ÀªÀĨsÁªÀ, ¸ÀªÀÄzÀÈ¶× ªÀÄvÀÄÛ ®¨sÀåªÁzÀzÀÝgÀ°è DvÀävÀÈ¦Û EªÀÅ ¤dªÁzÀ ¸ÀdÓ£À£À D¨sÀgÀtUÀ¼ÀÄ!

¨sÀvÀÈðºÀjAiÀÄ ¤Ãw±ÀvÀPÀzÀ°è ¸ÀdÓ£À£À F «ªÀgÀuÉAiÀÄ£ÀÄß £ÉÆÃr: “zÀÄgÁ¸ÉAiÀÄ£ÀÄß ºÀjzÀÄ ºÁPÀÄ. vÁ¼ÉäAiÀÄ£ÀÄß ºÉÆAzÀÄ. ªÀÄzÀªÀ£ÀÄß PÉÆ®Äè. ¥Á¥ÀPÁAiÀÄðzÀ°è D¸ÀQÛ ¨ÉÃqÀ. ¸ÀvÀåªÀ£ÀÄß £ÀÄr. ¸ÀdÓ£ÀgÀ£ÀÄß C£ÀĸÀj¸ÀÄ. «zÁéA¸ÀgÀ ¸ÉÃªÉ ªÀiÁqÀÄ. ªÀiÁ£ÀågÀ£ÀÄß UËgÀ«¸ÀÄ. ±ÀvÀÄæUÀ¼À£ÀÄß ¸ÀªÀiÁzsÁ£À¢AzÉzÀÄj¸ÀÄ. «£ÀAiÀĪÀ£ÀÄß ¥ÀæPÀn¸ÀÄ. ºÀÈzÀAiÀÄ ¥ÀjªÀwð¸ÀĪÀAvÉ £ÀqÉ. £ÀªÀÄæ£ÁVgÀÄ. QÃwðAiÀÄ£ÀÄß PÁ¥ÁrPÉÆÃ. zÀÄ:TUÀ¼À°è C£ÀÄPÀA¥À vÉÆÃgÀÄ. EzÉà ¸ÀdÓ£ÀgÀ £ÀqÀvÉ.”

DzÀÄzÀjAzÀ ¤dªÁzÀ ¸ÀdÓ£ÀgÀÄ ¸ÀªÀiÁdzÀ UÀÄgÀÄUÀ¼ÀÄ; ªÀiÁUÀðzÀ±ÀðPÀgÀÄ. vÀªÀÄä GzÁvÀÛªÁzÀ £ÀqÉ-£ÀÄrUÀ½AzÀ, ¤¸ÁéxÀð ¥ÀgÉÆÃ¥ÀPÁgÀ¢AzÀ EvÀgÀjUÉ ¯ÉÆÃPÀzÀ°è zÀéAzÀé gÀ»vÀªÁV §zÀÄPÀĪÀ ªÀÄvÀÄÛ CzÀjAzÀ ªÀÄÄQÛ¸ÁzsÀ£ÉAiÀÄ£ÀÄß ¸Á¢ü¸ÀĪÀ ªÀiÁUÀðªÀ£ÀÄß CªÀgÀÄ vÀªÀÄä ¤zÀ±Àð£À¢AzÀ¯Éà vÉÆÃj¸ÀÄvÁÛgÉ. EvÀgÀjUÉ £ÉÃgÀªÁV AiÀiÁªÀÅzÉà ¥ÀæªÀZÀ£À ªÀÄvÀÄÛ ¨ÉÆÃzsÀ£ÉAiÀÄ£ÀÄß CªÀgÀÄ ªÀiÁqÀĪÀÅ¢®è. CªÀgÀ ¤«ðPÁgÀ ªÀÄvÀÄÛ ¤ªÀÄð® fêÀ£ÀªÉà EvÀgÀjUÉ zÁj vÉÆÃgÀĪÀ ¢Ã¥À. CAvÉAiÉÄà r.«.UÀÄAqÀ¥Àà£ÀªÀgÀÄ vÀªÀÄä ªÀÄAPÀÄwªÀÄß PÀUÀÎzÀ°è »ÃUÉ £ÀÄr¢zÁÝgÉ:

                        “UÀªÀð¥ÀqÀzÀÄ¥ÀPÁj, zÀ¥Àð ©lÖ¢üPÁj |
                     ¤«ðPÁgÀzÀ £ÀAiÀÄ£À¢A £ÉÆüÀÄâzÁj ||
                     ¸ÀªÀðzsÀªÀiÁð¢üPÁj, ¤ªÁðt¸ÀAZÁj |
                     GªÀðgÉUÉ UÀÄgÀĪÀªÀ£ÀÄ -  ªÀÄAPÀÄwªÀÄä ||


¤dªÁzÀ ¸ÀdÓ¤PÉ zÉʪÀvÀéPÉÌ ¸ÀªÀiÁ£À. DzÀgÉ D ªÀÄlÖ vÀ®Ä¥ÀĪÀÅzÀÄ J®èjUÀÆ CµÀÄÖ ¸ÀÄ®¨sÀ ¸ÁzsÀåªÀ®è. ªÉÆzÀ¯Éà ºÉýzÀAvÉ CzÀPÉÌ ¥ÀÆgÀPÀªÁzÀ ¥Àj¸ÀgÀ«gÀ¨ÉÃPÀÄ, PÀªÀÄð¥sÀ®«gÀ¨ÉÃPÀÄ ªÀÄvÀÄÛ J®èQÌAvÀ «ÄV¯ÁV ¸ÀÆPÀÛ ¸ÀA¸ÁÌgÀ«gÀ¯ÉèÉÃPÀÄ. ¸ÀjzÁjAiÀÄ°è £ÀqÉAiÀĨÉÃPÉA§ CjªÉà eÁÕ£ÀzÀ ªÀÄvÀÄÛ fêÀ£ÀÄäQÛAiÉÄqÉUÉ ¸ÁUÀĪÀ ¥ÀæxÀªÀÄ ®PÀët. UÀÄgÀÄUÀ¼ÀÄ, ¸ÀdÓ£ÀgÀÄ ºÁQ PÉÆlÖ ºÁ¢AiÀÄ°è zÀéAzÀé gÀ»vÀªÁV ªÀÄvÀÄÛ ¤µÉ׬ÄAzÀ £ÁªÀÅ JµÀÄÖ zÀÆgÀ ¸ÁUÀ§¯ÉèªÉÇà CµÀÖ£ÀÆß ±ÀQÛ «ÄÃj ¸ÁUÀĪÀÅzÀÄ ªÀiÁvÁæ £ÀªÀÄä UÀÄjAiÀiÁUÀ¨ÉÃPÀÄ. ¸ÁzsÀ£É ¤gÀAvÀgÀªÁVgÀ¨ÉÃPÀÄ. DUÀ DPÁ±ÀPÉÌ ºÁgÀ¯ÁUÀ¢zÀÝgÀÆ ¨ÉlÖzÀµÀÄÖ JvÀÛgÀPÁÌzÀgÀÆ ºÁgÀĪÀ ªÀÄvÀÄÛ ºÁjzÀ ¥ÀæAiÀÄvÀß ªÀÄvÀÄÛ ¸ÁzsÀ£ÉAiÀÄ ¸ÀAvÀÈ¦Û ªÀÄvÀÄÛ ¸ÁxÀðPÀvÉ £ÀªÀÄzÁ¢ÃvÀÄ. §gÀĪÀ d£Àä-d£ÁäAvÀgÀUÀ¼À¯ÁèzÀgÀÆ ¤dªÁzÀ ‘¸ÀdÓ£À’ £ÁUÀĪÀ ¨sÁUÀå £ÀªÀÄzÁ¢ÃvÀÄ.

                 || “¸ÀªÉÃð d£Á: ¸ÀdÓ£ÉÆà ¨sÀªÀAvÀÄ” ||

~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~

PÀ« ªÉA. ¸ÀÄgÉñï
[ಹರಿಹರಪುರ ಮಠದ ಸ್ವಯಂಪ್ರಕಾಶ ಮಾಸಪತ್ರಿಕೆಯಲ್ಲಿ ಪ್ರಕಟವಾದ ಲೇಖನ]



Thursday, July 28, 2011

ಗಣಿ ನಾಮಾವಳಿ ಮಹಾಮಂತ್ರ

ಓಂ ಶ್ರೀ ಯಡಿಯೂರಪ್ಪಾಯ ನಮ:
ಓಂ ಶ್ರೀ ಜನಾರ್ಧನಾಯ ನಮ:
ಓಂ ಶ್ರೀ ಕರುಣಾಕರಾಯ ನಮ:
ಓಂ ಶ್ರೀ ರಾಮುಲುನೇ ನಮ:
ಓಂ ಶ್ರೀ ಸೋಮಾಯ ನಮ:
ಓಂ ಶ್ರೀ ಕುಮಾರಾಯ ನಮ:
ಓಂ ಶ್ರೀ ಅನಿಲಾಯ ನಮ:
ಓಂ ಶ್ರೀ ನಾಗೇಂದ್ರಾಯ ನಮ:
ಓಂ ಶ್ರೀ ಸರ್ವ ಗಣಿ ದೇವತಾಭ್ಯೋ ನಮ:

ಇತಿ ಶ್ರೀ ಸಂತೋಷ್ ಹೆಗಡೆ ವಿರಚಿತ ಶ್ರೀ ಗಣಿ ನಾಮಾವಳಿ ಮಹಾಮಂತ್ರಂ ಸಂಪೂರ್ಣಂ

||ಶ್ರೀ ರಂಗನಾಥಾರ್ಪಣ ಮಸ್ತು||
||ಶ್ರೀ ಭಾರದ್ವಾಜಾರ್ಪಣ ಮಸ್ತು||

ಪ್ರಜಾ ಉವಾಚ

|| ಸರ್ವಂ ತಿಲಾರ್ಪಣ ಮಸ್ತು ||

Wednesday, July 27, 2011

ಅಜ್ಜನ ಪ್ರೀತಿ

೧೯೭೩ರಲ್ಲಿ ನಾನು ಶಿವಮೊಗ್ಗದ ಬ್ರಾಹ್ಮಣರ ವಸತಿ ನಿಲಯದಲ್ಲಿದ್ದುಕೊಂಡು ಡಿ.ವಿ.ಎಸ್. ಕಾಲೇಜಿನಲ್ಲಿ ಪ್ರಥಮ ಪಿ.ಯು.ಸಿ. ಓದುತ್ತಿದ್ದೆ. ಎಸ್.ಎಸ್.ಎಲ್.ಸಿ.ಯಲ್ಲಿ ಫಸ್ಟ್ ಕ್ಲಾಸ್ ಬಂದಿದ್ದರಿಂದ ನನಗೆ ಪೂರ್ಣ ಸ್ಕಾಲರ್‌ಷಿಪ್ ಸಿಕ್ಕಿತ್ತು; ಊಟ-ತಿಂಡಿ ಫ್ರೀ; ರೂಂ ಬಾಡಿಗೆ ತಿಂಗಳಿಗೆ ರೂ.೧೩ ಮಾತ್ರಾ ಕಟ್ಟಬೇಕಾಗಿತ್ತು. ಅಲ್ಲಿನ ಎಲ್ಲಾ ವ್ಯವಸ್ಥೆಗಳೂ ಕೂಡ ಅಚ್ಚುಕಟ್ಟಾಗಿತ್ತು. ಸುಮಾರು ೪ ತಿಂಗಳ ನಂತರ ನಮ್ಮ ತಂದೆಯವರಿಗೆ ನರಸಿಂಹರಾಜಪುರದಿಂದ ಮೈಸೂರಿಗೆ ವರ್ಗವಾಯಿತು. ಹಾಗಾಗಿ ನಾನು ಆಗಾಗ ಶಿವಮೊಗ್ಗೆಯಿಂದ ಮೈಸೂರಿಗೆ ಬೆಳಿಗ್ಗೆ ೫ ಕ್ಕೆ ಹೊರಡುವ ಖಾಸಗೀ ಬಸ್ಸಿನಲ್ಲಿ ಹೋಗುತ್ತಿದ್ದೆ. ವಸತಿ ನಿಲಯದಲ್ಲಿ ಅಡಿಗೆ ಮಾಡುವ ನಾಲ್ಕೈದು ಮಂದಿಯಲ್ಲಿ ಸುಮಾರು ೭೦ ದಾಟಿದ ವಯೋವೃದ್ಧರೊಬ್ಬರಿದ್ದರು. ಒಮ್ಮೆ ನಾನು ಮೈಸೂರಿನಿಂದ ವಾಪಸಾದಾಗ ಅವರು ನನ್ನನ್ನು ಕರೆದು, ನೀನು ಎಷ್ಟು ಹೊತ್ತಿಗೆ ಶಿವಮೊಗ್ಗ ಬಿಟ್ಟೆ ಎಂದು ಕೇಳಿದರು. ನಾನು ೪.೩೦ ಕ್ಕೇ ಬಿಟ್ಟೆ; ೫ಕ್ಕೆ ಬಸ್ಸು ಎಂದೆ. ದಿನಾ ಬೆಳಿಗ್ಗೆ ೬ ಘಂಟೆಯಾಗಿ ಎಲ್ಲರೂ ಪ್ರಾಥ:ಸಂಧ್ಯಾ ವಂದನೆ ಮುಗಿಸದ ಹೊರತೂ ಕಾಫಿ ಕೊಡುತ್ತಿರಲಿಲ್ಲ. ಅವರೆಂದರು ಇನ್ನು ಮುಂದೆ ಮೈಸೂರಿಗೆ ಹೋಗುವಾಗ ನನಗೆ ಹಿಂದಿನ ದಿನ ರಾತ್ರಿಯೇ ತಿಳಿಸು; ಹೋಗುವ ಮುನ್ನ ಅಡಿಗೆ ಮನೆಗೆ ಬಂದು ಹೋಗು ಎಂದರು. ಅಂದಿನಿಂದ ನಾನು ಬೆಳಿಗ್ಗೆ ಅಲ್ಲಿಗೆ ಹೋದರೆ ಅವರು ನನ್ನನ್ನು ಪ್ರತ್ಯೇಕವಾಗಿ ಕರೆದು ಒಂದು ಲೋಟ ತುಂಬ ಬಿಸಿ ಬಿಸಿ ಹಾಲನ್ನು ನೀಡಿ, ನಾನು ಕುಡಿಯುವುದನ್ನೇ ಅಕ್ಕರೆಯಿಂದ ನೋಡುತ್ತಿದ್ದು, ಮುಗಿದ ಮೇಲೆ ಹುಷಾರಾಗಿ ಹೋಗಿ ಬಾ ಎಂದು ತಲೆ ಸವರಿ ಕಳಿಸುತ್ತಿದ್ದರು. ಆ ವಯಸ್ಸಿನಲ್ಲಿಯೂ ಅವರು ದುಡಿಯುವ ಅನಿವಾರ್ಯತೆ ಏನಿತ್ತೋ ಮತ್ತು ಅವರು ನನ್ನಲ್ಲಿ ಯಾರನ್ನು ಕಾಣುತ್ತಿದ್ದರೋ ನನಗೆ ಗೊತ್ತಿಲ್ಲ. ಅವರ ಹೆಸರೂ ಸಹ ನನಗೆ ನೆನಪಿಲ್ಲ. ಆದರೆ ಅವರ ಅಕ್ಕರೆ, ಅವರ ಪ್ರೀತಿ ತುಂಬಿದ ನೋಟ ಮತ್ತು ನನ್ನ ಮೇಲಿದ್ದ ಅವರ ಮಮಕಾರ-ಅನುಕಂಪ ಇಂದಿಗೂ ನನ್ನ ಮನದಲ್ಲಿ ಹಚ್ಚ ಹಸಿರಾಗಿದೆ.

Sunday, July 17, 2011

ಅಯ್ಯೋ! ಎನ್ನದ ಮನವೇಕೆ?....


ಮಾನವೀಯತೆಯ ಮುಖಗಳು ಹಲವಾರು. ಬಹಳಷ್ಟು ಸನ್ನಿವೇಶಗಳಲ್ಲಿ ಅದು ಸಂದರ್ಭೋಚಿತವಾಗಿ ಪ್ರಕಟವಾಗುವಂತಹುದು. ಮಾನವೀಯತೆ ಮೆರೆಯ ಬೇಕಾದರೆ ಮನುಷ್ಯನ ಸಂವೇದನಾಶೀಲ ಪ್ರವೃತ್ತಿ ಕೂಡ ಸದಾ ಜಾಗೃತವಾಗಿರಬೇಕು. ಅದಕ್ಕೊಂದು ಉದಾಹರಣೆ.

ನಾನು ವಿಧಾನಸೌಧದಲ್ಲಿ ಓರ್ವ ಹಿರಿಯ ಐ.ಎ.ಎಸ್. ಅಧಿಕಾರಿಯ ಆಪ್ತ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾಲ. ಅತ್ಯಂತ ಜವಾಬ್ದಾರಿಯುತ ಕಛೇರಿಯಾಗಿದ್ದರಿಂದ ಕಾರ್ಯಬಾಹುಳ್ಯವೂ ಅತ್ಯಧಿಕ. ಹಾಗಾಗಿ ಪ್ರತಿದಿನ ಬೆಳಿಗ್ಗೆ 8 ಘಂಟೆಗೆ ಕಛೇರಿಗೆ ಹೋದರೆ ಮನೆ ಸೇರುವುದು ರಾತ್ರಿ 9ರ ನಂತರವೇ. ಒಮ್ಮೊಮ್ಮೆ ರಾತ್ರಿ 12-1 ಘಂಟೆಯೂ ಆಗುತ್ತಿತ್ತು. ಒಂದು ದಿನ ರಾತ್ರಿ 8  ಘಂಟೆಗೆ  ಸಚಿವರ ನಿವಾಸಕ್ಕೆ ಸಭೆಗಾಗಿ ನನ್ನ ಬಾಸ್ ತೆರಳಿದ್ದರು. ವಾಪಸ್ಸು ಬಂದಾಗ ರಾತ್ರಿ 12 ಆಗಿತ್ತು. ನಮಗೋ ಸಾಕಷ್ಟು  ಹಸಿವಾಗಿ ಮನೆ ಸೇರಿದರೆ ಸಾಕಪ್ಪಾ ಎಂದೆನಿಸುತ್ತಿತ್ತು. ಬಾಸ್ ಬಂದ ಕೂಡಲೇ ಮನೆಗೆ ತೆರಳಲು ಸಿದ್ಧರಾದೆವು. ಅವರನ್ನು ಬೀಳ್ಕೊಟ್ಟು ನಾವು ಹೊರಡಲು ಅವರೊಂದಿಗೆ ಪೋರ್ಟಿಕೋಗೆ ಬಂದೆವು. ಆಗ ವಿಪರೀತ ಮಳೆ ಬೇರೆ ಸುರಿಯುತ್ತಿತ್ತು. ಬಾಸ್ ಕಾರಿನ ಒಳಗೆ ಕುಳಿತ ತಕ್ಷಣ ಬಾಗಿಲು ಪುನ: ತೆರೆದುಕೊಂಡು ಹೊರಬಂದರು. ನಾವುಗಳು ಇನ್ನೇನು ಜ್ಞಾಪಿಸಿಕೊಂಡರಪ್ಪಾ, ಇನ್ನೇನು ಕೆಲಸ ಇದೆಯೋ ಎಂದುಕೊಳ್ಳುವಷ್ಟರಲ್ಲಿ, ಪಕ್ಕದಲ್ಲೇ ನಿಂತಿದ್ದ ಪೋಲಿಸಿನವನನ್ನು ಕರೆದು ಬಾಸ್ ಇಂತೆಂದರು: "ನೋಡಿ, ಪೋರ್ಟಿಕೋದ ಆ ಮೂಲೆಯಲ್ಲಿ ಒದ್ದೆಯಾದ ನಾಯಿಯೊಂದು ಮುದುರಿಕೊಂಡು ಮಲಗಿದೆ. ಅದನ್ನು ಓಡಿಸಬೇಡಿ. ಅದು ಹೋದಾಗ ಹೋಗಲಿ" ಎಂದು ಹೇಳಿ ಪುನ: ಕಾರ್ ಹತ್ತಿ ಹೊರಟರು. 

ರಾತ್ರಿ 12ರ ಸಮಯ; ಜೋರಾದ ಮಳೆ; ತೀವ್ರವಾದ ಹಸಿವು; ಮನೆ ಸೇರಿದರೆ ಸಾಕಪ್ಪಾ ಎನ್ನುವಷ್ಟು ಆಯಾಸ - ಈ ಸಂದರ್ಭದಲ್ಲಿ ನನ್ನ ಬಾಸ್ ಒಂದು ಪ್ರಾಣಿಗೆ ತೋರಿದ ಅನುಕಂಪ ಮತ್ತು ಕಾಳಜಿ ಒಂದು ಕ್ಷಣ ನಮ್ಮೆಲ್ಲರ ಹಸಿವು-ಆಯಾಸವನ್ನು ಮರೆಸಿ ಅವರಲ್ಲಿ ಅನನ್ಯ ಗೌರವ ಭಾವವನ್ನು ತುಂಬಿತ್ತು.

[ಮುಂದುವರೆಯುವುದು]

Friday, July 15, 2011

ಸಂಕೀರ್ಣವಾಗುತ್ತಿರುವ  ಸಂ ಬಂ ಧ ಗ ಳು
 
 
ಮಾವಿನ ಮರ - ಕೋಗಿಲೆ ; ಎರಡೂ ಬೇರೆ ಬೇರೆ ಒಂದಕ್ಕೊಂದು ಸಂಬಂಧವಿಲ್ಲದ ಅಸ್ತಿತ್ವಗಳು. ಆದರೆ ಅವೆರಡಕ್ಕೂ ಅಗಲಲಾಗದ ನಂಟು. ಮಾವಿನ ಮರ ಚಿಗುರೊಡೆದೊಡನೆಯೇ ಕೋಗಿಲೆ ತನ್ನ ಗಾನಸುಧೆಯೊಂದಿಗೆ ಹಾಜರ್. ಅದೇ ನಮ್ಮನ್ನು ನೋಡಿ. ಹುಟ್ಟಿದ ಕೂಡಲೇ ಅಪ್ಪ-ಅಮ್ಮನ ಸಂಬಂಧ; ಸ್ವಲ್ಪ ಸಮಯದ ನಂತರ ಅಣ್ಣ-ತಂಗಿಯರ ಸಂಬಂಧ; ಬಂಧುಗಳ ಸಂಬಂಧ - ಹೀಗೆ ಈ ಸಂಬಂಧಗಳ ಸರಪಳಿ ಕೊನೆಯವರೆಗೂ ಬೆಳೆಯುತ್ತಲೇ ಹೋಗುತ್ತದೆ. ಆದರೆ ಇಂದು ನಾನಾ ಕಾರಣಗಳಿಂದ ಈ ರಕ್ತ ಸಂಬಂಧದ ಬೆಸುಗೆ ಸಾಕಷ್ಟು ಸಡಿಲವಾಗಿದೆ. ಅನೇಕ ಸಂದರ್ಭಗಳಲ್ಲಿ ಮುರಿದುಬೀಳುವ ಮಟ್ಟಕ್ಕೂ ಬಂದು ನಿಂತಿದೆ. ಇವತ್ತು ಎಲ್ಲರಲ್ಲೂ ವಿದ್ಯೆಯಿದೆ, ಹಣವಿದೆ. ಆದರೆ ವಿಶಾಲವಾದ ಹೃದಯ ಮತ್ತು ತೆರೆದ ಮನಸ್ಸು ವಿರಳವಾಗುತ್ತಿದೆ. ನಿಷ್ಕಲ್ಮಷವಾದ ನಗುಮುಖ ಮರೆಯಾಗಿದೆ. ಯಾರನ್ನು ದೂಷಿಸುವುದು? ಏಕೆ ಹೀಗೆ? ನಮಗೇನಾಗಿದೆ? ಎಂದು ಪ್ರಶ್ನಿಸಿಕೊಂಡರೆ ಅವು ಉತ್ತರವಿಲ್ಲದ ಪ್ರಶ್ನೆಗಳಾಗಿಯೇ ಉಳಿದುಬಿಡುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಇತ್ತೀಚಿನ ಪೀಳಿಗೆಗಳಲ್ಲಿ ಇಂತಹ ಒಂದು ತುಡಿತವೇ ಮಾಯವಾಗಿಬಿಟ್ಟಿದೆ. ಸುಮಧುರ ಸಂಬಂಧಗಳ ಸವಿಯನ್ನೇ ಅರಿಯದ ಇವರು ಅದರ ಮಹತ್ವವನ್ನು ಹೇಗೆ ತಾನೇ ತಿಳಿಯಬಲ್ಲರು? ಪಾಶ್ಚಾತ್ಯ ರೀತಿಯಂತೆ ನಾನು ಬದುಕುವುದೇ ನನ್ನ ಸುಖಕ್ಕಾಗಿ; ಇತರರ (ಅಂದರೆ ತನ್ನ ಸಂಬಂಧಿಕರನ್ನು ಕುರಿತು ಮಾತ್ರ ಇಲ್ಲಿ ಹೇಳಿರುವುದು) ಉಸಾಬರಿ ತನಗೇಕೆ ಎಂಬ ಭಾವನೆ ಎಲ್ಲರಲ್ಲಿ ಮನೆ ಮಾಡುತ್ತಿದೆ. ಸಮಾರಂಭಗಳಲ್ಲಿ ಅಪರೂಪಕ್ಕೆ ಸಿಗುವ ನೆಂಟರಿಗೆ ’ಹಾಯ್’ ’ಬಾಯ್’ ಹೇಳಿಬಿಟ್ಟು, ಮುಂದಿನ ಕ್ಷಣ ತನ್ನ ಲೋಕಕ್ಕೇ ಜಾರುವವರು ಬಹುಬಂದಿ ಇಂದು. ಆಪ್ತೇಷ್ಟರು ಮರಣ ಹೊಂದಿ ದೇಹವನ್ನು ಭಸ್ಮ ಮಾಡಿದೊಡನೆಯೇ ಸಂಬಂಧಗಳೂ ಭಸ್ಮವಾಗುವ ಕಾಲ ಬಂದಿರುವುದು ನಮ್ಮ ಸಂಸ್ಕೃತಿ ಎತ್ತ ಸಾಗುತ್ತಿದೆ ಎಂಬುದರ ಸೂಚಿ. ಬ್ಯಾಂಕ್ ಬ್ಯಾಲೆನ್ಸ್, 3-4 ನಿವೇಶನಗಳು, ಐಷಾರಾಮಿ ವಸ್ತುಗಳು ಇತ್ಯಾದಿ ಇಷ್ಟೇ ನಮ್ಮ ಜೀವನದ ಪರಮ ಗುರಿ ಎಂದಾದಾಗ ಪರಿಣಾಮ ಮೇಲಿನಂತೆಯೇ ಆಗಲೇಬೇಕಲ್ಲವೇ?

ಹುಟ್ಟಿದ ಮಗುವನ್ನು ಕ್ರೀಷೆಗೋ, ಆಯಾ ಸುಪರ್ದಿಗೋ ನೀಡಿ ದುಡಿಮೆಗೆ ಹೊರಟಾಗ ಮಗುವಿಗೆ ತಾಯಿಯ ಪ್ರೀತಿ, ಮಧುರ ಬಾಂಧವ್ಯದ ಸವಿಯನ್ನು ಉಣಿಸುವವರು ಯಾರು? ಕಾಲಾಂತರದಲ್ಲಿ ಆ ಮಗು ಆ ತಾಯಿ ಮಾಡಿದ್ದನ್ನೇ ಮಾಡುತ್ತದೆ. ಮುಂದೆ ತನ್ನ ಮಕ್ಕಳಿಗೆ ಒಂದಿಷ್ಟು ಸೌಲಭ್ಯ, ಹಣಕಾಸು ನೀಡಿ, ತನ್ನ ಪಾಡಿಗೆ ತಾನು ತನ್ನ ಸುಖದ ಅನ್ವೇಷಣೆಯಲ್ಲಿ ತೊಡಗಿಬಿಡುತ್ತದೆ. ಆಗ ತಾಯಿ ಮಗುವನ್ನು ದೂಷಿಸಿ ಪ್ರಯೋಜನವೇನು? ನೇರವಾಗಿ ಹೇಳಬೇಕೆಂದರೆ, ಇಂದು ಸಮಾಜದಲ್ಲಿ ತಾಯಿ ತನ್ನ ಪಾತ್ರವನ್ನು ಸರಿಯಾಗಿ ನಿರ್ವಹಿಸದೇ ಇರುವುದೇ ಈ ಸಂಬಂಧಗಳ ಹಳಸುವಿಕೆಗೆ ಮೂಲ ಕಾರಣವೆಂದರೆ ತಪ್ಪಾಗಲಾರದು. ಅದಕ್ಕಂದೇ ಮನೆಯೆ ಮೊದಲ ಪಾಠಶಾಲೆ; ತಾಯಿಯೇ ಮೊದಲ ಗುರುವು ಎಂದು ಹೇಳಿರುವುದು. ತಾಯಿ ಸ್ವಾರ್ಥಿಯಾದಾಗ ಅವಳ ಸಂತಾನ ಕೂಡಾ ಅದೇ ಹಾದಿ ಹಿಡಿದೇ ಹಿಡಿಯುತ್ತದೆ. ಕುರುಡು ಕಾಂಚಾಣದ ಹಿಂದೆ ಬಿದ್ದು ನಾಗಾಲೋಟದಲ್ಲಿ ಓಡುತ್ತಿರುವವರಿಗೆ ಮುಂದಿನ ಪರಿಣಾಮಗಳು ಹೇಗೆ ತಾನೇ ಅರಿವಾದೀತು ಅಲ್ಲವೇ? ಪರಿಣಾಮ ಸಂಬಂಧಗಳು ಸೊರಗುತ್ತಿವೆ; ನಿಧಾನವಾದ ಆದರೆ ಅಷ್ಟೇ ಖಚಿತವಾದ ಅನಾಹುತಗಳೆಡೆಗೆ ಸಾಗುತ್ತಿವೆ.

ಇನ್ನು ಮುಂದೆ ಅಣ್ಣ, ಅಕ್ಕ, ತಮ್ಮ, ತಂಗಿ ಸಂಬಂಧಗಳು ಅನುಭವಿಸಿದವರಿಗೆ ನೆನಪು ಮಾತ್ರಾ,. ಈಗಿನ ಪೀಳಿಗೆಗೆ ಈ ಅನುಬಂಧದ ಖುಷಿ ಬರೀ ಮರೀಚಿಕೆ ಅಷ್ಟೆ. ಏಕೆಂದರೆ ಪ್ರತಿ ಕುಟುಂಬದಲ್ಲೂ ಈಗ ಒಂದೇ ಮಗು. ಹಾಗಾಗಿ ಈ ಸಂಬಂಧಗಳು ಸಂಕೀರ್ಣವಾಗುವ ಬದಲು ಸಂಪೂರ್ಣ ಸ್ವಲ್ಪ ಕಾಲಾಂತರದಲ್ಲಿಯೇ ಮಾಯವಾದರೂ ಆಶ್ಚರ್ಯಪಡಬೇಕಾಗಿಲ್ಲ. ಮನೆಯಲ್ಲಿ ಸಹಜಾತರಿಲ್ಲದೇ ಬೆಳೆಯುವ ಒಂಟಿ ಮಗುವಿನ ಮನ:ಸ್ಥಿತಿ ಮತ್ತು ಇತರ ಸಂಬಂಧಿಗಳೊಡನೆ ಅದರ ವ್ಯವಹಾರ ಎಲ್ಲವೂ ಇದರಿಂದ ಪ್ರಭಾವಿತವಾಗುವುದಂತೂ ಶತ:ಸ್ಸಿದ್ಧ. ಸಹಬಾಳ್ವೆ ಮತ್ತು ಸಹಜೀವನದ ಸೌಖ್ಯ ಮತ್ತು ಅನುಭವದಿಂದ ವಂಚಿತವಾಗುವ ಈ ಮಕ್ಕಳ ಪರಿಸ್ಥಿತಿ ನೋಡಿದಾಗ ನಿಜವಾಗಿಯೂ ಖೇದವೆನಿಸುತ್ತದೆ.

ಮದುವೆ ಎಂದರೆ ಎರಡು ಮನಗಳ ಸಮಾಗಮ. ಗಂಡು-ಹೆಣ್ಣು ಪರಸ್ಪರ ಭಾವನೆಗಳಿಗೆ ಸ್ಪಂದಿಸುವ ಮತ್ತು ನೋವು-ನಲಿವುಗಳಿಗೆ ನಿರಂತರ ಭಾಗಿಯಾಗುವ ಒಂದು ಸಾಮಾಜಿಕ ವ್ಯವಸ್ಥೆ. ಆದರಿಂದು ಮದುವೆ ಮನ ಗಳ ಸಮಾಗಮವಲ್ಲ ಕೇವಲ ಮನಿ [money] ಗಳ ಸಮಾಗಮದ ವ್ಯವಸ್ಥೆಯಾಗಿದೆ. ಗಂಡ ತಿಂಗಳಿಗೆ ೧ ಲಕ್ಷಕ್ಕಿಂತಲೂ ಹೆಚ್ಚಿಗೆ ದುಡಿದರೂ ಹೆಂಡತಿ ಕೂಡಾ ಕೆಲಸಕ್ಕೆ ಹೋಗಲೇ ಬೇಕು. ಓದ್ದಿದ್ದೇವೆ ಎಂಬ ಏಕೈಕ ಕಾರಣದಿಂದ ದುಡಿಮೆ ಏಕೆ ಹೆಣ್ಣು ಮಕ್ಕಳಿಗೆ ಇಂದು ಅನಿವಾರ‍್ಯವಾಗಿದೆಯೋ ಅರ್ಥವಾಗದು. ಬದುಕಿನ ಗುರಿ ಅದಕ್ಕಿಂತ ಮಿಗಿಲಾಗಿ ಸಂಸಾರ ಬಂಧನದ ಗುರಿ ಮತ್ತು ಕರ್ತವ್ಯಗಳ ಪರಿಕಲ್ಪನೆಯ ಅಭಾವ ಇಂದು ಎದ್ದು ಕಾಣುತ್ತಿದೆ. ಹುಟ್ಟಿದ ಮಗುವಿಗೆ ತಾಯಿಯ ಮಡಿಲು ಮತ್ತು ಮಮತೆಯೇ ಇಂದು ಮರೀಚಿಕೆಯಾದರೆ, ಹೆತ್ತ-ತಾಯಿಗೆ ಮಗು ಪಾಲನೆ-ಪೋಷಣೆಯೇ ಹೊರೆಯಾದರೆ, ಕಾರ್ಯ ಒತ್ತಡದಿಂದ ಗಂಡ-ಹೆಂಡಿರ ಸಂಬಂಧಗಳೇ ಹಳಸುವುದಾದರೆ, ತಮ್ಮ ಹಾಗೂ ತಮ್ಮ ಏಕೈಕ ಸಂತಾನದ ದೈಹಿಕ ಮತ್ತು ಮಾನಸಿಕ ಆರೋಗ್ಯವೂ ಬಲಿಪಶುವಾಗಬಹುದಾದರೆ, ಅಂತಹ ದುಡಿಮೆಯಿಂದ ಏನು ಸಾರ್ಥಕ ಎಂಬ ಸಾಮಾನ್ಯ ಪ್ರಶ್ನೆಗೆ ಈಗಿನ ಸುಶಿಕ್ಷಿತ ಯುವಕ/ಯುವತಿಯರಿಗೆ ಉತ್ತರ ಏಕೆ ಹೊಳೆಯುತ್ತಿಲ್ಲ ಎಂಬುದೇ ಸೋಜಿಗವೆನಿಸುತ್ತದೆ. ಗಂಡ-ಹೆಂಡರ ಜಗಳದಲ್ಲಿ ಕೂಸು ಬಡವಾಯಿತು ಎಂಬ ಗಾದೆ ಮಾತು ಇಂದು ಅಕ್ಷರಶ: ನಿಜವಾಗುತ್ತಿದೆ. ಸಂಬಂಧಗಳ ದೃಷ್ಟಿಯಲ್ಲಿ (ಪ್ರೀತಿ, ಪ್ರೇಮ) ಮಗು ಬಡವಾದರೂ ಬಲವಾದ ಆರ್ಥಿಕ ಬೆಂಬಲದಿಂದ ಮುಂದೆ ಅದು ಭಡವ ಆದರೂ ಆಶ್ಚರ್ಯ ಪಡಬೇಕಾಗಿಲ್ಲ.

ತಮ್ಮ ವೃತ್ತಿಜೀವನವೇ ಪ್ರಾಧಾನ್ಯವಾದರೆ ಅಮಾಯಕವಾದ ಒಂದು ಜೀವವನ್ನು ಈ ಪ್ರಪಂಚಕ್ಕೆ ತಂದು, ಅದನ್ನು ಅನ್ಯರ ಪಾಲನೆ-ಪೋಷಣೆಯಲ್ಲಿ ಬಿಟ್ಟು, ಅದರ ಜೀವನಕ್ಕೆ (ಅದರಲ್ಲೂ ವಿಶೇಷವಾಗಿ ಅದರ ಸಹಜ ಮಾನಸಿಕ ಬೆಳವಣಿಗೆಗೆ) ಕಲ್ಲು ಹಾಕುವ ಹಕ್ಕು ಕೂಡಾ ಇವರಿಗಿಲ್ಲವಷ್ಟೇ? ಒಂದು ಮಗು ಎಲ್ಲಾ ಐಷಾರಾಮಿ ವಸ್ತು-ಸೌಲಭ್ಯಗಳಿಗಿಂತಲೂ ಬೆಲೆ ಕಟ್ಟಲಾಗದಂತಹ ಆಸ್ತಿ. ಅಂತಹ ಅಮೂಲ್ಯವಾದ ಆಸ್ತಿಯನ್ನು ಜತನವಾಗಿ ಕಾಪಾಡಿ, ಪೋಷಿಸಿ, ಬೆಳೆಸಿದರೆ ಅದು ಕುಟುಂಬಕ್ಕಷ್ಟೇ ಅಲ್ಲ ಇಡೀ ದೇಶಕ್ಕೇ ಒಂದು ಅಪೂರ್ವವಾದ ಆಸ್ತಿಯಾಗಬಲ್ಲದು. ಪ್ರಮುಖವಾಗಿ ಮಕ್ಕಳ ಬಾಲ್ಯದಲ್ಲಿ ಹೆಜ್ಜೆ-ಹೆಜ್ಜೆಗೂ ಅದರ ನಡೆ-ನುಡಿಗಳನ್ನು ತಿದ್ದುವ ಕೆಲಸ ಪೋಷಕರದ್ದು; ಅದರಲ್ಲೂ ವಿಶೇಷವಾಗಿ ತಾಯಿಯದ್ದು. ಗಿಡವಾಗಿ ಬಗ್ಗದ್ದು ಖಂಡಿತವಾಗಿ ಮರವಾದ ಮೇಲೆ ಬಗ್ಗಲಾರದು. ಜೀವನ ನಿರ್ವಹಣೆಗೆ ಹೆಣ್ಣಿನ ದುಡಿಮೆ ಅನಿವಾರ್ಯವಾದಾಗ ಬದುಕಿನೊಂದಿಗೆ ರಾಜಿ ಮಾಡಿಕೊಳ್ಳಬೇಕಾದ್ದು ಒಪ್ಪಬಹುದಾದ ಮಾತು. ಆದರಿಂದು ಕನಿಷ್ಠಪಕ್ಷ ದುಡಿಯುವ ಶೇ.೬೦-೭೦ ಕ್ಕಿಂತ ಹೆಚ್ಚು ಮಹಿಳೆಯರಿಗೆ ಅಂತಹ ಪರಿಸ್ಥಿತಿ ಇಲ್ಲ; ಅದು ಕೇವಲ ಷೋಕಿಯ ಮತ್ತು ಸಾಮಾಜಿಕ ಪ್ರತಿಷ್ಠೆಯ ಪ್ರತೀಕ ಮಾತ್ರಾ ಆಗಿ ಉಳಿದಿದೆ. ಈ ಪ್ರವೃತ್ತಿಯಿಂದ ಏನೂ ಅರಿಯದ ಮುಗ್ಧ ಕಂದಮ್ಮಗಳು ನರಳುವಂತಾಗಿದೆ. ಕೇವಲ ಹಣದಿಂದ ಮಕ್ಕಳ ಎಲ್ಲಾ ಅವಶ್ಯಕತೆಗಳನ್ನೂ ನಾವು ಪೂರೈಸುತ್ತಿದ್ದೇವೆ ಎಂಬ ಭ್ರ,ಮೆಯಲ್ಲಿ ಇಂದು ಬಹುಮಂದಿ ಇದ್ದಾರೆ. ಮುಂದೆ ಬೆಳೆದು ನಿಂತ ಮಕ್ಕಳು ನಿಮ್ಮನ್ನು ಕೇವಲ ಒಂದು ATM ಆಗಿ ಮಾತ್ರಾ ನೋಡುತ್ತಾರೆ. ಅವರಲ್ಲಿ ನೀವವರ ತಂದೆ-ತಾಯಿಯರೆಂಬ ಭಾವನೆಗಳೂ ಕೂಡ ಇಲ್ಲದಿದ್ದಲ್ಲಿ ನೀವು ಆಶ್ಚರ್ಯ ಪಡಬೇಕಾಗಿಲ್ಲ. ಏಕೆಂದರೆ ನೀವು ಅದರ ನಿಜವಾದ ತಂದೆ-ತಾಯಿಯರೆಂಬ ವಾತ್ಸಲ್ಯದಿಂದ ಅದನ್ನು ವಂಚಿಸಿದರ ಫಲ ಅದು. ವಿದೇಶಕ್ಕೆ ತೆರಳಿ, ಹೆತ್ತ ಮಗುವನ್ನು, ಅಜ್ಜ-ಅಜ್ಜಿಯರ ಅಥವಾ ಅನ್ಯರ ಪೋಷಣೆಯಲ್ಲಿ ಬಿಟ್ಟು ಧನದಾಹಿ ಗಳಾಗಿರುವ ಅನೇಕರನ್ನು ನಾವಿನ್ನು ನೋಡಬಹುದು. ಬಹುಶ: ಐದಾರು ವರ್ಷಗಳ ನಂತರ ಇವರೇ ನಿಮ್ಮ ತಾಯಿ-ತಂದೆ ಎಂದು ಅಜ್ಜ-ಅಜ್ಜಿಯರು ಮಗುವಿಗೆ ಪರಿಚಯ ಮಾಡಿಕೊಡುವ ಸನ್ನಿವೇಶ ಕೂಡ ಖಂಡಿತ ಬಾರದಿರದು. ವೃದ್ಧಾಪ್ಯದಲ್ಲಿ ತಂದೆ-ತಾಯಿಯರನ್ನು ನೆಮ್ಮದಿಯಿಂದ ಬಾಳುವಂತೆ ನೋಡಿಕೊಳ್ಳುವುದಿರಲಿ; ಅವರಿಗೆ ಆ ಕಾಲದಲ್ಲಿ ಪುನ: ಪೋಷಕರ ಜವಾಬ್ದಾರಿ ಹೊರಿಸುವ ಈ ನಿಷ್ಕರುಣಿಗಳಿಗೆ ಏನೆನ್ನಬೇಕೋ ತಿಳಿಯದಾಗಿದೆ. ಇದೇ ಧಾಟಿ ಮುಂದುವರಿದಲ್ಲಿ, ಬಹುಶ: ವೃದ್ಧಾಶ್ರಮ ಮತ್ತು ಅಬಲಾಶ್ರಮಗಳಂತೆ ಬಾಲಾಶ್ರಮಗಳೂ ಕಾಲಾನುಕ್ರಮದಲ್ಲಿ ತಲೆಯೆತ್ತಿದರೆ ಆಶ್ಚರ್ಯ ಪಡಬೇಕಾಗಿಲ್ಲ. ಸಾಕಷ್ಟು ಸಂಖ್ಯೆಯಲ್ಲಿ ಬೆಳೆಯುತ್ತಿರುವ ಬೋರ್ಡಿಂಗ್ ಸ್ಕೂಲ್‌ಗಳೂ ಬಹುಶ: ಇದರ ಮುನ್ಸೂಚನೆಯಿರಬಹುದು! ದಿಕ್ಕೆಟ್ಟ ಮಕ್ಕಳಿಂದ ಮುಂದೆ ದಿಕ್ಕೆಟ್ಟ ಸಮಾಜವನ್ನು ಸೃಷ್ಟಿಸಿದ ಶಾಪಕ್ಕೂ ಅಂತಹವರು ಗುರಿಯಾಗಬೇಕಾಗುತ್ತದೆ. ಧನ ಮದ, ವಿದ್ಯಾಮದ ಮತ್ತು ಅದರೊಂದಿಗೆ ಮಿಳಿತವಾದ ಅಹಂ ಕಾರ ಇಂದಿನ ಈ ಪ್ರವೃತ್ತಿಗೆ ಬಹುಶ: ಪ್ರಮುಖ ಕಾರಣಗಳು ಎನ್ನಬಹುದು.

ಆರ್ಥಿಕ ಸ್ವಾತಂತ್ರ್ಯ ಮತ್ತು ಸಹಾಯ ಒಂದು ಮಟ್ಟದವರೆಗೆ ಗಂಡು-ಹೆಣ್ಣು ಇಬ್ಬರಿಗೂ ಅತ್ಯಂತ ಅವಶ್ಯ. ಆ ಮಟ್ಟ ಮುಟ್ಟಿದ ಕೂಡಲೇ ಅದು ನಮ್ಮ ಸಂಬಂಧಗಳ ಮೇಲೆ, ನಮ್ಮ ನೆಮ್ಮದಿಯ ಮೇಲೆ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಮುಗ್ಧ ಎಳೆ ಜೀವಗಳ ಮೇಲೆ ಸವಾರಿ ಮಾಡಲು ಬಿಡಬಾರದು. ಹಣ ಕೇವಲ ನಮ್ಮ ಅವಶ್ಯಕತೆಗಳನ್ನು ಪೂರೈಸುವ ಒಂದು ಸಾಧನವಾಗಬೇಕಷ್ಟೇ ಅಲ್ಲದೇ ಅದು ನಮ್ಮ ಜೀವನ ಶೈಲಿಯನ್ನೇ ಪ್ರಭಾವಿಸುವ ಯಜಮಾನ ನಾಗಬಾರದು. ಅವಶ್ಯಕತೆಗೆ ಮೀರಿದ ಹಣ ನಮಗರಿವಿಲ್ಲದಂತೆಯೇ ನಮ್ಮ ಮೇಲೆ ಸವಾರಿ ಮಾಡಲುಪಕ್ರಮಿಸುತ್ತದೆ; ಸಂಬಂಧಗಳನ್ನು ಹದಗೆಡಿಸುತ್ತದೆ; ಅಂತಿಮವಾಗಿ ಮಾನವೀಯತೆ ಸಾಯುತ್ತದೆ. ಹಾಗಾಗಬಾರದೆಂದರೆ, ವಿಶೇಷವಾಗಿ ಇಂದಿನ ಯುವಕ-ಯುವತಿಯರು ತಮ್ಮ ಆದ್ಯತೆಗಳನ್ನು, ಅದರಲ್ಲೂ ಪ್ರಮುಖವಾಗಿ ಮದುವೆಯ ನಂತರದ ಜೀವನವನ್ನು ಸುಗಮವಾಗಿಸುವ ದೃಷ್ಟಿಯಿಂದ, ಬಹಳ ಜೋಪಾನವಾಗಿ ಗುರುತಿಸಿಕೊಳ್ಳಬೇಕು. ನಾಳಿನ ಸುಸಂಸ್ಕೃತ ಪ್ರಜೆಗಳನ್ನು ರೂಪುಗೊಳಿಸುವ ಗುರುತರ ಜವಾಬ್ದಾರಿಯನ್ನರಿತು ಜೀವನದಲ್ಲಿ, ಅದರಲ್ಲೂ ವಿಶೇಷವಾಗಿ ಸುಶಿಕ್ಷಿತ ಹೆಣ್ಣು ಮಕ್ಕಳು, ಅತೀ ಜಾಗರೂಕವಾದ ತೀರ್ಮಾನಗಳನ್ನು ತೆಗೆದುಕೊಳ್ಳುವುದು ಇಂದಿನ ತುರ್ತು ಅಗತ್ಯತೆ ಮತ್ತು ಅನಿವಾರ್ಯತೆ. ಅಂತಹ ಒಂದು ಧೀರ ನಿರ್ಧಾರದಿಂದ ಸಂಸಾರ ಆನಂದ ಸಾಗರವಾಗುತ್ತದೆ; ಹಣ ಕೊಡಲಾರದ, ಕೊಳ್ಳಲಾರದ, ಅಪರಿಮಿತ ಸೌಖ್ಯ ಕುಟುಂಬದ ಎಲ್ಲ ಸದಸ್ಯರ ಪಾಲಾಗುತ್ತದೆ.

ಸಂಸಾರದ ಕರ್ತವ್ಯ ನಿರ್ವಹಣೆಗೆ ಹಣ ಅಗತ್ಯ ನಿಜ. ಎಷ್ಟು ಹಣ ಬೇಕು ಎಂಬುದು ಸುಶಿಕ್ಷಿತರು ತಾವೇ ನಿರ್ಧರಿಸಿಕೊಳ್ಳಬೇಕಾದ ವಿಚಾರ. ಈ ಒಂದು ನಿರ್ಧಾರವನ್ನು ತೆಗೆದುಕೊಳ್ಳುವಲ್ಲೇ ಇಂದಿನ ಅನೇಕ ಯುವಕ-ಯುವತಿಯರು ಎಡವುತ್ತಿರುವುದರಿಂದಲೇ ಸಾಂಸಾರಿಕ ನೆಮ್ಮದಿ-ಸುಖ ನೇಪಥ್ಯಕ್ಕೆ ಸರಿದಿದೆ. ಎಲ್ಲೋ ಒಂದು ಕಡೆ ‘full-stop’ ಹಾಕದಿದ್ದರೆ, ವಾಕ್ಯ ಅಪೂರ್ಣವಾಗುವಂತೆ, ಜೀವನವೂ ಅಪೂರ್ಣವಾಗುತ್ತದೆ; ಅಸಹನೀಯವಾಗುತ್ತದೆ. ಅಪರಿಮಿತ ಅಷ್ಟೈಶ್ವರ್ಯಗಳು ಬೇಕೋ - ಸಾಂಸಾರಿಕ ನೆಮ್ಮದಿ, ಸೌಖ್ಯ ಬೇಕೋ - ಆಯ್ಕೆ ನಿಮ್ಮದೇ!
-ಕವಿ ವೆಂ. ಸುರೇಶ್
8.7.2011

Saturday, July 9, 2011

ಹೀಗೇಕೆ...?

* ಗಂಡನ ಸಂಬಳ ತಿಂಗಳಿಗೆ 1 ಲಕ್ಷ; ಆದರೆ ಹೆಂಡತಿಯೂ ದುಡಿಯಲೇಬೇಕು!

* Softfare ಗುದ್ದಾಟದಲ್ಲಿ ಮಕ್ಕಳಾಗಿದ್ದಾವೆ Toy-ware.

* ಮದುವೆ ಈಗ ಎರಡು 'ಮನ' ಗಳ ಸಮಾಗಮವಲ್ಲ; ಎರಡು 'money' ಗಳ ಸಂಗಮ.

* ಮಾನವ ಜನ್ಮ ದೊಡ್ಡದು; ಆದರೆ ಮಾನವನ ಬುದ್ಧಿ....?

* ನಕ್ಕರೆ ಅದೇ ಸ್ವರ್ಗ; ಬಿದ್ದರೆ ಬೇರೆಯವರಿಗೆ ಸ್ವರ್ಗ

* 'ಉಪ್ಪು ತಿಂದ ಮೇಲೆ ನೀರು ಕುಡಿಯಲೇಬೇಕು' - ಕುಡಿದರಾಯಿತು ಬಿಡಿ        ಎನ್ನುವರೇ ಬಹು ಮಂದಿ.

* ಮೂರು ಬಿಟ್ಟವರು ನಾಯಕರು; ಮೂರೂ ಇದ್ದವರು ಅಮಾಯಕರು

* ನಾಲ್ಕಾಣೆ ಕಾಣೆ; ಆಣೆಗೆ ಮಂಜುನಾಥನೇ ಹೊಣೆ

* ಕ್ರಿಕೆಟ್ ಗಿದೆ ಎಲ್ಲಾ ಸವಲತ್ತು; ಬೇರೆ ಆಟಗಳಿಗಿಲ್ಲ ಕವಡೆ ಕಿಮ್ಮತ್ತು.

* 'ಎಲೆ ಮರೆಯ ಕಾಯಿ'ಗಳನ್ನು ಹುಡುಕಿ, ಹೆಕ್ಕಿ, ತೆಗೆದು ಬಳಸುವ ವ್ಯವಧಾನ ಯಾರಿಗೂ ಇಲ್ಲ.

* 'Job satisfaction' ಗಿಂತ 'ಜೋಬ್ satisfaction' ಮೇಲು

* ಕುರಿ ಕಟುಕನನ್ನು ಹಿಂಬಾಲಿಸುವಂತೆ ಹೆಚ್ಚು ಹಣ ಕೀಳುವ ವೈದ್ಯರನ್ನೇ ಜನ ನಂಬುತ್ತಾರೆ.

* ಅಲೋಪತಿಯ ಅಡ್ಡ ಪರಿಣಾಮಗಳ ಅರಿವಿದ್ದೂ ಜನ ಅದಕ್ಕೇ ಜೋತು ಬೀಳುತ್ತಾರೆ.

ರಾಜಕೀಯ ಅಗ್ನಿಹೋತ್ರ
ಊರಿನ ಕೆರೆ ಕಟ್ಟೆ           ..            ..       ಸ್ವಾಹಾ
ಊರಿನ ನಿವೇಶನಗಳು    ..            ..       ಸ್ವಾಹಾ
ಊರಿನ ಗೋಮಾಳ        ..            ..       ಸ್ವಾಹಾ
ಊರಿನ ಮಾನಮರ್ಯಾದೆ             ..       ಸ್ವಾಹಾ
ಊರಿನ ಬಡರೈತರ ಜಮೀನು         ..       ಸ್ವಾಹಾ
ಸರ್ವಂ                         ..            ..       ಸ್ವಾಹಾ

ಇದೆಲ್ಲಾ ನನ್ನದೇ             ..            ..       ಸ್ವಾಹಾ


Wednesday, July 6, 2011

ಕೂಪ ಮಂಡೂಕೋಪನಿಷತ್!

     ಸಾಮಾನ್ಯವಾಗಿ ಅಲ್ಪಜ್ಞಾನಿಗಳನ್ನು, ವಿಶಾಲ ಮನಸ್ಸಿಲ್ಲದವರನ್ನು ಮತ್ತು ತಮ್ಮನ್ನೇ ಸರ್ವಜ್ಞರೆಂದುಕೊಂಡವರನ್ನು ಕಂಡಾಗ ಕೂಪ ಮಂಡೂಕ ಗಳೆಂದು ಮೂದಲಿಸುವುದು ವಾಡಿಕೆ. ನಿಜಾರ್ಥದಲ್ಲಿ ನೋಡಿದರೆ ಈ ಹೋಲಿಕೆ ಆ ಕೂಪದಲ್ಲಿರುವ ಮಂಡೂಕಕ್ಕೆ ಮಾಡುವ ಅಪಚಾರ/ಅವಹೇಳನವೇ ಸರಿ. ಆ ಭಾವಿಯಲ್ಲಿ ಆ ಕಪ್ಪೆ ತನಗೆ ಬೇಕಾದ ಆಹಾರಾಶ್ರಯಾದಿಗಳನ್ನು ಪಡೆದು ತನ್ನಷ್ಟಕ್ಕೆ ತಾನು ಸುಖ-ನೆಮ್ಮದಿಯಿಂದ ವಟರ್...ವಟರ್... ಎಂದು ಹಾಡುತ್ತಾ ಬದುಕುತ್ತಿದೆ. ಅದಕ್ಕೆ ಹೊರಗಿನ ನದಿ-ಸಮುದ್ರಗಳ ಅರಿವಿಲ್ಲ; ಅದಕ್ಕೆ ಆ ಅರಿವು ಬೇಡವೂ ಬೇಡ! ತನಗೆ ಬೇಕಾದದ್ದೆಲ್ಲಾ ಅದಕ್ಕೆ ಅಲ್ಲಿಯೇ ಸಿಕ್ಕಿದೆ; ಇಲ್ಲವೇ ಸಿಕ್ಕಷ್ಟರಲ್ಲಿ ತೃಪ್ತಿ ಹೊಂದಿದೆ. ಹಾಗಾಗಿಯೇ ಅದು ಅಲ್ಲಿ ಹಾಯಾಗಿದೆ!

     ಹಾಗೆ ನೋಡಿದರೆ ನಾವು ಒಬ್ಬೊಬ್ಬರೂ ಕೂಪ ಮಂಡೂಕಿಗಳೇ. ವ್ಯತ್ಯಾಸವಿಷ್ಟೇ: ಅದು ಪಡೆದುದನ್ನನುಭವಿಸುತ್ತಾ ಅದರಲ್ಲೇ ತೃಪ್ತಿ ಹೊಂದಿ ಹಾಯಾಗಿದೆ. ನಾವಿಲ್ಲ ಅಷ್ಟೆ. ನಮಗೆ ಇರುವ ಕೂಪದಲ್ಲೇ ನೆಮ್ಮದಿಯಾಗಿ ಬದುಕಲೂ ಬಾರದು; ನದಿ-ಸಮುದ್ರಗಳಲ್ಲಿ ಈಜಿ ಬದುಕಲೂ ಧೈರ್ಯ ಸಾಲದು. ಪ್ರತಿಯೊಬ್ಬರನ್ನೂ ಗಮನಿಸಿ. ಅವರವರ ಕಾರ್ಯಕ್ಷೇತ್ರವೇ ಅವರವರ ಕೂಪ! ಅದನ್ನು ಮೀರಿ ಬಹುಮಂದಿ ಚಿಂತಿಸಲಾರರು; ಬದುಕಲಾರರು. ಜಾಣನಾದವನು ಬೇರೆ ಕೂಪಗಳಲ್ಲಿನ ಮಂಡೂಕಗಳ ಬಗ್ಗೆ ತಲೆ ಕೆಡಿಸಿಕೊಳ್ಳದೇ ತನ್ನ ಕೂಪದಲ್ಲಿಯೇ ಸುಖ-ಸಂತೋಷ-ನೆಮ್ಮದಿಯನ್ನು ಕಂಡುಕೊಳ್ಳುತ್ತಾನೆ. ಇಂತಹವರು ವಿರಳ. ತನ್ನ ಕೂಪವನ್ನೇ ಪಾಪಕೂಪವನ್ನಾಗಿಸಿಕೊಂಡು ಇತರೇ ಕೂಪಗಳಲ್ಲಿರುವ ಮಾನವ-ಮಂಡೂಕಗಳ ಬಗ್ಗೆಯೇ ಟೀಕೆ-ಟಿಪ್ಪಣಿ, ಪರಿಹಾಸ, ವ್ಯಂಗ್ಯ ಮತ್ತು ಅಪಹಾಸ್ಯ ಮಾಡುತ್ತಾ ಬಾಳುವವರೇ ಇಂದು ಬಹುಜನ. ಅಂತಹವರು ತಮ್ಮ ಕೂಪದಲ್ಲಿಯೂ ನೆಮ್ಮದಿಯಾಗಿ ಬಾಳಲಾರರು; ಇತರರನ್ನೂ ನೆಮ್ಮದಿಯಾಗಿ ಬದುಕಲು ಬಿಡಲಾರರು. ತಾನೂ ಬಾಳಲಾರ, ಉಳಿದವರನ್ನೂ ಬಾಳಲೂ ಬಿಡಲಾರ ಎಂಬಂತೆ.

     ಒಬ್ಬ ಬಡವನಿದ್ದನಂತೆ. ಅವನು ಪ್ರತಿದಿನ ಅಚಂಚಲ ಭಕ್ತಿಯಿಂದ ದೇವಸ್ಥಾನಕ್ಕೆ ಹೋಗಿ ನಮಸ್ಕರಿಸಿ ಕಾರ್ಯಪ್ರವೃತ್ತನಾಗುತ್ತಿದ್ದ. ಆತನ ಭಕ್ತಿಗೆ ಒಲಿದ ದೇವರು ಪ್ರತ್ಯಕ್ಷನಾಗಿ ನಿನಗೇನು ವರ ಬೇಕು, ಕೇಳು ಎಂದನಂತೆ. ಆ ಬಡವ ನನಗೆ ಆನೆ ಬೇಕು ಎಂದನಂತೆ. ಚಕಿತಗೊಂಡ ದೇವರು, ಅಲ್ಲಾ, ನಿನ್ನನ್ನು ನೀನೇ ಸಾಕಲು ನಿನಗಾಗುತ್ತಿಲ್ಲ. ಇನ್ನು ಆನೆಯನ್ನು ಎಲ್ಲಿಂದ ಸಾಕುವೆ, ಬೇರೆ ವರ ಕೇಳು ಎಂದನಂತೆ. ಆದರೆ ಆ ಬಡವ ತನಗೆ ಅನೆ ಯೇ ಬೇಕೆಂದಾಗ, ಬಹುಶ: ಚಿನ್ನದ ಆನೆ ಕೇಳುತ್ತಿದ್ದಾನೆಂದು ಭಾವಿಸಿ ದೇವರು ಅದನ್ನು ಕರುಣಿಸಲು ಮುಂದಾಗುತ್ತಾನೆ. ಆ ಬಡವ ಅದಲ್ಲ, ನನಗೆ ಆನೆ ಎಂದರೆ ರೋಗ್ಯ ಮತ್ತು ನೆಮ್ಮದಿಯ ವರ ಕರುಣಿಸು ಎಂದನಂತೆ!

     ನಮಗೆಲ್ಲರಿಗೂ ಬೇಕಾದ್ದೂ ಅದೇ ಆನೆಯೇ! ದಿನನಿತ್ಯ ನಡೆಸುವ ಎಲ್ಲ ಕಸರತ್ತುಗಳೂ ಅದಕ್ಕಾಗಿಯೇ. ಕಸರತ್ತುಗಳ ವೈಖರಿ, ಮಾರ್ಗ, ಪರಿಕಲ್ಪನೆಗಳು ಮಾತ್ರಾ ಬೇರೆ ಬೇರೆ. ಹಾಗಾಗಿ ಒಬ್ಬೊಬ್ಬರದು ಒಂದೊಂದು ರೀತಿಯ ಸಾಧನಾಪಥ. ಕೆಲವರ ನನ್ನ ಪಥವೇ ಅಂತಿಮ - ಸುಗಮ ಎಂಬುದು ಬಹುಶ: ಅತೀ ಬಾಲಿಶವಾದ, ಅಹಂಕಾರದ ಮತ್ತು ಅಜ್ಞಾನದ ಮಾತಾದೀತು. ಭಗವದ್ಗೀತೆ ಕೂಡ ಆಧ್ಯಾತ್ಮಿಕ ಸಾಧನೆಗಾಗಿ ಕರ್ಮಯೋಗ, ಭಕ್ತಿಯೋಗ, ಜ್ಞಾನಯೋಗ ಮುಂತಾದ ಹಲವಾರು ಸಾಧನಾ ಪಥಗಳನ್ನು ಪ್ರತಿಪಾದಿಸಿದೆ. ಎಲ್ಲರೂ ಎಲ್ಲವನ್ನೂ ಪರಿಪಾಲಿಸುವುದು ಅತೀ ಕಷ್ಟಸಾಧ್ಯವಾದ ವಿಚಾರ. ಅವರವರ ಕರ್ಮಾನುಸಾರ, ಶಕ್ತ್ಯಾನುಸಾರ ಮತ್ತು ಸಂಸ್ಕಾರಾನುಸಾರ ಒಬ್ಬೊಬ್ಬರು ಒಂದೊಂದು ಮಾರ್ಗಾಶ್ರಯವನ್ನು ಆರಿಸಿಕೊಳ್ಳುತ್ತಾರೆ. ಅದಕ್ಕೆಂದೇ ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಅಲ್ಪ ಅನುಷ್ಠಾನವೂ ಕಾರ್ಯಸಿದ್ಧಿ ನೀಡುವುದು ಎಂಬುದನ್ನು ಈ ರೀತಿ ಹೇಳಿದ್ದಾರೆ:
'ಸ್ವಲ್ಪಮಪ್ಯಸ್ಯ ಧರ್ಮಸ್ಯ ತ್ರಾಯತೇ ಮಹತೋ ಭೂಯಾತ್ '- ಅಂದರೆ ಗೀತಾಸಾರದ ಸ್ವಲ್ಪ ಅನುಷ್ಠಾನ ಕೂಡ ಮನುಷ್ಯನನ್ನು ಹೆಚ್ಚು ಶ್ರೀಮಂತನೂ, ಸುಂದರನೂ ಹಾಗೂ ಭಯರಹಿತನೂ ಆಗಿ ರೂಪುಗೊಳ್ಳುವಲ್ಲಿ ನೆರವಾಗುತ್ತದೆ. ಹೇಗೆ ಕೂಪದಲ್ಲಿರುವ ಮಂಡೂಕ ತನಗೆಟಕಿದಷ್ಟನ್ನು ಪಡೆದು ಮುನ್ನಡೆಯುತ್ತದೆಯೋ ಮತ್ತು ಅಷ್ಟರಲ್ಲಿಯೇ ನೆಮ್ಮದಿಯನ್ನು ಪಡೆಯುತ್ತದೆಯೋ ಅದೇ ರೀತಿ ನಮ್ಮ ಜ್ಞಾನಚಕ್ಷುಗಳಿಗೆಟಕುವಂತಹ ಕೆಲವೇ ಉತ್ತಮ ವಿಚಾರಗಳನ್ನು ಅರಿತು, ಪರಾಮರ್ಶಿಸಿಕೊಂಡು, ಅಳವಡಿಸಿಕೊಂಡು ನಂತರ ನಿರಂತರ ಸಾಧನೆಗೈಯುವುದು ದ್ವಂದ್ವರಹಿತ ಬಾಳ್ವೆಗೆ ಶ್ರೀ ಕೃಷ್ಣ ಹೇಳಿದಂತೆ ನಾಂದಿಯಾಗಬಲ್ಲದು.

     ಹಾಗಾಗಿ ಕೂಪದಲ್ಲಿರುವ ಬಡಪಾಯಿ ಮಂಡೂಕದ ಗೊಡವೆ ನಮಗೆ ಬೇಡ. ಅದು ಅಲ್ಲಿ ಸುಖವಾಗಿಯೇ ಇದೆ; ಇರುತ್ತದೆ. ಅದನ್ನು ಹಾಗೆಯೇ ಅಲ್ಲಿಯೇ ಬಿಟ್ಟುಬಿಡೋಣ. ಮಂಡೂಕದ ಬಾಳು ನಮಗೆ ಆದರ್ಶಪ್ರಾಯವದರಷ್ಟೇ ಸಾಕು. ಅದರಂತೇ, ನಮ್ಮ ಇತಿ-ಮಿತಿಯಲ್ಲಿಯೇ, ನಮ್ಮ ನಮ್ಮ ಕೂಪಗಳಲ್ಲಿಯೇ, ಸಂತೋಷ-ಚಿತ್ತರಾಗಿ ಬಾಳಿದರೆ ಅದಕ್ಕಿಂತ ಸುಖ-ಶಾಂತಿ-ನೆಮ್ಮದಿ ಬೇಕೆ?
ಅಲ್ಪಜ್ಞರೇ ಎಲ್ಲ ಇಲ್ಲಿ ಸರ್ವಜ್ಞರು ಯಾರು ಇಲ್ಲ
ಅಲ್ಪವಿದ್ಯಾ ಮಹಾಗರ್ವಿಗಳೇ ಬಹುತೇಕ ಇಲ್ಲಿ ಎಲ್ಲ
ಅಲ್ಪಮತಿಯಲ್ಲೇ ಅರಸೋಣ ಮನದ ಸಚ್ಚಿದಾನಂದ
ಅದಕ್ಕಿಂತಿನ್ನೇನು ಬೇಕು ಓ ಮುಕುಂದ 
 
     ಜಗದ ಎಲ್ಲ ಸ್ವಯಂ-ನಿರ್ಮಿತ ಕೂಪಗಳಲ್ಲಿರುವ ಮಾನವ-ಮಂಡೂಕಿಗಳೆಲ್ಲರೂ ಸಮಾನರೇ. ಎಲ್ಲರೂ ಸಮಾನ-ಸುಖಿಗಳಾಗಿ ಬಾಳಲಿ ಎಂಬ ಭಾವ ಅಲ್ಪಮತಿಯನ್ನೂ (ಕೂಪ ಮಾನವ-ಮಂಡೂಕವನ್ನೂ) ಸರ್ವಜ್ಞನನ ಸಮೀಪವಾದರೂ ತರಬಲ್ಲದು.
                                                                                                                                    -ಕವಿ ವೆಂ. ಸುರೇಶ್

Monday, May 9, 2011

ಅಂಬಿಗ ನಾ ನಿನ್ನ ನಂಬಿದೆ

ಎಚ್ಚರ-ನಿದ್ದೆ-ಕನಸು ಇವು ಪ್ರತಿ ನಿತ್ಯ ಮಾನವ ಅನುಭವಿಸುವ ಮೂರು ಅವಸ್ಥೆಗಳು. ನಿದ್ರಾವಸ್ಥೆ ಬಗ್ಗೆ ಹೆಚ್ಚಿಗೆ ಹೇಳಬೇಕಾಗಿಲ್ಲ. ಅದೊಂದು ಅರೆ-ಸಾವಿನ ಸ್ಥಿತಿ! ಇಂದ್ರಿಯಾದಿಗಳೆಲ್ಲವೂ ನಿಶ್ಚೇಷ್ಟವಾಗಿ, ನಿಷ್ಕ್ರಿಯವಾಗಿ ಹಾಗೂ ಪ್ರತಿಕ್ರಿಯಾಶೂನ್ಯವಾಗಿರುವ ಸ್ಥಿತಿ. ಇನ್ನು ಕನಸುಗಳ ಲೋಕವೇ ಬೇರೆ. ಅವುಗಳ ರೂಪಗಳೂ ಮತ್ತು ಲಕ್ಷಣಗಳೂ ಚಿತ್ರ-ವಿಚಿತ್ರವಾದವುಗಳು. ಅವು ಮನಸ್ಸನ್ನು ಮುದಗೊಳಿಸಲೂಬಹುದು; ಭಯಗೊಳಿಸಲೂ ಬಹುದು. ಮುಂದೊದಗಬಹುದಾದ ಘಟನೆಗಳ ಬಗ್ಗೆ ಮುನ್ಸೂಚನೆಯನ್ನೂ ಅನೇಕ ಬಾರಿ ನೀಡಬಲ್ಲವು. ಕನಸಿನಲ್ಲಿ ಬೆಟ್ಟದಿಂದ ನಾವು ಬೀಳಬಹುದು; ಆನೆ ಅಟ್ಟಿಸಿಕೊಂಡು ಬಂದು ತುಳಿಯಬಹುದು. ಆದರೆ ಈ ಭೌತಿಕ ಶರೀರಕ್ಕೆ ಮಾತ್ರಾ ಏನೂ ಘಾಸಿಯಾಗದು! ಕನಸಿನ ಸಾಮ್ರಾಜ್ಯವೇ ಹಾಗೆ. ಹಾಗಾಗಿ ಅವುಗಳ ಬಗ್ಗೆ ಹೆಚ್ಚಿನ ವಿಶ್ಲೇಷಣೆ ಇಲ್ಲಿ ಅಪ್ರಸ್ತುತ.

ನಿದ್ದೆ-ಕನಸಿನ ನಂತರ ಬಹು ಮಹತ್ತರವಾದ ಅವಸ್ಥೆ ಎಚ್ಚರ. ಎಚ್ಚರದಲ್ಲಿ ಮನುಷ್ಯನ ಇಂದ್ರಿಯಾದಿಗಳು ಮತ್ತು ಬುದ್ಧಿ-ಮನಸ್ಸು ಕೂಡಾ ಸಂಪೂರ್ಣ ಜಾಗೃದಾವಸ್ಥೆಯಲ್ಲಿರುತ್ತವೆ. ಮಾತಿಗೆ ತಕ್ಕ ಮಾತು, ನಗುವಿಗೆ ಪ್ರತಿ ನಗು, ಮುಳ್ಳು ಚುಚ್ಚಿದಾಗ ನೋವಿನ ಅನುಭವ, ದು:ಖದ ವಿಚಾರ ಬಂದಾಗ ಅಳು-ನೋವು, ಸುಖ ಬಂದಾಗ ಪ್ರಸನ್ನತೆ, ಆಹ್ಲಾದ - ಹೀಗೆ ನಾನಾ ಪ್ರತಿಕ್ರಿಯೆಗಳನ್ನು ಎಚ್ಚರದ ಸ್ಥಿತಿಯಲ್ಲಿ ಉಚ್ಛ್ರಾಯ ಮಟ್ಟದಲ್ಲಿ ಗಮನಿಸಬಹುದು.

ಎಚ್ಚರದ ಅವಸ್ಥೆಯಲ್ಲಿ ನಾವು ಏನು ಮಾಡುತ್ತೇವೆಯೋ (ಅದು ಕೆಟ್ಟದ್ದೂ ಇರಬಹುದು), ಏನು ಮಾತನಾಡುತ್ತೇವೆಯೋ (ಅದು ಸುಳ್ಳು ಇರಬಹುದು) ಮತ್ತು ಏನು ಯೋಚಿಸುತ್ತೇವೆಯೋ (ಅದು ದುರ್ಯೋಚನೆಯೂ ಇರಬಹುದು) ಅದೇ ಆಗಿನ ಸತ್ಯ. ಅಂದು ಅನುಭವಿಸುವ ಸುಖ-ದು:ಖ, ನೋವು-ನಲಿವುಗಳೇ ಆಗಿನ ಸತ್ಯ. ಆದರೆ ನಾವು ಏನು ಮಾಡುತ್ತೇವೆ, ಏನು ಮಾತನಾಡುತ್ತೇವೆ ಮತ್ತು ಏನು ಯೋಚಿಸುತ್ತೇವೆ ಎಂಬುದು ನಮ್ಮ ನಮ್ಮ ವ್ಯಕ್ತಿಗತವಾದಂತಹ ಸಂಸ್ಕಾರ, ಪರಿಸರ, ಜ್ಞಾನ ಮುಂತಾದ ಅಪರಿಮಿತ ವಿಷಯಗಳನ್ನು ಅವಲಂಬಿಸಿದೆ ಎಂದರೆ ತಪ್ಪಾಗದು.

"ಲೋಕೋ ಭಿನ್ನ ರುಚಿ:" ಎನ್ನುವುದು ಬಹಳ ಹಳೆಯ ಮಾತು. ಒಂದು ಮದುವೆಯ ಆರತಕ್ಷತೆಯ ಭೋಜನಕ್ಕೆ ಹೋಗಿದ್ಧೇವೆ. ಖಾಲಿದೋಸೆಯಿಂದ ಹಿಡಿದು ಫಿಜ್ಜಾವರೆಗೆ ಅನೇಕಾನೇಕ ಖಾದ್ಯಗಳನ್ನು ಸಾಲಾಗಿ ಇಟ್ಟು ಬಡಿಸುತ್ತಿದ್ದಾರೆ. ಆದರೆ ನೋಡಿ. ಎಲ್ಲರು ಎಲ್ಲವನ್ನೂ ತಿನ್ನುವುದಿಲ್ಲ; ತಿನ್ನಲಾಗುವುದಿಲ್ಲ. ಒಬ್ಬೊಬ್ಬರು ತಮಗಿಷ್ಟವಾದ ಖಾದ್ಯಗಳನ್ನೇ ಮನ:ಪೂರ್ತಿ ತಿನ್ನುತ್ತಾರೆ. ಏಕೆಂದರೆ ಆಸೆ ಇದ್ದರೂ ಹೊಟ್ಟೆ ಗಾತ್ರ ಸೀಮಿತ. ಅದೇ ರೀತಿ ಮಾನವನ ಮೆದುಳೂ ಸಹ. ಮೇಲ್ನೋಟಕ್ಕೆ, ರಚನೆಯಾನುಸಾರ, ಎಲ್ಲರ ಮೆದುಳೂ ಒಂದೇ ಇದ್ದರೂ ಸಹ, ಅದರ ಗ್ರಹಣಶಕ್ತಿ ಮಾತ್ರಾ ಸೀಮಿತವಾದದ್ದು. ಉಪಯುಕ್ತ/ಅನುಪಯುಕ್ತ ವಿಷಯಗಳನ್ನು ಜರಡಿ ಹಿಡಿಯುವ ಸಾಮರ್ಥ್ಯ ಕೂಡಾ ವ್ಯಕ್ತಿ ವ್ಯಕ್ತಿಗೆ ಭಿನ್ನ. ನದಿಯ ತುಂಬಾ ನೀರು ಹರಿಯುತ್ತಿದ್ದರೂ ನಾವು ಕುಡಿಯಲಾಗುವುದು (ಕುಡಿಯುವುದು) ಮೂರ್ನಾಲ್ಕು ಬೊಗಸೆಯಷ್ಟು ಮಾತ್ರ. ಅದರಲ್ಲೇ ನಾವು ಸಂತೃಪ್ತಿ ಹೊಂದುತ್ತೇವೆ. ವಿಷಯ/ವಸ್ತು ಒಂದೇ ಇದ್ದರೂ ಅದನ್ನು ಬೇರೆ ಬೇರೆ ವ್ಯಕ್ತಿಗಳು ತಮ್ಮದೇ ದೃಷ್ಟಿಕೋನದಲ್ಲಿ ಅರ್ಥೈಸಿಕೊಳ್ಳುತ್ತಾರೆ; ನೋಡುತ್ತಾರೆ. ಹೀಗಾಗಿಯೇ ನಾವು ಪ್ರಪಂಚದಲ್ಲಿ ನಾನಾ ರೀತಿಯ ಆಚಾರ-ವಿಚಾರಗಳನ್ನು ಹೊಂದಿರುವ, ನಾನಾ ನಂಬಿಕೆಗಳನ್ನಿಟ್ಟು ಕೊಂಡಿರುವ ಮತ್ತು ನಾನಾ ಸಂಪ್ರದಾಯಗಳನ್ನು ಅನುಸರಿಸುವಂತಹ ಅಸಂಖ್ಯಾತ ಜನರನ್ನು ಕಾಣುತ್ತೇವೆ.

ಅನ್ನ ಸಂಪಾದನೆಗೆ ನಾನಾ ಮಾರ್ಗಗಳಿದ್ದಂತೆ, ಜ್ಞಾನ/ಪಾರಮಾರ್ಥಿಕ ಸಾಧನೆಗೂ ಕೂಡ ಬಹು ಜನರು ತಮ್ಮ ತಮ್ಮ ಆಸ್ಥೆಯಾನುಸಾರ ನಾನಾ ಮಾರ್ಗಗಳನ್ನು ಅಳವಡಿಸಿಕೊಂಡಿರುವುದು ಸ್ವಯಂಸ್ಪಷ್ಟವಾದ ವಿಚಾರ. ತಾನು ಮಾಡುವ ನಿಷ್ಕಾಮ ಕರ್ಮವೇ ಭಗವತ್ಸೇವೆ ಎಂದು ಒಬ್ಬ ಭಾವಿಸಿದರೆ, ಮತ್ತೊಬ್ಬ ಒಂದು ಮೂರ್ತಿಯಲ್ಲಿಯೇ ತನ್ನ ಇಷ್ಟದೈವವನ್ನು ಉತ್ಕಟ ಭಕ್ತಿಯಿಂದ, ನಾನಾ ರೀತಿಯಿಂದ ಪೂಜಿಸಿ, ಭಜಿಸಿ ಸಾಕ್ಷಾತ್ಕಾರಭಾವ ಅನುಭವಿಸುತ್ತಾನೆ. ಮೂರ್ತಿ ಪೂಜೆಯನ್ನೇ ನಂಬದ ಮುಸಲ್ಮಾನರಲ್ಲಿ ಇಂದೂ ಅನೇಕ ಮುಸಲ್ಮಾನ ದಂಪತಿಗಳು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಸಂತಾನ ಪ್ರಾಪ್ತಿಗಾಗಿ ಆಶ್ಲೇಷ ಬಲಿ ಇತ್ಯಾದಿ ಸೇವೆ ಮಾಡಿಸುವವರನ್ನು ನೋಡಬಹುದಾಗಿದೆ; ಅದರಿಂದ ಫಲ ಪಡೆದ ಅನೇಕರ ಅನುಭವಗಳು ಇಲ್ಲಿ ಸಾಕಷ್ಟಿವೆ. ಅದೇ ಕ್ಷೇತ್ರದಲ್ಲಿ ಎಂಜಲೆಲೆಯ ಮೇಲೆ ಉರುಳು ಸೇವೆ ಮಾಡಿ ಚರ್ಮರೋಗ ಪರಿಹರಿಸಿಕೊಂಡವರಲ್ಲಿ ನನಗೆ ಅತೀ ಸಮೀಪದ ಬಂಧುವೇ ಸಾಕ್ಷಿಯಾಗಿದ್ದಾರೆ. ಇವೆಲ್ಲಾ ಅವರವರ ಶ್ರದ್ಧೆ-ನಂಬಿಕೆಯ ವಿಚಾರ. ನಮಗೆ ಅರ್ಥವಾಗದಿದ್ದರೆ (ಅಥವಾ ಅರ್ಥಮಾಡಿಕೊಳ್ಳುವ ಮನಸ್ಸಿಲ್ಲದಿದ್ದರೆ) ಅದಕ್ಕೆ ಅರ್ಥವಿಲ್ಲವೆಂದು ಜರೆಯುವುದು ಯಾವ ಧರ್ಮ?

ನಂಬದಿರ್ದನು ತಂದೆ, ನಂಬಿದನು ಪ್ರಹ್ಲಾದ |
ನಂಬಿಯುಂ ನಂಬದಿರುವಿಬ್ಬಂದಿ ನೀನು ||
ಕಂಬದಿನೊ ಬಿಂಬದಿನೊ ಮೋಕ್ಷವವರಿಂಗಾಯ್ತು |
ಸಿಂಬಳದಿ ನೊಣ ನೀನು - ಮಂಕುತಿಮ್ಮ ||

ಅದೇ ರೀತಿ ಪರೋಪಕಾರದಲ್ಲಿ ಕೆಲವರು ಭಗವದ್ಧರ್ಶನ ಪರಿಭಾವಿಸಿಕೊಂಡರೆ, ಅಪರಿಮಿತ ಪಾರಮಾರ್ಥಿಕ ಜ್ಞಾನಾರ್ಜನೆಯಲ್ಲಿ ಮತ್ತೆ ಕೆಲವರು ಸಚ್ಚಿದಾನಂದದ ಅನುಭವ ಕಾಣುತ್ತಾರೆ. ದಾನ-ಧರ್ಮದಲ್ಲಿ ಕೂಡ ಹಲವರು ನೆಮ್ಮದಿ-ಶಾಂತಿ ಕಂಡುಕೊಳ್ಳುತ್ತಾರೆ. ಜ್ಞಾನದ ಅಭಾವವೋ, ವೈಯುಕ್ತಿಕ ಪೂರ್ವಾಗ್ರಹವೋ ಅಥವಾ ಪ್ರತಿಷ್ಠೆಯೋ ಗೊತ್ತಿಲ್ಲ, ಇಂದು ಒಬ್ಬರು ಮತ್ತೊಬ್ಬರ ಆಚರಣೆಗಳನ್ನು, ನಂಬಿಕೆಗಳನ್ನು, ಅವರು ನಂಬಿಕೊಂಡ ಸಂಪ್ರದಾಯಗಳನ್ನು (ಸಾಮಾಜಿಕ ಮತ್ತು ವೈಯುಕ್ತಿಕ ಹಾನಿಮಾಡದಂತವುಗಳನ್ನು ಬಿಟ್ಟು) ಹೀಯಾಳಿಸುವುದರಲ್ಲಿಯೇ ಬಹು ಸಮಯ ವ್ಯರ್ಥ ಮಾಡುತ್ತಿರುವುದು ಇಂದಿನ ದುರಂತ. ಮೊದಲೇ ಹೇಳಿದಂತೆ, ಪ್ರತಿ ಮಾನವನ ಗ್ರಹಣ ಶಕ್ತಿ, ಆತನ ಸಂಸ್ಕಾರ, ಆತನ ಪರಿಸರ ಎಲ್ಲವೂ ಕೂಡ ಭಿನ್ನ ಭಿನ್ನ. ಹಾಗಾಗಿ ಎಲ್ಲರಿಗೂ ಒಂದೇ ಸಾಧನಾ ಪಥ ಸಾಧುವೂ ಅಲ್ಲ; ಸಾಧ್ಯವೂ ಅಲ್ಲ. ಬಹುಶ: ಇದು ಆ ಅಗೋಚರ ಶಕ್ತಿಯೇ ಉದ್ಧೇಶಪೂರ್ವಕವಾಗಿ ನಿರ್ಮಿಸಿದಂತಹ ಸನ್ನಿವೇಶವಿರಬಹುದು. ಇಲ್ಲದಿದ್ದರೆ ಲೋಕದ ಜನರು ಜೀವನದ ಆಚರಣೆಗಳಲ್ಲಿ ಏಕತಾನತೆಯಿಂದ ಬಳಲುತ್ತಿದ್ದರೋ ಏನೋ. ಭಾರತದ ಸಂಸ್ಕೃತಿಯೇ ಹಾಗೆ. ಭಗವತ್ಸಾಕ್ಷಾತ್ಕಾರಕ್ಕೆ ಪ್ರತಿಯೊಬ್ಬನಿಗೂ (ಅವನ ಇತಿಮಿತಿಯಾನುಸಾರ) ಎಟಕುವಂತಹ ಅನೇಕ ಸಾಧನಾಪಥವನ್ನು ಹಾಕಿಕೊಟ್ಟಿದೆ. ದಾರಿ ಹಲವು. ಗುರಿ ಮಾತ್ರ ಒಂದೇ. ಅಂತಿಮವಾಗಿ ನೆಮ್ಮದಿ ಮತ್ತು ಸಚ್ಚಿದಾನಂದ ಹೊಂದುವ ಗುರಿ.

ದಾರಿ ಸುಂದರವಿರಲು ಗುರಿಯ ಚಿಂತ್ಯಾಕೆ
ಗುರಿಯು ಸುಂದರವಿರಲು ದಾರಿ ಚಿಂತ್ಯಾಕೆ |
ಕಲ್ಲಿರಲಿ ಮುಳ್ಳಿರಲಿ ಹೂವು ಹಾಸಿರಲಿ
ರೀತಿ ಸುಮಧುರವಿರೆ ಯಶ ನಿನದೆ ಮೂಡ ||

[ಕವಿ ನಾಗರಾಜ್ ರವರ "ಮೂಢ ಉವಾಚ" ಪುಸ್ತಕದಿಂದ]

ಒಳ್ಳೆಯ ದಾರಿ, ಒಳ್ಳೆಯ ಚಿಂತನೆ, ಮನಸ್ಸಿಗೊಪ್ಪಿದ (ಅನ್ಯರ ನೋಯಿಸದ) ಆಚರಣೆ ಇದ್ದಾಗ ನೆಮ್ಮದಿ ಖಂಡಿತಾ ಹತ್ತಿರ ಸುಳಿದೀತು. ನನ್ನ ಆಚರಣೆಯೇ ಸರಿ, ನನ್ನ ನಂಬಿಕೆಯೇ ಸರಿ, ಬೇರೆಯವರದು ಕೆಳಮಟ್ಟದ ಮಾರ್ಗ ಎನ್ನುವ ಭಾವ ಬಹುಶ: ತರವಲ್ಲ. "ನಹಿ ಸರ್ವ: ಸರ್ವಂ ಜಾನಾತಿ" - ಎಲ್ಲರಿಗೆ ಎಲ್ಲವೂ ತಿಳಿದಿರುವುದಿಲ್ಲ. ಇದು ನಿತ್ಯಸತ್ಯವಾದ ಮಾತು. ಆದುದರಿಂದ ವಿಚಾರಗಳನ್ನು ಅಧಿಕಾರವಾಣಿಯಿಂದ ಇತರರ ಮೇಲೆ ಹೇರುವ ಪ್ರವೃತ್ತಿ ಕೂಡ ಪ್ರಶ್ನಾರ್ಹವೇ. ವಿಚಾರ ಮಂಡನೆ ಇರಲಿ. ಹೇರಿಕೆ ಬೇಡ; ಎಲ್ಲರೂ ಒಪ್ಪ ಬೇಕೆಂಬ ನಿರೀಕ್ಷೆ ಕೂಡಾ ಬೇಡ. ಮನುಷ್ಯನ ಮೆದುಳು ಬ್ಲಾಟಿಂಗ್ ಪೇಪರ ಇದ್ದ ಹಾಗೆ. ತನಗೆ ಸಾಧ್ಯವಾದಷ್ಟು ಮಾತ್ರಾ ಗ್ರಹಿಸಬಲ್ಲದು; ಒಪ್ಪಿಕೊಂಡಷ್ಟು ಮಾತ್ರಾ ಅನುಸರಿಸಬಲ್ಲದು. ಆದ್ಧರಿಂದ ಸದ್ವಿಚಾರಗಳಿಗೆ ಸದಾ ಮನಸ್ಸು ತೆರೆದಿರಲಿ. ಆದರೆ ಆಚರಣೆ ಮತ್ತು ನಮ್ಮ ದೈನಂದಿನ ನಡವಳಿಕೆ ನಮ್ಮ ಅಂತರಾತ್ಮ ನಿರ್ದೇಶಿಸಿದಂತೇ (ಸದಾ ಸನ್ಮಾರ್ಗದಲ್ಲಿಯೇ) ಸಾಗಲಿ.

".........ಇನ್ನು ಅಲ್ಪ ಸ್ವಲ್ಪ ಸಾಧನೆ ಮಾಡಿ ಆಂಶಿಕವಾಗಿ ಪರಮಾತ್ಮತತ್ತ್ವವನ್ನು ತಿಳಿದುಕೊಂಡಿರುವವರು ಭೇದ-ಭಾವಗಳ ಕೆಸರಿನ ಹೊಂಡದಲ್ಲಿ ಬಿದ್ದುಕೊಂಡಿರುತ್ತಾರೆ. ಇಂತಹವರು ಕೂಪ ಮಂಡೂಕಗಳಂತೆ ನನ್ನ ಮತವೇ ಶ್ರೇಷ್ಠ ನನ್ನ ದೇವರೇ ಶ್ರೇಷ್ಠ ಎನ್ನುವ ಭ್ರಮೆಯಲ್ಲಿ ಸಿಲುಕಿಕೊಂಡು ಒದ್ದಾಡುತ್ತಿರುತ್ತಾರೆ. ಸತ್ಯಕ್ಕೆ ಅನಂತ ಮುಖಗಳಿವೆ. ನಾನು ನೋಡಿದ್ದು ಕೇವಲ ಒಂದು ಮುಖ ಎನ್ನುವ ವಾಸ್ತವಿಕ ವಿಚಾರವನ್ನು ಇಂತಹವರು ಮರೆತಿರುತ್ತಾರೆ....."

**ಶ್ರೀ ಶ್ರೀ ಸಚ್ಚಿದಾನಂದ ಸರಸ್ವತೀ ಸ್ವಾಮಿಗಳವರು, ಶ್ರೀಮಠ, ಹರಿಹರಪುರ
(ಸ್ವಯಂಪ್ರಕಾಶ ಮಾಸಪತ್ರಿಕೆ - ಮೇ-2009)

-ಕವಿ ವೆಂ.ಸುರೇಶ್

Sunday, May 1, 2011

ಹೀಗೇಕೆ.....?

                                                                             [ಮುಂದುವರೆದುದು]

* ಕಂಡದ್ದೆಲ್ಲಾ ಬೇಕು; ಪಡೆಯುವ ಶ್ರಮ ಮಾತ್ರಾ ಬೇಡ.

* ಬದುಕು ಅನಿಶ್ಚಿತ; ಸಾವು ಶಾಶ್ವತ. ಆದರೂ ಕೂಡಿಡುವುದು ಮಾತ್ರಾ ಅಪರಿಮಿತ.

* ಗಂಡ-ಹೆಂಡತಿ ಜಗಳ ಉಂಡು ಮಲಗುವ ತನಕ. ದಾಯಾದೀ ಜಗಳ ಜೀವವಿರುವ ತನಕ.

* ಪ್ರತಿಯೊಬ್ಬರಿಗೂ ಶಾಂತಿ-ನೆಮ್ಮದಿ-ಆರೋಗ್ಯ ಬೇಕು. ಆದರೆ ಪ್ರತಿಯೊಂದರಲ್ಲೂ ಶಿಸ್ತು/ಸಂಯಮ ಮಾತ್ರಾ ಬೇಡ.

* ಅಪ್ಪ-ಅಮ್ಮ ಇರುವ ತನಕ. ಬಂಧು-ಬಾಂಧವರು ಮರೆಯಾಗುವ ತನಕ.

* ಗಂಡ (ಡು) ಮಾತ್ರಾ ಬೇಕು. ಗಂಡನ ಪರಿವಾರ ಮಾತ್ರಾ ದೂರದಲ್ಲಿರಬೇಕು.

* ಸೊಸೆ ಅತ್ತೆ-ಮಾವಂದಿರೊಂದಿಗೆ ಬೆರೆತು ನಗುನಗುತಾ ಬಾಳಬೇಕು. ತಗ್ಗಿ ಬಗ್ಗಿ ನಡೆಯಬೇಕು. ಎದುರು ಮಾತನಾಡಬಾರದು. ಆದರೆ ಮಗಳು....?

* ಟಿ.ವಿ. ನೋಡುವ ಅರ್ಧ ಸಮಯವಾದರೂ ನಮ್ಮ ಆತ್ಮ ಚಿಂತನೆಗೆ ಮೀಸಲಿಡಲಾಗದು.

* ಹಾಲಿಗೆ ಹುಳಿ ಹಿಂಡುವವರ ದಂಡೇ ಇಂದು ಜಾಸ್ತಿ.

* ಬೇರೆಯವರು ತೊಂದರೆಯಲ್ಲಿದ್ದಾಗ ಮತ್ತೊಬ್ಬರು ಅವರಿಗೆ ಸಹಾಯ ಮಾಡಲಿ ಎಂದು ನಿರೀಕ್ಷಿಸುವವರೇ ಬಹು ಮಂದಿ.

* ವೃದ್ಧಾಪ್ಯ ಸಮೀಪಿಸುತ್ತಿದ್ದಂತೆ ಪದೇ ಪದೇ ಕಾಡುವ ರೋಗಗಳು ಸಾವನ್ನು ನೆನಪಿಸುವ ಎಚ್ಚರಿಕೆ ಗಂಟೆ ಇದ್ದಂತೆ. ಆದರೂ ಇದನ್ನರಿತವರು ಎಷ್ಟು ಮಂದಿ?

* ದಾನ ಕೊಟ್ಟದ್ದಕ್ಕೆ ಲೆಕ್ಕವುಂಟು; ಅಮೃತಶಿಲೆಯಲ್ಲಿ ಕೆತ್ತಿದ ಹೆಸರುಂಟು. ಪಡೆದದ್ದಕ್ಕೆ?

* ನಮ್ಮನ್ನು ಕಂಡರೆ ಅಸಡ್ಡೆ, ಅಗೌರವ ತೋರುವ ವ್ಯಕ್ತಿಗಳನ್ನೇ ಓಲೈಸಬೇಕಾದ ಅನಿವಾರ್ಯ ಪರಿಸ್ಥಿತಿ ಅನೇಕ ಸಲ ಬಂದೊದಗುವುದು.

* ಮಳೆ ಬಂದು ತಂಪಾದ ಕೂಡಲೇ ಕಪ್ಪೆ 'ವಟರ್, ವಟರ್' ಎನ್ನುವುದು. ತೃಪ್ತಿಯಾಗಿ ಉಂಡವ 'ಢರ್' ಎಂದು ತೇಗುವನು. ಎಷ್ಟೇ ಕೊಟ್ಟು, ಏನೇ ಮಾಡಿದರೂ ಬಹುಜನರು ಸದಾ 'ಗುರ್, ಗುರ್' ಎಂದೇ ಗುರುಗುಟ್ಟುವರು.

* ಪರಿಣಾಮ ಅರಿತೂ ದುಷ್ಚಟಗಳಿಗೆ ಬಲಿಯಾಗುವವರಲ್ಲಿ ವಿದ್ಯಾವಂತರೇ ಹೆಚ್ಚು.

* ಆಮೋದ, ಆನಂದ, ಮೃಷ್ಟಾನ್ನ ಭೋಜನ, ಮನೋರಂಜನೆ ಇತ್ಯಾದಿಗಳೆಲ್ಲವೂ ಪ್ರತಿ ದಿನ ಬೇಕು. ಸದ್ವಿಚಾರ, ಸತ್ಸಂಗ, ಸದಾಚಾರ ಗಳ ವಿಚಾರ ನಂತರ ನೋಡಿದರಾಯಿತು.

* ಪ್ರತಿ ಕ್ಷಣವೂ ಸಾವು ಸಮೀಪಿಸುತ್ತಿದ್ದರೂ ಅಕಾರ್ಯಗಳಲ್ಲಿ ಮಗ್ನರಾಗಿ ಜೀವನ ವ್ಯರ್ಥ ಮಾಡಿಕೊಳ್ಳುವವರೇ ಬಹು ಮಂದಿ.

* ಅಣು-ರೇಣು-ತೃಣ-ಕಾಷ್ಠ ಗಳೆಲ್ಲದರಲ್ಲೂ ಭಗವಂಗನಿದ್ದಾನೆಂಬ ಪರಮಭಾವದ ಅಭಾವವೇ ಎಲ್ಲೆಲ್ಲೂ.

* ನುಡಿದಂತೆ ನಡೆಯದೇ ಇರುವವರೇ ಇಂದು ಮಹಾನುಭಾವರು.

                                                                                                            [ಮುಂದುವರೆಯುವುದು]


Sunday, April 10, 2011

ಸ್ಥಿತಪ್ರಜ್ಞತೆ

Photo courtesy: Dr.BSR Deepak [Photo taken in Himachal Pradesh]

 










 


 
¥Àæ±ÁAvÀªÁVgÀĪÀ, ¸ÀtÚ C¯ÉUÀ¼ÀÆ UÉÆÃZÀj¸ÀzÀ ±ÀĨsÀæ, ¤ªÀÄð® ªÀÄvÀÄÛ ¸ÀÄAzÀgÀªÁzÀ PÉƼÀ. ¨sÉÆÃUÀðgÉAiÀÄĪÀ ¸À¥ÀÛ ¸ÁUÀgÀUÀ¼ÀÄ. zsÉÊAiÀÄð, DvÀ䫱Áé¸À, CZÀ® £ÀA©PÉAiÀÄ ¥ÀæwÃPÀzÀAwgÀĪÀ ªÀÄÄV®£ÀÄß ZÀÄA©¸ÀÄwÛgÀĪÀ ¥ÀªÀðvÀ ±ÉæÃtÂUÀ¼ÀÄ. ºÀ¹gÀ£ÀÄß ºÉÆzÀÄÝ ºÀ¹gÀ£Éßà ºÁ¹ £Á£Á «zsÀzÀ ¸À¸Àå ¸ÀAPÀÄ®UÀ½AzÀ, ¸ÀÄAzÀgÀªÁzÀ CgÀtå ªÀÄÈUÀUÀ½AzÀ PÀAUÉƽ¸ÀÄwÛgÀĪÀ PÁ£À£ÀUÀ¼ÀÄ. ¨sÀAiÀÄ, DvÀAPÀ-gÀ»vÀªÁzÀ ¹AºÀgÁd£À ¢üÃgÀ £ÀqÉ. UÀdgÁd£À UÀdUÀªÀÄ£À. ¤Ã® ªÀtðzÀ ±ÀĨsÀæ UÀUÀ£À - ªÀÄÄAvÁzÀ ¥ÀæPÀÈwAiÀÄ ¸Àȶ×UÀ¼ÀÄ CzɵÀÄÖ CzÀÄãvÀ ªÀÄvÀÄÛ C£À£Àå. CzÀĪÉà £ÀªÉÄä®èjUÀÆ ¥ÀæPÀÈwAiÀÄ C¥ÀgÉÆÃPÀë ¥ÁoÀ! £ÁªÀÇ PÀÆqÀ ¥ÀæPÀÈwAiÀÄ ªÀÄvÀÄÛ D §æºÀä£À C£À£Àå ¸Àȶ×UÀ¼À¯ÉÆè§âgÀÄ. £ÁªÀÇ PÀÆqÀ F ¥ÀæPÀÈwAiÀÄ MAzÀÄ C«¨sÁdå CAUÀ. ¥ÀæPÀÈw ªÀÄvÀÄÛ ªÀÄ£ÀĵÀå ¥ÀgÀ¸ÀàgÀ ¥ÀÆgÀPÀªÁzÁUÀ¯Éà F ¸ÀÄAzÀgÀ ¸Àȶ×AiÀÄ ¸ÁxÀðPÀvÉ. MAzÉà MAzÀÄ ªÀåvÁå¸À CxÀªÁ ºÉUÀνPÉAiÉÄAzÀgÉ ªÀiÁ£ÀªÀ vÀ£Àß zÉúÀzÀ eÉÆvÉUÉ ªÀÄ£À¸ÀÄì ªÀÄvÀÄÛ §Ä¢Þ JA§ «²µÀÖ ±ÀQÛAiÀÄ£ÀÆß vÀ£ÉÆß¼ÀUÉ ºÉÆA¢zÁÝ£É. F JgÀqÀgÀ ¸ÀªÀiÁUÀªÀÄ¢AzÀ¯Éà ªÀiÁ£ÀªÀ K£É¯Áè - CzÀÄ M½wgÀ§ºÀÄzÀÄ; PÉqÀÄQgÀ§ºÀÄzÀÄ - EAzÀÄ ¸Á¢ü¹zÁÝ£É JAzÀgÉ CvÀåAvÀ D±ÀÑAiÀÄðªÁUÀÄvÀÛzÉ.

ºÁUÁV £ÀªÀÄä AiÀiÁªÀÅzÉà ZÀlĪÀnPÉUÀ¼À ªÀÄÄRå ¥ÉæÃgÀPÀ ±ÀQÛ £ÀªÀÄä ªÀÄ£À¸ÀÄì. ªÀÄ£À¹ì£À eÉÆvÉUÉ ¨sÀUÀªÀAvÀ §Ä¢Þ±ÀQÛAiÀÄ£ÀÆß PÀÆqÀ £ÀªÀÄUÉ PÀgÀÄt¹zÁÝ£É. ªÀÄ£À¸ÀÄì ªÀÄÆ®vÀ: J®èªÀ£ÀÄß §AiÀĸÀÄvÀÛzÉ. vÀ£ÀUÉ CªÀÅ ¨ÉÃPÉAzÀÄ ¥ÉæÃgÉæ¸ÀÄvÀÛzÉ. §AiÀĹzÀÄzÉ®èªÀ£ÀÆß ¥ÀqÉAiÀÄĪÀ ¸À®ÄªÁV CxÀªÁ wgÀ¸ÀÌj¸ÀĪÀ ¸À®ÄªÁV EqÀ¨ÉÃPÁVgÀĪÀ ªÀÄÄA¢£À ºÉeÉÓAiÀÄ£ÀÄß ¤zsÀðj¸ÀĪÀÅzÀÄ £ÀªÀÄä §Ä¢Þ ±ÀQÛ. CzÀ£Éßà AiÀÄÄQÛAiÉÄAzÀgÀÆ ¸ÀjAiÉÄÃ. EAvÀºÀ MAzÀÄ ¸À¤ßªÉñÀzÀ°è ªÀÄ£À¹ìUÀÆ ºÁUÀÆ AiÀÄÄQÛUÀÆ ¤gÀAvÀgÀ ¸ÀAWÀµÀð ªÀÄvÀÄÛ wPÁÌlUÀ¼ÀÄ £ÀqÉzÉà EgÀÄvÀÛªÉ. EzÀÄ fêÀ£À ¥ÀÆwð £ÀqÉAiÀÄĪÀ MAzÀÄ ¥ÀæQæAiÉÄ. EAvÀºÀ MAzÀÄ wPÁÌlUÀ¼ÀÄ ºÉZÁÑzÁUÀ ªÀÄ£À¸ÀÄì §ºÀĨÉÃUÀ UÀ°©°UÉƼÀÄîvÀÛzÉ; C±ÁAw ºÉÆAzÀÄvÀÛzÉ ªÀÄvÀÄÛ CAwªÀĪÁV wêÀæ MvÀÛqÀPÉÌ (¸ÉÖç¸ï) M¼ÀUÁUÀÄvÀÛzÉ. J®èªÀÇ ¨ÉÃPÉA§ MvÀÛqÀ, §AiÀĹzÀÄzÉ®èªÀÇ zÉÆgÉAiÀÄÄwÛ®èªÉA§ MvÀÛqÀ, vÀ£Àß ªÀÄÆV£À £ÉÃgÀPÉÌà J®èªÀÇ £ÀqÉAiÀÄÄwÛ®èªÉA§ MvÀÛqÀ EvÁå¢UÀ¼ÀÄ J®ègÀ®Æè ¸ÀºÀdªÁV EzÀÝzÉÝÃ. §AiÀÄPÉUÀ¼Éà E®è¢zÀÝ°è fêÀ£ÀªÉà CxÀð»Ã£À. ¸À£Áå¹ PÀÆqÀ ªÀÄÄQÛAiÉÄA§ §AiÀÄPÉAiÀÄ£Éßà ¨É£ÀßnÖgÀÄvÁÛ£É!  JAvÀ¯Éà MAzÀÄ «ÄwAiÉƼÀUÉ §AiÀÄPÉUÀ¼ÀÄ EgÀ¯Éà ¨ÉÃPÀÄ. D §AiÀÄPÉUÀ¼À£ÀÄß FqÉÃj¹PÉƼÀÄîªÀ CZÀ® ¥ÀæAiÀÄvÀߪÀÇ EgÀ¯Éà ¨ÉÃPÀÄ. DUÀ¯Éà D ¨sÀUÀªÀAvÀ ¥ÀæwAiÉƧâjUÀÆ ªÀ»¹PÉÆnÖgÀĪÀ ¥ÁvÀæªÀ£ÀÄß CZÀÄÑPÀmÁÖV ¤ªÀð»¸À®Ä ¸ÁzsÀå.  DzÀgÉ ¤dªÁzÀ ¸ÀªÀĸÉå EgÀĪÀÅzÀÄ E°èAiÉÄÃ. §AiÀÄPÉUÀ½UÉ «Äw EgÀ¨ÉÃPÉ£ÀÄߪÀÅzÀÄ ¸ÀÄ®¨sÀ; DzÀgÉ CzÀÄ C¥Àj«ÄvÀ JA§ÄzÉà EA¢£À ¸ÀvÀå. §AiÀÄPÉUÀ¼ÀÄ £ÀÆgÁgÀÄ; FqÉÃgÀĪÀŪÀÅ ªÀiÁvÁæ £Á¯ÁÌgÀÄ! ºÁUÁV ¥ÀæwAiÉƧâgÀÆ CvÀÈ¥ÀÛgÉÃ. F C¸ÀªÀiÁzsÁ£ÀªÉà ¸ÀA¸ÁgÀzÀ, PÀÄlÄA§UÀ¼À ªÀÄvÀÄÛ Erà ¸ÀªÀiÁdzÀ ¸ÀĪÀÄzsÀÄgÀ ¨ÁAzsÀªÀåzÀ ªÉÄÃ¯É EAzÀÄ CvÀåAvÀ ¥ÀæwPÀÆ®ªÁzÀAvÀºÀ ¥ÀjuÁªÀĪÀ£ÀÄß GAlĪÀiÁqÀÄwÛzÉ JAzÀgÉ vÀ¥Àà®è.

PÀ°UÁ®zÀ°è ¥ÀgÀ¸ÀàgÀ ¦æÃw-«±Áé¸ÀUÀ¼ÀÄ, zsÀªÀÄð, £ÁåAiÀÄ, ¥ÀgÀ¸À»µÀÄÐvÉ, ¥ÀgÉÆÃ¥ÀPÁgÀ, ªÀiÁ£À«ÃAiÀÄ ¸ÀàAzÀ£É, PÀgÀÄuÉ, ¸ÀºÁ£ÀĨsÀÆw ªÀÄÄAvÁzÀ ¸ÀzÀÄÎtUÀ¼ÀÄ CªÀ£ÀwAiÀÄ ºÁ¢ »rAiÀÄÄvÀÛªÉ JA§ «ZÁgÀªÀ£ÀÄß £ÀªÀÄä ¥ÀÄgÁtUÀ¼ÀÄ §ºÀÄ »AzÉAiÉÄà ¸Áj ºÉýªÉ. CzÀÄ ¤dªÁVgÀĪÀÅzÀ£ÀÄß £Á«AzÀÄ PÀuÁÚgÉ £ÉÆÃqÀÄwÛzÉÝêÉ. ªÀiÁ£ÀªÀ£À ªÀÄ£À¹ì£À°è ªÀiÁ£ÀªÀ ªÀÄvÀÄÛ zÁ£ÀªÀÀ UÀÄtUÀ¼ÉgÀqÀÆ MnÖUÉà EªÉ. AiÀiÁªÀÅzÀ£ÀÄß £ÁªÀÅ ºÉZÀÄÑ ¥ÉÆö¹ ¨É¼É¸ÀÄvÉÛêÉAiÉÆà CªÀÅ £ÀªÀÄä UÀÄtzsÀªÀÄðUÀ¼À ¸ÀÆZÀPÀªÁUÀÄvÀÛªÉ. £ÀªÀÄä «ªÉÃZÀ£Á±ÀQÛAiÀÄ C¼ÀvÉUÉÆïÁUÀÄvÀÛzÉ. §Ä¢Þ±ÀQÛ CxÀªÁ AiÀÄÄQÛ CxÀªÁ «ªÉÃPÀzÀ ¤dªÁzÀ ¥ÀjÃPÉë EgÀĪÀÅzÉà E°è. J®ègÀÆ ªÁªÀĪÀiÁUÀð »r¢zÁÝgÉ; CzÀjAzÀ ¸ÁPÀµÀÄÖ C©üªÀÈ¢Þ ªÀÄvÀÄÛ ªÀÄÄ£ÀßqÉ ¸Á¢ü¹zÁÝgÉ, QÃwð UÀ½¹zÁÝgÉ JAzÀÄ D ºÁ¢AiÀÄ°èAiÉÄà ¸ÁUÀĪÀÅzÀÄ ¸ÁªÀiÁ£Àå ªÀÄvÀÄÛ «ªÉÃPÀ»Ã£À ªÀÄ£ÀĵÀå£À ®PÀët. GvÀÛªÀĪÁzÀÄzÀ£ÀÄß vÀ£ÀßzÁV¹PÉƼÀÄîªÀ°è ¥ÀqÀ¨ÉÃPÁzÀ ±ÀæªÀĪÀ£ÀÄß, ¸ÁzsÀ£ÉAiÀÄ£ÀÄß ªÀÄvÀÄÛ UÀÄgÀÄ-»jAiÀÄgÀ w¼ÀĪÀ½PÉUÀ¼À£ÀÄß PÀqÉUÀt¸ÀĪÀ eÁt ¥ÉzÀÄÝvÀ£À. ¥ÀgÀgÀ£ÀÄß zÉÊ»PÀªÁV ªÀÄvÀÄÛ ªÀiÁ£À¹PÀªÁV £ÉÆìĸÀĪÀ°è £ÁªÀÅ ºÀ®ªÀÅ ªÀiÁUÀðUÀ¼À£ÀÄß §®Ä ¸ÀÄ®¨sÀªÁV PÀAqÀÄPÉƼÀÄîvÉÛêÉ. CzÉà MAzÉà MAzÀÄ ¸ÀvÁÌAiÀÄð, M¼ÉîAiÀÄ ªÀÄvÀÄÛ ¸ÁAvÀé£ÀzÀ ªÀiÁvÀÄ ªÀÄvÀÄÛ ¸ÀvÀÌøwUÀ¼À£ÀÄß ªÀiÁqÀĪÀÅzÀÄ ªÀiÁvÁæ GvÀÛªÀÄ ¸ÀA¸ÁÌgÀ¢AzÀÀ ªÀÄvÀÄÛ §Ä¢Þ ¤ÃqÀĪÀ ¸ÀzÀÄ¥ÀzÉñÀPÉÌ Q« UÉÆqÀĪÀ ±ÁAvÀ ªÀÄ£À¹ìUÀµÉÖà ¸ÁzsÀå.

vÀ£ÀUÉ §AiÀĹzÀÄzÉ®èªÀÅ ¹UÀ°®èªÉA§ PÉÆgÀUÀÄ, vÀ£Àß vÁ¼ÀPÉÌ EvÀgÀgÀÄ PÀÄtÂAiÀÄÄwÛ®èªÉA§ ºÀ¥ÀºÀ¥À, EvÀgÀgÀÄ vÀ£ÀVAvÀ ªÀÄÄAzÀĪÀgÉAiÀÄÄwÛzÁÝgÉA§ C¸ÀÆAiÉÄAiÀÄ QZÀÄÑ, vÁ£ÀÄ EvÀgÀjVAvÀ PɼÀ¸ÀÛgÀzÀ°ègÀĪɣÉA§ QüÀjªÉÄ ªÀÄÄAvÁzÀ £ÀPÁgÁvÀäPÀ ¨sÁªÀ£ÉUÀ¼ÀÄ ªÀÄ£À¸Àì£ÀÄß ¸ÁPÀµÀÄÖ gÁr ªÀiÁqÀ§®èªÀÅ. CzÉà jÃw C£ÉÃPÀ ªÁåªÀºÁjPÀ ªÀÄvÀÄÛ ¸ÀA§AzsÀUÀ¼À §AzsÀ¢AzÀ PÀÆqÀ £ÀªÀÄä ªÀÄ£À¸ÀÄì ¸ÁPÀµÀÄÖ PÉëÆèsÉUÉƼÀUÁUÀÄvÀÛzÉ. £ÀªÀÄä §UÉÎ PÉlÖ CxÀªÁ ZÀÄZÀÄÑ ªÀiÁvÀÄUÀ¼À£ÁßqÀĪÀªÀgÀ §UÉÎ, £ÀªÀÄUÉ zÉÊ»PÀ ªÀÄvÀÄÛ ªÀiÁ£À¹PÀ »A¸É PÉÆqÀĪÀªÀgÀ §UÉÎ ªÀÄvÀÄÛ ªÀÈxÁ £ÀªÀÄä ªÀåªÀºÁgÀUÀ¼À°è ªÀÄÆUÀÄ vÀÆj¸ÀĪÀªÀgÀ §UÉÎ ¸ÀºÀdªÁVAiÉÄà £ÀªÀÄUÉ PÉÆÃ¥À ªÀÄvÀÄÛ zÉéõÀzÀ ¨sÁªÀ£É ªÀÄÆqÀÄvÀÛzÉ. ¥ÀæwÃPÁgÀzÀ ªÀÄ£ÉÆèsÁªÀªÀ£ÀÄß ºÀÄlÄÖºÁPÀÄvÀÛzÉ.  ªÀÄ£À¸ÀÄì vÀ£Àß ¥Àæ±ÁAvÀvÉAiÀÄ£ÀÄß PÀ¼ÉzÀÄPÉÆAqÁUÀ ªÀÄ£ÀĵÀå£À gÁPÀë¹Ã ¥ÀæªÀÈwÛ ºÉZÀÄÑ ºÉZÀÄÑ eÁUÀÈvÀªÁUÀÄvÀÛzÉ. ¥ÀjuÁªÀĪÉà C£À¥ÉÃQëvÀ ªÀÄvÀÄÛ ¸ÀªÀiÁdPÀAlPÀªÁzÀ ZÀlĪÀnPÉUÀ¼ÀÄ. vÀ£Àß ªÀÄ£À¹ì£À £ÉªÀÄä¢AiÀÄ£ÀÆß ºÁ¼ÀĪÀiÁrPÉÆAqÀÄ G½zÀªÀgÉ®ègÀ ªÀÄ£À¸Àì£ÀÆß PÉr¸ÀĪÀ MAzÀÄ «PÀÈwà ªÀÄ£ÉÆèsÁªÀ vÁAqÀªÀ £ÀÈvÀåªÀ£ÁßqÀ®Ä ¥ÁægÀA©ü¸ÀÄvÀÛzÉ. EAvÀºÀ MAzÀÄ PÉlÖ ªÀÄ£À¹ì£À d£ÀgÉà C¢üPÀªÁVgÀĪÀ EA¢£À ¸À¤ßªÉñÀzÀ°è J¯Éè®Æè C±ÁAw, CvÀȦÛ, C¥À£ÀA©PÉ EvÁå¢UÀ¼ÀzÉÝà gÁdå¨sÁgÀªÁVgÀĪÀÅzÀ£ÀÄß £ÁªÀÅ J®ègÀÆ UÀªÀĤ¸À§ºÀÄzÁVzÉ.

DzÀÄzÀjAzÀ ªÉÊAiÀÄÄQÛPÀ ªÀÄvÀÄÛ ¸ÁªÀiÁfPÀ ¸Áé¸ÀÜöåzÀ »vÀzÀȶ׬ÄAzÀ ªÀÄ£À¸Àì£ÀÄß ¥Àæ±ÁAvÀªÁVj¹PÉƼÀÄîªÀÅzÀÄ ªÀÄvÀÄÛ MAzÀÄ ZËPÀnÖ£ÉƼÀUÉ ¤§ðAzsÀzÉƽVj¹PÉƼÀÄîªÀÅzÀÄ §ºÀÄ ªÀÄÄRå.  ¥Àæ¥ÀAZÀzÀ°è £ÁªÉµÉÖà PÀ¸ÀgÀvÀÄÛ ªÀiÁrzÀgÀÆ, §AiÀĹzÀgÀÆ ªÀÄvÀÄÛ ªÁªÀĪÀiÁUÀðUÀ¼À£ÀÄß C£ÀĸÀj¹zÀgÀÆ CAwªÀĪÁV £ÀªÀÄUÉ zÉÆgÉAiÀÄĪÀÅzÀÄ £ÀªÀÄUÉ ®¨sÀå«zÀݵÉÖà J£ÀÄߪÀÅzÀÄ ¤vÀå¸ÀvÀå. ¥ÀæeÁÕªÀAvÀ£ÁzÀªÀ£ÀÄ ªÀiÁvÁæ F ¤dªÀ£ÀÄß UÀÄgÀÄw¸À§®è. G½zÀªÀgÉ®ègÀÆ ªÀÄjÃaPÉAiÀÄ ¨É£ÀÄß ºÀwÛ §jà ¨ÉªÀj½¸ÀĪÀªÀgÉÃ! eÉÆvÉUÉ EvÀgÀgÀ ªÀÄ£À¹ì£À ±ÁAwAiÀÄ£ÀÆß, £ÉªÀÄä¢AiÀÄ£ÀÆß PÉr¸ÀĪÀªÀgÉÃ. PÀ°PÁ®zÀ ªÀÄ»ªÉĬÄAzÀ J®ègÀ®Æè EAvÀºÀ MAzÀÄ ¥ÀjªÀvÀð£ÉAiÀÄ£ÀÄß ªÀÄvÀÄÛ ªÀiÁ£À¹PÀ G£ÀßwAiÀÄ£ÀÄß ¤jÃQë¸ÀĪÀÅzÀÄ C¥Àæ¸ÀÄÛvÀªÉÃ. DzÁUÀÆå DvÀä¸ÁQë CxÀªÁ ªÀÄ£À¸ÁìQë JA§ÄzÀ£ÀÄß G½¹PÉÆArgÀĪÀ ¨ÉgÀ¼ÉtÂPÉAiÀĵÀÄÖ d£ÀgÁzÀgÀÆ CªÀgÀ ªÀÄ£À¸Àì£ÀÄß ¤AiÀÄAvÀætzÀ°èj¹PÉÆAqÀÄ, CzÀPÉÌ £ÉªÀÄä¢ ªÀÄvÀÄÛ ¥Àæ±ÁAvÀvÉAiÀÄ£ÀÄß vÀAzÀÄPÉƼÀÄîªÀ°è ¥ÀæAiÀÄvÀ߲îgÁVgÀĪÀÅzÀ£ÀÄß ¸ÀºÀ £Á«AzÀÄ UÀªÀĤ¸À§ºÀÄzÁVzÉ.  PÀªÀÄð ¹zÁÞAvÀzÀ ¥ÀæPÁgÀ CªÀgÀªÀgÀ PÀªÀÄðzÀ ¥sÀ®ªÀ£ÀÄß CªÀgÀªÀgÉà (F d£ÀäzÀ¯ÉÆèà CxÀªÁ ªÀÄÄA¢£À d£ÀäUÀ¼À¯ÉÆèÃ) C£ÀĨsÀ«¸À¯ÉèÉÃPÀÄ. ºÁUÁV £ÀªÀÄUÉ vÉÆAzÀgÉ ªÀiÁrzÀgÉAzÀÄ, £ÀªÀÄUÉ ¤AzÀ£É ªÀiÁrzÀgÉAzÀÄ £ÁªÀÇ PÀÆqÀ ¥ÀæwÃPÁgÀzÀ PÀæªÀÄ PÉÊUÉÆAqÀ°è £ÀªÀÄä ¥Á¥ÀzÀ PÉÆqÀªÀ£ÀÄß vÀÄA©¸À®Ä E£ÀßµÀÄÖ ¤ÃgÀ£ÀÄß CzÀPÉÌ £ÁªÉà ºÁQzÀAvÉ D¢ÃvÀÄ CµÉÖ. ¥ÀæwÃPÁgÀ ¥ÀæwÃPÁgÀªÀ£Éßà ºÀÄlÄÖ ºÁPÀÄvÀÛzÉ. EzÀjAzÀ ¥Á¥ÀzÀ ¸ÀgÀ¥Àt E£ÀßµÀÄÖ GzÀݪÁUÀÄvÀÛzÉ «£Á ªÀÄ£À:±ÁåAwAiÀÄAvÀÆ zÀÆgÀªÉà G½¢ÃvÀÄ. EvÀgÀjAzÀ £ÀªÀÄUÀÄAmÁzÀ C£Á£ÀÄPÀÆ®UÀ¼ÀÄ, ¤AzÀ£ÉUÀ¼ÀÄ ªÀÄvÀÄÛ vÉÆAzÀgÉUÀ¼ÀÄ §ºÀıÀ; £ÁªÀÅ F »AzÉ ªÀiÁrzÀ ¥Á¥À PÀªÀÄðUÀ¼À ¥sÀ®ªÉAzÉà ¨sÁ«¹ CªÀÅUÀ¼À£ÀÄß JzÀÄj¸À®Ä £ÁªÀÅ DvÀä¸ÉÜöÊAiÀÄð vÉUÉzÀÄPÉƼÀÄîªÀÅzÀµÉÖà £ÀªÀÄä ¥ÀæwQæAiÉÄAiÀiÁUÀ¨ÉÃPÀÄ. CzÀPÉÌAzÉà ¥ÀÄgÀAzÀgÀ zÁ¸ÀgÀÄ ºÁrzÀÄÝ: “£Á ªÀiÁrzÀ PÀªÀÄ𠧮ªÀAvÀªÁzÀgÉ ¤Ã ªÀiÁqÀĪÀÅzÉãÉÆà zÉêÀ....” JAzÀÄ.  JgÀqÀÄ £Á¬ÄUÀ¼ÀÄ ¥ÀgÀ¸ÀàgÀ ¨ÉÆUÀ¼ÁqÀÄwÛgÀĪÁUÀ MAzÀÄ £Á¬Ä ¸ÀĪÀÄä£ÁV ©lÖgÉ, ªÀÄvÉÆÛAzÀÄ £Á¬Ä ¸Àé®à PÁ® ¨ÉÆUÀ½ ¨ÉÆUÀ½ K£ÀÆ ¥ÀæwQæAiÉÄ E®èzÀÝ£ÀÄß £ÉÆÃr ¸ÀĪÀÄä£É ¨Á® ªÀÄÄzÀÄjPÉÆAqÀÄ ºÉÆÃUÀÄvÀÛzÉ. EvÀgÀgÀ ¥ÀæZÉÆÃzÀ£ÉUÀ½UÉ £ÀªÀÄä ¥ÀæwQæAiÉÄUÀ¼ÀÆ PÀÆqÀ CAvÉAiÉÄà DzÁUÀ £ÀªÀÄä »vÀ±ÀvÀÄæUÀ¼ÀÆ ¸ÀĪÀÄä£ÁUÀÄvÁÛgÉ. ¥ÀæwAiÉÆAzÀÄ WÀl£ÉUÀ½UÀÆ D ¨sÀUÀªÀAvÀ£Éà ¥ÉæÃgÀPÀ±ÀQÛAiÉÄAzÀÄ £ÁªÉ®è £ÀA©gÀĪÁUÀ, vÉgÉzÀÄPÉƼÀÄîªÀ WÀl£ÁªÀ½UÀ¼À ªÉÄÃ¯É £ÀªÀÄäzÉãÀÆ ¤AiÀÄAvÀæt E®èªÉAzÁzÁUÀ, D WÀl£ÉUÀ½UÉ ¸ÁQëèsÀÆvÀªÁVgÀĪÀÅzÀµÉÖà £ÀªÀÄä PÀvÀðªÀåªÁUÀ¨ÉÃPÀÄ. EAvÀºÀ MAzÀÄ ¥ÀæeÉÕ, CjªÀÅ ªÀÄvÀÄÛ ¤gÀAvÀgÀ ¸ÁzsÀ£É £ÀªÀÄä ªÀÄ£À¸Àì£ÀÄß MAzÀÄ £ÉªÀÄä¢AiÀÄ ªÀÄvÀÄÛ ±ÁAwAiÀÄ £É¯ÉAiÀÄ°è ¤°è¸À®Ä §®Ä ¸ÀºÀPÁj. EAvÀºÀ ¤nÖ£À°è £ÀªÀÄä ªÀÄ£À¸Àì£ÀÄß ¥ÀjªÀvÀð£É ªÀiÁrPÉƼÀÄîªÀÅzÀÄ CvÀåªÀ±Àå. CzÀPÉÌAzÉà PÀĪÉA¥ÀÄgÀªÀgÀÄ F jÃw ºÉýzÁÝgÉ: “¤ÃªÀÅ ¯ÉÆÃPÀªÀ£ÁßUÀ°Ã, ¸ÀªÀiÁdªÀ£ÁßUÀ°Ã, ¥ÀÄgÉÆûvÀ±Á»AiÀÄ£ÁßUÀ°Ã §zÀ¯Á¬Ä¸ÀĪÀ CUÀvÀå RArvÀ E®è. ¤ÃªÀÅ ªÀÄvÀÄÛ ¤ªÀÄä ªÀÄ£À¸ÀÄì ¥ÀjªÀvÀð£É DUÀzÉ K£ÀÆ §zÀ¯ÁUÀĪÀÅ¢®è.”
¥sÉÊ£À¯ï QPï:

£Á¬Ä ¨ÉÆUÀ½vÉAzÀÄ D£É ¨ÉzÀgÀĪÀÅ¢®è; zÉêÀ¯ÉÆÃPÀªÀÇ ºÁ¼ÁUÀĪÀÅ¢®è. ªÀÄ¼É §A¢vÉAzÀÄ JªÉÄä Nr ºÉÆÃUÀĪÀÅ¢®è. ¤gÀAvÀgÀ ªÀÄ¼É ¸ÀÄjzÀgÀÆ UÉÆÃPÀð®Äè PÀgÀUÀĪÀÅ¢®è. G¥ÀªÁ¸À«zÀÝgÀÆ ¹AºÀ ºÀÄ®Äè w£ÀÄߪÀÅ¢®è. ºÁUÉAiÉÄà ¸ÀdÓ£ÀgÀÆ PÀÆqÀ ¨ÁºÀå ªÀÄvÀÄÛ DAvÀjPÀ ¥ÀæZÉÆÃzÀ£ÉUÀ¼À£ÀÄß ¸ÀªÀÄvÀé ¨sÁªÀ¢AzÀ ¹éÃPÀj¸ÀĪÀªÀgÉà ºÉÆgÀvÀÄ ªÀÈxÁ PÉëÆèsÉUÀ½UÉƼÀUÁUÀĪÀÅ¢®è.
|| ²æà gÁªÀÄ dAiÀÄ gÁªÀÄ dAiÀÄ dAiÀÄ gÁªÀÄ ||


* PÀ« ªÉA. ¸ÀÄgÉñï

 
 

Saturday, March 19, 2011





 
PÀvÀåðªÁå©üªÀiÁ£À


fêÀ£ÀªÉAzÀgÉ »ÃUÉãÉÃ; EµÉÖãÉÃ. ¥Àæw ºÀAvÀzÀ®Æè zÀéAzÀé, feÁÕ¸ÉUÀ¼ÉÃ. ¸Àj-vÀ¦à£À ¨ÉzÀÄPÁlzÀ¯Éèà §ºÀ¼ÀµÀÄÖ PÁ®ºÀgÀt. ¥Àæw ¸ÀAzÀ¨sÁð£ÀĸÁgÀ ªÀÄvÀÄÛ ªÀåQÛUÀvÀªÁV F ¸Àj-vÀ¥ÀÄàUÀ¼À ªÁåSÉå PÀÆqÀ §zÀ¯ÁUÀĪÀÅzÉA§ÄzÀÆ ¸ÀªÀð«¢vÀªÁzÀ ªÀiÁvÀÄ. ºÁUÁV J®ègÀÆ J®èªÀ£ÀÆß ¸ÀvÀåªÉAzÀÄ M¦àPÉƼÀî¯ÁgÀgÀÄ; CzÉà jÃw J®èªÀ£ÀÆß vÀ¥ÉàAzÀÆ ¸ÀĪÀÄä¤gÀ¯ÁgÀgÀÄ. ¥ÀjuÁªÀÄ: ¤gÀAvÀgÀ ¸ÀAWÀµÀð.

DvÁä©üªÀiÁ£À, ¸Áé©üªÀiÁ£À, DvÀäUËgÀªÀ EvÁå¢ J®èªÀÇ MAzÉà CxÀð ¤ÃqÀĪÀ ¥ÀzÀUÀ¼ÀÄ. CzÀÄ ªÀåQÛAiÀÄ, £ÉÃgÀªÁV ºÉüÀ¨ÉÃPÉAzÀgÉ, ¸Àé-¥ÀæwµÉ× (ego) CxÀªÁ CºÀAPÁgÀ. £ÀªÀÄä £ÀA©PÉUÀ½UÉ ªÀÄvÀÄÛ £ÁªÀÅ £ÀªÀÄä ¸ÀA¸ÁÌgÀ¢AzÀ gÀÆrü¹PÉÆAqÀÄ §AzÀ ¨sÁªÀ£ÉUÀ½UÉ ªÀÄvÀÄÛ PÀ°à¹PÉÆAqÀ ¤jÃPÉëUÀ½UÉ EvÀgÀjAzÀ zsÀPÉÌAiÀÄÄAmÁzÁUÀ, £ÀªÀÄä ªÀÄÆV£À £ÉÃgÀPÉÌ £ÀªÀÄä ¥Àj¸ÀgÀ ¸ÀàA¢¸ÀzÁzÁUÀ £ÁªÀÅ CzÀ£ÀÄß ¸À»¸À¯ÁgɪÀÅ. DUÀ £ÀªÀÄä CºÀA eÁUÀÈvÀªÁUÀÄvÀÛzÉ. ¥ÀæwQæAiÉÄ £Á£Á jÃwAiÀÄ°è ºÉÆgÀºÉƪÀÄÄävÀÛzÉ. ««zsÀ jÃwAiÀÄ C¥ÉÃQëvÀ ªÀÄvÀÄÛ C£À¥ÉÃQëvÀ ¥ÀjuÁªÀÄUÀ½UÉ ªÀÄÆ®PÁgÀtªÁUÀÄvÀÛzÉ. §ºÀÄ ¸ÀAzÀ¨sÀðUÀ¼À°è F DvÁä©üªÀiÁ£ÀPÀÆÌ ªÀÄvÀÄÛ zÀÄgÀ©üªÀiÁ£ÀPÀÆÌ ªÀåvÁå¸ÀªÉà w½AiÀÄzÁV©qÀÄvÀÛzÉ. zÀÄgÀ©üªÀiÁ£ÀªÀ£Éßà ¤dªÁzÀ DvÁä©üªÀiÁ£ÀªÉAzÀÄ ¥Àj¨sÁ«¹ JqÀªÀŪÀªÀgÉà §ºÀĪÀÄA¢. ºÁUÁV F DvÀäUËgÀªÀ JAzÀgÉãÀÄ? JA§ÄzÉà MAzÀÄ zÉÆqÀØ ¥Àæ±ÉßAiÀiÁV ©qÀÄvÀÛzÉ. MªÉÄä NªÀð ªÀÈzÀÞgÀÄ zÁjAiÀÄ°è §gÀÄwÛzÁÝUÀ CªÀjUÉ w½zÀ ¨Á®PÀ£ÉƧâ£ÀÄ JzÀÄgÁUÀÄvÁÛ£É; ¸ÀĪÀÄä£Éà ªÀÄÄAzÀPÉÌ ºÉÆÃUÀÄvÁÛ£É. DUÀ CªÀgÉ£ÀÄßvÁÛgÉ: “K£ÉÆÃ, ªÀAiÀĸÁìzÀªÀgÀÄ §AzÁUÀ ªÀÄAiÀiÁðzÉ PÉÆqÀ¨ÉÃPÉAzÀÄ UÉÆwÛ®èªÉãÉÆÔ JAzÀÄ UÀzÀgÀÄvÁÛgÉ. DUÀ D ºÀÄqÀÄUÀ ºÉüÀÄvÁÛ£É: “¸Áé«Ä, vÀªÀÄä°è ªÀÄAiÀiÁðzÉ EgÀ°®èªÉAzÀÄ £À£ÀUÉ w½¢gÀ°®è. E£ÀÄß ªÀÄÄAzÉ PÉÆqÀÄvÉÛãɔ JAzÀ£ÀAvÉ! ºÁUÉà F ªÀÄAiÀiÁðzÉ/¸Áé©üªÀiÁ£À/DvÀäUËgÀªÀzÀ ¥ÀjPÀ®à£É ¤dPÀÆÌ ©ü£Àß©ü£ÀߪÁVgÀÄvÀÛzÉ. J®è ¸ÀAzÀ¨sÀðUÀ¼À®Æè £ÁªÀÅ CzÀPÉÌ CAvÀºÀ ¥ÁæªÀÄÄRåvÉ ¤ÃqÀ¨ÉÃPÉà JA§ zÀéAzÀé PÀÆqÀ PÁqÀÄvÀÛzÉ. £ÀªÀÄä DvÁä©üªÀiÁ£ÀzÀ ¥ÀgÁPÁµÉ׬ÄAzÀ EvÀgÀjUÉ AiÀiÁªÀÅzÉà jÃwAiÀÄ £ÉÆêÀÅ, ¸ÀAPÀl ªÀÄvÀÄÛ ºÁ¤ GAmÁUÀ¨ÁgÀzÉA§ÄzÀÆ PÀÆqÀ UÀªÀĤ¸À¨ÉÃPÁzÀ CA±ÀªÉÃ. F jÃw £ÀªÀÄä JA¢£À PÀvÀðªÀå¥Á®£É ªÀÄvÀÄÛ DvÀäUËgÀªÀzÀ «µÀAiÀÄzÀ £ÀqÀÄªÉ ¸ÀªÀÄ£ÀéAiÀÄ ¸Á¢ü¸ÀĪÀ ¥ÀæAiÀÄvÀß ªÀiÁvÁæ PÀwÛAiÀÄ C®ÄV£À ªÉÄð£À £ÀrUÉAiÀÄAvÉ.

PÀvÀðªÀå JAzÀgÉ £ÀªÀÄä ¥Á°UÉ §AzÀ PÉ®¸À/dªÁ¨ÁÝj/ºÉÆuÉUÁjPÉ. EzÀ£Éßà ¨sÀUÀªÀ¢ÎÃvÉAiÀÄ°è PÀªÀÄð JAzÀÆ PÀgÉ¢zÁÝgÉ. PÀªÀÄð ¸À£Áå¸ÀQÌAvÀ (PÀªÀÄð ªÀiÁqÀzÉà EgÀĪÀÅzÀQÌAvÀ) PÀªÀÄð AiÉÆÃUÀPÉÌà ¨sÀUÀªÀ¢ÎÃvÉ ºÉZÀÄÑ ¥Áæ±À¸ÀÛöåvÉ ¤ÃrzÉ. CAzÀgÉ ¥Á°UÉ §AzÀ PÀvÀðªÀåªÀ£ÀÄß ¤ªÀðAZÀ£É¬ÄAzÀ, ¤°ð¥ÀÛ ªÀÄvÀÄÛ ¤gÀ¥ÉÃPÀë ¨sÁªÀ¢AzÀ ¤ªÀð»¸ÀĪÀÅzÀÄ JAzÀÄ CxÉÊð¸À§ºÀÄzÀÄ. CAzÀgÉ PÀªÀiÁðZÀgÀuÉ ¸ÁzsÀ£Á¥ÀxÀzÀ°è C¤ªÁAiÀÄðªÁzÀ ªÀÄvÀÄÛ Cwà ¥ÁæªÀÄÄRåªÁzÀ MAzÀÄ WÀlÖ. ªÀiÁ£ÀªÀ d£Àä ¥ÀqÉzÀ ªÉÄÃ¯É ¯ËQPÀ fêÀ£À ¤ªÀðºÀuɬÄAzÀ »rzÀÄ CAwªÀÄ DzsÁåwäPÀ ¸ÁzsÀ£Á¥ÀxÀzÀ°è ¸ÁUÀ¨ÉÃPÁzÀgÉ F PÀªÀÄðUÀ¼Éà ¸ÉÆÃ¥Á£À. £ÁªÀÅ JAvÀºÀ PÀªÀÄðUÀ¼À£ÀÄß ªÀiÁqÀ¨ÉÃPÀÄ? JAvÀºÀ PÀªÀÄðUÀ¼À£ÀÄß ªÀiÁqÀ¨ÁgÀzÀÄ? PÀªÀÄðzÀ GzÉÝñÀUÀ¼ÉãÀÄ? PÀªÀÄðUÀ¼À£ÀÄß AiÀıÀ¹éAiÀiÁV ¤ªÀð»¸ÀĪÀ ªÀĪÀÄðªÉãÀÄ? ªÀÄÄAvÁzÀ ¥Àæ±ÉßUÀ¼ÀÆ PÀÆqÀ PÀªÀÄðPÉÌ £ÁªÀÅ vÉÆqÀV¹PÉƼÀÄîªÀ ªÀÄÄ£Àß aAw¸À¨ÉÃPÁzÀ «µÀAiÀÄUÀ¼ÉÃ. ¥Á°UÉ §AzÀ PÀvÀðªÀåªÀ£ÀÄß ¥sÀ¯Á¥ÉÃPÉë¬Ä®èzÉà ‘¨sÀUÀªÀzÀ¥Àðt’ ¨sÁªÀ¢AzÀ ªÀiÁqÀÄ JA§ÄzÉà £ÀªÀÄä ªÉÃzÀ, G¥À¤µÀvÀÄÛ ªÀÄvÀÄÛ ¨sÀUÀªÀ¢ÎÃvÉUÀ¼À ¸ÁgÀ. D¸ÀPÀÛgÀ»vÀ£ÁV PÀvÀðªÀåªÀ£ÀÄß ªÀiÁqÀĪÀªÀ£Éà ¤dªÁV ±ÉæõÀףɤ¹PÉƼÀÄîvÁÛ£É.

PÀvÀðªÀå¥Á®£É ¸ÀªÀÄAiÀÄzÀ°è £ÁªÀÅ C£ÉÃPÀ ¸ÀªÀĸÉåUÀ¼À£ÀÄß JzÀÄj¸À¨ÉÃPÁUÀÄvÀÛzÉ. C£ÉÃPÀ ¸ÀAzÀ¨sÀðUÀ¼À°è £ÁªÉà ¥Àj¨sÁ«¹PÉÆAqÀ £ÀªÀÄä ‘DvÀä UËgÀªÀ’ PÀÆÌ zsÀPÉÌAiÀÄÄAmÁUÀ§ºÀÄzÀÄ (£ÀªÀÄä zÀȶÖAiÀÄ°è!). £ÀªÀÄä fêÀ£ÀzÀÄzÀÝPÀÆÌ NªÀð ªÀåQÛ £ÀªÀÄä£ÀÄß »ÃAiÀiÁ½¸ÀĪÀÅzÀ£Éßà PÁAiÀÄPÀ ªÀiÁrPÉÆArzÁÝ£ÉAzÀÄPÉƽî. D ªÀåQÛ CPÀ¸Áävï MªÉÄä C¥ÀWÁvÀQÌÃqÁV ¸ÁªÀÅ-§zÀÄQ£À ºÉÆÃgÁlzÀ°èzÁÝUÀ £ÀªÀÄä£ÀÄß ©lÖgÉ ¨ÉÃgÁgÀÆ C°è®èªÉAzÁzÁUÀ, E°è £ÀªÀÄä DvÀäUËgÀªÀ ªÀÄÄRåªÉÇà CxÀªÁ £ÀªÀÄä PÀvÀðªÀå ªÀÄÄRåªÉÇà JA§ÄzÀ£ÀÄß ¤zsÀðj¸À¨ÉÃPÁzÀªÀgÀÄ £ÁªÉÃ?  EvÀgÀgÀ §UÉÎ £ÁªÀÅ C£ÉÃPÀ ¥ÀƪÁðUÀæºÀªÁzÀ «ZÁgÀUÀ¼À£ÀÄß £ÀªÀÄä°è vÀÄA©¹PÉÆAqÀÄ ©nÖgÀÄvÉÛêÉ. ºÁUÁV CªÀgÀ ¥ÀæwAiÉÆAzÀÄ £ÀqÉ-£ÀÄrAiÀÄ£ÀÆß £ÁªÀÅ ¸ÀA±ÀAiÀiÁvÀäPÀ ªÀÄvÀÄÛ ªÉÊAiÀÄÄQÛPÀ zÀȶ֬ÄAzÀ £ÉÆÃqÀÄvÉÛêÉ: £ÀªÀÄä£Éßà PÀÄjvÀÄ ªÀiÁrzÉÝAzÀÄ wêÀiÁ𤹩qÀÄvÉÛêÉ. ¥ÀæwPÀëtzÀ®Æè CªÀgÀÄ £ÀªÀÄä DvÀäUËgÀªÀPÉÌ ZÀÄåw vÀgÀĪÀ PÉ®¸À ªÀiÁqÀÄwÛzÁÝgÉAzÉà ¨sÁ«¸ÀÄvÉÛêÉ. F ªÀiÁAiÉÄAiÀÄ ¥ÀgÀzÉ §AzÁUÀ £ÁªÀÅ C£ÉÃPÀ ¨Áj PÀvÀðªÀå «ªÀÄÄRgÁUÀÄvÉÛêÉ; PÀvÀðªÀå ¯ÉÆÃ¥ÀªÀ£ÀÆß ªÀiÁr©qÀÄvÉÛêÉ. “»jAiÀÄgÀÄ ¨ÉÊzÀÄ ºÉüÀĪÀÅzÀÄ §zÀÄPÀ°PÁÌV” JA§ ªÀiÁvÉÆA¢zÉ. £ÁªÀÅ £ÀªÀÄä PÀvÀðªÀåUÀ¼À£ÀÄß ªÀÄ£À:¥ÀÆgÀéPÀ ºÀA¸ÀQëÃgÀ £ÁAiÀÄåzÀAvÉ ¤ªÀð»¹zÀgÀÆ PÀÆqÀ, ºÀ®ªÀÅ ¸ÀAzÀ¨sÀðUÀ¼À°è, EvÀgÀgÀ ¥ÀjºÁ¸À, PÉÆAPÀÄ£ÀÄrUÀ¼ÀÄ ªÀÄvÀÄÛ nÃPÉ-n¥ÀàtÂUÀ¼ÀÄ £ÀªÀÄä DvÁä©üªÀiÁ£ÀªÀ£ÀÄß PÉtPÀÄvÀÛ¯Éà EgÀÄvÁÛgÉ. ºÁUÉ EvÀgÀgÀÄ £ÀªÀÄä£ÀÄß PÀqÉUÀt¹zÁUÀ, ªÀÈxÁ nÃPÉ-n¥ÀàtÂUÀ¼À£ÀÄß ªÀiÁrzÁUÀ £ÀªÀÄä CAvÀ:ZÀPÀëÄUÀ¼ÀÄ eÁUÀÈvÀªÁUÀ¨ÉÃPÀÄ. J®èªÀ£ÀÆß ¹éÃPÀj¹ £ÀªÀÄä PÀvÀðªÀå¥Á®£ÉAiÀÄ zÀȶ֬ÄAzÀ ¸ÀPÁgÁvÀäPÀªÁV §¼À¹PÉƼÀÄîªÀ ¸ÁªÀÄxÀåð ¨É¼É¹PÉƼÀî¨ÉÃPÀÄ. ¥ÀÄgÀAzÀgÀzÁ¸ÀgÀ F QÃvÀð£É JµÀÄÖ ªÀiÁ«ÄðPÀ £ÉÆÃr:

“zsÀªÀÄðªÉà dAiÀĪÉA§ ¢ªÀå ªÀÄAvÀæ
ªÀĪÀÄðªÀ£ÀjvÀÄ ªÀiÁqÀ°¨ÉÃPÀÄ vÀAvÀæ
«µÀ«QÌzÀªÀUÉ µÀqÀæ¸ÀªÀ£ÀÄt¸À°¨ÉÃPÀÄ
zÉéõÀ ªÀiÁrzÀªÀ£À ¥ÉÆö¸À°¨ÉÃPÀÄ
¥ÀĹ ªÀiÁr PÉr¸ÀĪÀ£À ºÁr ºÀgÀ¸À°¨ÉÃPÀÄ
ªÉÆøÀ ªÀiÁqÀĪÀ£À ºÉ¸ÀgÀÄ ªÀÄUÀ¤VqÀ¨ÉÃPÀÄ.....
PÉÆAzÀ ªÉÊjAiÀÄ ªÀÄ£ÉUÉ £ÀqÉzÀÄ ºÉÆÃUÀ°¨ÉÃPÀÄ
PÀÄAzÉt¸ÀĪÀªÀgÀ UɼÉvÀ£À ªÀiÁqÀ¨ÉÃPÀÄ
PÉÆAqÉÆAiÀÄÄÝ §rAiÀÄĪÀªÀgÀ PÉÆAqÁqÀÄwgÀ¨ÉÃPÀÄ
PÀAqÀÄ ¸À»¸ÀzÀªÀgÀ PÀgÉAiÀĨÉÃPÀÄ.....”

AiÀiÁªÀÅzÉà EµÁÖxÀðUÀ¼À£ÀÆß C¥ÉÃQë¸ÀzÉà £ÀªÀÄä PÀvÀðªÀå ªÀiÁqÀĪÀÅzÀÄ Cw±ÉæõÀתÉA§ÄzÀÄ FUÁUÀ¯Éà ¸ÀàµÀתÁzÀAvÀºÀ «ZÁgÀ. ¨ÉÃgÉAiÀĪÀgÀÄ £ÀªÀÄUÉ UËgÀªÀ PÉÆqÀÄvÁÛgÉÆà E®èªÉÇà JA§ÄzÀÆ PÀÆqÀ £ÀªÀÄä PÀ®à£É/¹zÁÞAvÀ/£ÀA©PÉAiÀÄ£ÀߪÀ®A©¹zÀ CA±À. £ÀªÀÄä PÀªÀÄðUÀ½AzÀ AiÀiÁªÀÅzÉà ¥sÀ®ªÀ£ÀÄß ¤jÃQë¸ÀzÉà EgÀĪÀÅzÁzÀgÉ ‘DvÀäUËgÀªÀ’ zÀ «ZÁgÀ PÀÆqÀ ¤jÃQë¸À¨ÁgÀzÀAvÀºÀ «ZÁgÀªÁUÀĪÀÅ¢®èªÉÃ? ‘CºÀAPÁgÀPÉÌ GzÁ¹Ã£ÀªÉà ªÀÄzÀÄÝ’ JA§ UÁzÉ ªÀiÁw£À°è JµÀÄÖ ¸ÀvÀå ªÀÄvÀÄÛ ¸ÀvÀé«zÉ JAzÀÄ CjAiÀĨÉÃPÀÄ. EvÀgÀjAzÀ £ÀªÀÄä DvÀäUËgÀªÀPÉÌ ZÀÄåw GAmÁUÀÄwÛzÉ JA§ aAvÉAiÀÄ°èAiÉÄà £ÁªÀÅ PÀvÀðªÀå «ªÀÄÄRgÁzÁUÀ ‘PÀ®è¥Àà-UÀÄAqÀ¥Àà¤AzÀ ªÉÄt¸À¥Àà ZÉlÄÖ’ JA§AvÉ D PÀvÀðªÀå «ªÀÄÄRvÉAiÀÄ ¥ÀjuÁªÀÄ C£ÉÃPÀ ¸ÀAzÀ¨sÀðUÀ¼À°è CªÀiÁAiÀÄPÀgÀ ªÉÄïÉAiÉÄà DUÀ§ºÀÄzÀ®èªÉÃ? EzÀÄ ¤dPÀÆÌ C£À¥ÉÃQëvÀ. §ºÀıÀ: DvÁä©üªÀiÁ£À-PÀvÀðªÀå¥Á®£É JgÀqÀgÀ ¥Àæ±Éß JzÀÄgÁzÁUÀ PÀvÀðªÀå¥Á®£ÉAiÉÄà ªÉÆzÀ® DzÀåvÉ ¥ÀqÉAiÀĨÉÃPÀÄ. ºÁUÁzÁUÀ £ÁªÀÅ PÀ¼ÉzÀÄPÉƼÀÄîwÛzÉÝêÉAzÀÄ ¨sÁ«¸ÀĪÀ DvÀäUËgÀªÀ ¤dPÀÆÌ ºÉZÁÑUÀÄvÀÛzÉ. £ÀªÀÄä PÀvÀðªÀå¥Á®£ÉUÉ vÀ¯ÉzÀÆV £ÀªÀÄä ¤AzÀPÀgÀÆ, vÀqÀªÁVAiÀiÁzÀgÀÆ ¸ÀºÀ (vÀªÀÄä ªÀÄ£ÀzÉƼÀUÁzÀgÀÆ) ªÀÄÄAzÉ £ÀªÀÄUÉ vÀ¯É¨ÁVAiÉÄà ¨ÁUÀÄvÁÛgÉ. DzÀgÉ ¤dªÁV ¥ÀAiÀiÁð¯ÉÆÃa¹zÀgÉ, £ÀªÀÄä PÀvÀðªÀå¥Á®£É¬ÄAzÀ, EvÀgÀjAzÀ, UËgÀªÀ/¥Àæ±ÀA¸É/ªÀÄ£ÀßuÉ ¤jÃQë¸ÀĪÀÅzÀÆ PÀÆqÀ PÀªÀÄðAiÉÆÃUÀPÉÌ «gÀÄzÀÞ «ZÁgÀ. PÀvÀðªÀå¥Á®£É¬ÄAzÀ £ÀªÀÄä DvÁä©üªÀiÁ£À ºÉZÀÑ° CxÀªÁ PÀÄAzÁUÀ° - JgÀqÀPÀÆÌ £ÀªÀÄä ¥ÀæwQæAiÉÄ ±ÀÆ£ÀåªÁUÀĪÀvÀÛ £ÀªÀÄä AiÉÆÃZÀ£Á®ºÀj ¤gÀAvÀgÀ ¸ÁUÀ¨ÉÃPÀÄ. £ÀªÀÄUÉ ¥Áæ¥ÀÛªÁUÀ¨ÉÃPÁzÀÄÝ £ÀªÀÄUÉ RArvÁ ¥Áæ¥ÀÛªÁVAiÉÄà wÃgÀÄvÀÛzÉ. CzÀgÀ°è QAavÀÆÛ ¸ÀA±ÀAiÀÄ ¨ÉÃqÀ. ¨ÉÃPÁzÀzÀÄÝ PÀvÀðªÀå¥Á®£ÉAiÀÄ°è ¤µÉ×, C£À¥ÉÃQëvÀ ¥ÀæZÉÆÃzÀ£ÉUÀ½UÉ ±ÀÆ£Àå ¥ÀæwQæAiÉÄ, ¤gÀ¥ÉÃPÀë ¨sÁªÀ ªÀÄvÀÄÛ D ¢QÌ£À ¸ÁzsÀ£ÉAiÀÄ°è CZÀ® £ÀA©PÉ.

¥sÉÊ£À¯ï Q¸ï:

PÀvÀðªÀå¥Á®£É¬ÄAzÀ zsÀªÀÄð-¸ÀvÀåzÀ ¥Á®£É ªÀÄvÀÄÛ dAiÀĪÀµÉÖà £ÀªÀÄä UÀÄjAiÀiÁUÀ¨ÉÃPÀÄ. £ÀªÀÄä £ÀqÀªÀ½PɬÄAzÀ ‘JwÛUÉ dégÀ JªÉÄäUÉ §gÉ’ AiÀiÁUÀ¨ÁgÀzÀÄ.   ¥ÀæwPÀÆ® ¸À¤ßªÉñÀUÀ¼À®Æè £ÁªÀÅ UÉÊzÀ ¥ÁæªÀiÁtÂPÀ PÀvÀðªÀå¥Á®£É¬ÄAzÀ MzÀUÀĪÀ DvÀävÀȦÛAiÀÄ ªÀÄÄAzÉ DvÀäUËgÀªÀzÀ ¥Àæ±Éß £ÀUÀtåªÁ¢ÃvÀÄ/DUÀ¨ÉÃPÀÄ. VÃvÉAiÀÄ ¥ÀæPÁgÀ D¸ÀQÛgÀ»vÀªÁzÀ PÀªÀÄð ¥ÀgÀªÀĹ¢ÞAiÀÄ ªÀÄÆ®ªÀÄAvÀæ.

|| ²æà gÁªÀÄ dAiÀÄ gÁªÀÄ dAiÀÄ dAiÀÄ gÁªÀÄ ||

  [ªÀiÁZïð 2011 gÀ ²ªÀªÉÆUÀÎzÀ “£Á«PÀ” ¥ÀwæPÉAiÀÄ°è ¥ÀæPÀnvÀ ¯ÉÃR£À
                     * PÀ« ªÉA. ¸ÀÄgÉñï



Wednesday, March 2, 2011

ಹೇಗಿದೆ ನನ್ನ ಬ್ಯಾಲೆ......?


ಬನ್ನಿ, ನಾವೂ ಕೈ ಜೋಡಿಸೋಣ...............................

ಹೀಗೇಕೆ? .......................... (ಮುಂದುವರೆದುದು)

* ಕಾಲು ಮುಟ್ಟಿ ನಮಸ್ಕರಿಸುವ ಬಹು ಮಂದಿಯೇ ಹೆಚ್ಚು ಹೆಚ್ಚು ಕಾಲೆಳೆಯುತ್ತಾರೆ.

* ನಮ್ಮಲ್ಲಿ ಒಂದು ಅಂದಾಜಿನ ಪ್ರಕಾರ ಶೇ.90 ರಷ್ಟು ಮಂದಿ ಕುಡುಕರಿದ್ದಾರೆ. ಯಾವುದೇ ಕ್ಷೇತ್ರವನ್ನು ಸೂಕ್ಷ್ಮವಾಗಿ ಅವಲೋಕಿಸಿ, ನಿಮ್ಮದೇ ಲೆಕ್ಕಾಚಾರ ಮಾಡಿನೋಡಿ ಇದು ಸ್ಪಷ್ಟವಾಗುತ್ತದೆ. ಆದರೂ ಇಂದಿಗೂ ಇದು ಒಂದು ದೊಡ್ಡ ಸಮಸ್ಯೆಯೆಂದು ಯಾರಿಗೂ ಅನಿಸಿಲ್ಲ.

* ಸಂಪ್ರದಾಯ, ಆಚರಣೆಗಳು ಬೇರೆಯವರಿಗೆ ಹಾನಿ ಉಂಟು ಮಾಡದೇ, ಪಾಲಿಸಿದವರಿಗೆ ಮುದ ನೀಡುವಂತಿದ್ದರೆ, ವಿಚಾರವಂತರು ಏಕೆ ಬೊಬ್ಬೆ ಹೊಡೆಯಬೇಕು? 

*ಉಳಿದ ಅಲ್ಪ ಕಾಲದಲ್ಲಿ ನೆಮ್ಮದಿಗಾಗಿ ಸರಳಸೂತ್ರಗಳನ್ನು ಅಳವಡಿಸಿಕೊಂಡು ಬಾಳುವ ಬದಲು ಸತ್ಯಾಸತ್ಯತೆ, ಸತ್ಯದ ಅನ್ಷೇಷಣೆ, ಅಧ್ಯಯನ ಮುಂತಾದ ವಿಚಾರಗಳಲ್ಲಿ ತಲೆ ಕೆಡಿಸಿಕೊಳ್ಳುವುದು ಬೇಕೇ? ಶಂಕರಾಚಾರ್ಯರು ಹೇಳಿದಂತೆ ಮುಪ್ಪಿನಲ್ಲಿ ವ್ಯಾಕರಣ ಕಲಿತೇನು ಪ್ರಯೋಜನ?

*ಆರೋಗ್ಯ, ನೆಮ್ಮದಿಗೆ ಹಾದಿಗಳು ಹಲವಾರು. ಒಬ್ಬೊಬ್ಬರಿಗೆ ಒಂದೊಂದು ಹಾದಿ. ಅದನ್ನೂ ಅನುಸರಿಸದೇ ಬೇರೆಯವರ ರೀತಿ-ನೀತಿಗಳನ್ನು ಟೀಕಿಸುವುದರಲ್ಲಿಯೇ ತಮ್ಮ ಆರೋಗ್ಯ-ನೆಮ್ಮದಿಗೆ ಕಲ್ಲು ಹಾಕಿಕೊಳ್ಳುವವರೇ ಇಂದು ಅನೇಕ ಮಂದಿ.

* ತಮ್ಮ ತಪ್ಪುಗಳಿಗಾಗಿ ಘೋರ ಶಿಕ್ಷೆಯನ್ನು ಈ ಜನ್ಮದಲ್ಲಿಯೇ ಅನುಭವಿಸುವ/ಅನುಭವಿಸುತ್ತಿರುವ ಅನೇಕ ಮಂದಿಯನ್ನು ನಾವು ನೋಡುತ್ತಿರುತ್ತೇವೆ. ಆದರೂ   ಅವರ ಅಹಂಕಾರದಲ್ಲಿ, ನಡೆ-ನುಡಿಯಲ್ಲಿ ಸ್ವಲ್ಪವಾದರೂ ಬದಲಾವಣೆ ಕಾಣದು. ಪ್ರಾಯಶ್ಚಿತ್ತದ ಮಾತಂತೂ ಅತೀ ದೂರ.

* ಮೂರೂ ಬಿಟ್ಟವರು ಊರಿಗೆ ದೊಡ್ಡವರು - ತಿಳಿದೂ ಅವರ ಹಾದಿಯಲ್ಲಿಯೇ ಸಾಗುವವರು ಹಲವರು!

* ಪ್ರತಿಯೊಬ್ಬರಿಗೂ ಅವರವರ ಸಮಸ್ಯೆಗಳೇ ದೊಡ್ಡವು; ಆದ್ದರಿಂದ ಇತರರ ಸಮಸ್ಯೆಗಳಿಗಿಲ್ಲ ನಮ್ಮಲ್ಲಿ ಸಮಯವು!

[ಮುಂದುವರೆಯುವುದು...]

Monday, February 7, 2011

ಹೀಗೇಕೆ...... (ಮುಂದುವರೆದುದು)

* ಪ್ರತಿ ದಿನ ಕಾರಿನಲ್ಲಿ ಓಡಾಡುವ ಮಂದಿ, ಪಕ್ಕದ ಮನೆಯ ದಿನಾ ಸೈಕಲ್ಲಿನಲ್ಲಿ ಹೋಗುವ ಆಸಾಮಿ ಮೊಪೆಡ್ ಕೊಂಡ ಕೂಡಲೇ, ಅವನನ್ನು ಕೆಂಗಣ್ಣಿನಿಂದ ನೋಡುತ್ತಾನೆ.

* ಬಹುತೇಕ ಸಂದರ್ಭಗಳಲ್ಲಿ ವ್ಯಕ್ತಿ/ವಿಷಯ/ವಿಚಾರದ ಒಂದು ಮಗ್ಗುಲನ್ನೇ ಆಧರಿಸಿ ನಾವು ನಮ್ಮ ಅಭಿಪ್ರಾಯವನ್ನು ರೂಪಿಸಿಕೊಂಡು ಬಿಡುತ್ತೇವೆ.
                                                                                                                                  
 * ಬಹುತೇಕ ಚರ್ಚಾಗೋಷ್ಠಿಗಳು ವಿಷಯಕ್ಕಿಂತ ವಿಷಯಾಂತರಕ್ಕೇ ಹೆಚ್ಚು ಸೀಮಿತವಾಗಿರುತ್ತವೆ.

* ತಗ್ಗಿ ಬಗ್ಗಿ ನಡೆದಾಗ ಬೆನ್ನೇರಿ ಸವಾರಿ ಮಾಡುವವರೇ ಹೆಚ್ಚು!

* ಸತ್ಯ ವಿಚಾರಗಳಿಗಿಂತ (ಅಥವಾ ಅದನ್ನರಿಯುವ ಪ್ರಯತ್ನಕ್ಕಿಂತ) ಚಾಡಿ ಮಾಡುಗಳೇ ಹೆಚ್ಚು ಆಪ್ಯಾಯಮಾನವಾಗಿ ಬಿಡುತ್ತವೆ.

* ಸಕ್ಕರೆ ಇದ್ದಲ್ಲಿ ಮಾತ್ರಾ ಇರುವೆಗಳು ಮುತ್ತುತ್ತವೆ.

* ದೇಹ ನಶ್ವರ. ಬದುಕು ಅಶಾಶ್ವತ. ದೇಹ-ಬದುಕಿನ ಶ್ರಮವೆಲ್ಲವೂ ಲೌಕಿಕ ವಸ್ತುಗಳ ಸಂಗ್ರಹಕ್ಕೇ ವ್ಯಯ!

   (ಮುಂದುವರೆಯುತ್ತದೆ...)

ಸಮಚಿತ್ತ

ಹೊಗಳಿಕೆ ಮಾತಿಗೆ ಉಬ್ಬದವನಿಲ್ಲ; ತೆಗಳಿಕೆಗಳಿಗೆ ಕುಗ್ಗದವನಿಲ್ಲ. ಸಂದರ್ಭಾನುಸಾರ (ಅನೇಕ ಸಲ ಸ್ವಾರ್ಥಸಾಧನೆಗಾಗಿ) ಹೊಗಳಿಕೆಗಳು ಬಂದರೆ, ತಾವು ಭಾವಿಸಿದಂತೆ ತಮ್ಮ ಸುತ್ತಲಿನ ವ್ಯಕ್ತಿ, ವಿಷಯ ಮತ್ತು ಪರಿಸರ ಸ್ಪಂದಿಸದಿದ್ದರೆ, ಮನಸೋಯೇಚ್ಛೆ, ತೆಗಳಿಕೆಗಳು ಪುಂಖಾನುಪುಂಖವಾಗಿ, ಹಿಂದೆ ಹೊಗಳಿದವರಿಂದಲೇ, ಬರುವುದೂ ಕೂಡ ಸರ್ವೇ ಸಾಮಾನ್ಯ.  ಆಳವಾಗಿ ಇದರ ಬಗ್ಗೆ ನೋಡಿದಾಗ, ಅನಿಸುವುದೇನೆಂದರೆ, ಈ ಹೊಗಳಿಕೆಗಳು ಮತ್ತು ತೆಗಳಿಕೆಗಳು ಎರಡೂ ಆ ಕ್ಷಣದ ತಕ್ಷಣದ ಪ್ರತಿಕ್ರಿಯೆಗಳು ಅಷ್ಟೆ. ಅದು ಹೃದಯಾಂತರಾಳದಿಂದ ಮತ್ತು ವಿಚಾರ ವಿಮರ್ಶೆ ಮಾಡಿ ಹೊರಬಂದ ಪ್ರತಿಕ್ರಿಯೆಗಳಲ್ಲ. ಆದರೂ ಈ ಹೊಗಳಿಕೆ ಮತ್ತು ತೆಗಳಿಕೆ ಬಂದಾಗ ನಾವು, ಅದನ್ನು ನೀಡಿದವರಂತೆ,  ವಿಚಾರ ವಿಮರ್ಶೆ ಮಾಡದೇ ಕೂಡಲೇ ಹೊಗಳಿಕೆಯಲ್ಲಿ ತೇಲಿ ಹೋಗಿ ಬಿಡುತ್ತೇವೆ; ತೆಗಳಿಕೆ ಬಂದಾಗ ಚಿತ್ತಕ್ಷೋಭೆಗೊಳಗಾಗಿ ವಿಹ್ವಲರಾಗಿಬಿಡುತ್ತೇವೆ. ತನ್ನವರೆಂದು ನಂಬಿದವರಿಂದಲೇ ಇಂತಹ ಪ್ರಸಂಗಗಳು ಎದುರಾದಾಗ ಮತ್ತಷ್ಟು ಮನ ಮುದುಡುತ್ತದೆ. ತಾತ್ಪರ್ಯ: ಇಂತಹ ಹೊಗಳಿಕೆ/ತೆಗಳಿಕೆ ನೀಡುವವರ ಮತ್ತು ಸ್ವೀಕರಿಸುವವರ ಮನವಿನ್ನೂ ಪಕ್ವವಾಗಬೇಕಾಗಿದೆ ಎಂಬುದು. ಮನಮನಗಳ ಇಂದಿನ ಅಶಾಂತಿಗೆ ಬಹುಶ: ಇದರದ್ದೂ ಸಾಕಷ್ಟು ಕಾಣಿಕೆಯಿರಬಹುದು. ತೆಗಳುವಾತನಿಗೆ ಆತನ ಬೆನ್ನು ಕಾಣಿಸದೆಂಬುದು ಎಷ್ಟು ಸತ್ಯವೋ ತೆಗಳಿಸಿಕೊಂಡಾತನೂ ಆತನ ಬೆನ್ನನ್ನು ನೋಡಿಕೊಂಡಿಲ್ಲವೆಂಬುದೂ ಸತ್ಯವೇ. ಇಲ್ಲದಿದ್ದರೆ ಅಂತಹ ಅರೆಬೆಂದ ಹೊಗಳಿಕೆ/ತೆಗಳಿಕೆಗಳಿಗೆ ಪಕ್ವವಾದ ಮನಸ್ಸು ಎಂದಿಗೂ ವಿಹ್ವಲವಾಗದು; ವಿಹ್ವಲವಾಗಬಾರದು. ಹೊಗಳಿಕೆ/ತೆಗಳಿಕೆಗಳಿಗೆ ನಮ್ಮ ಪ್ರತಿಕ್ರಿಯೆ ಸೊನ್ನೆಯಾದಾಗ ಮತ್ತೊಮ್ಮೆ ನಮ್ಮನ್ನು ಹೊಗಳುವ/ತೆಗಳುವ ಪ್ರಸಂಗ ಬಂದಾಗ ಇತರರು ಮತ್ತೊಮ್ಮೆ ಯೋಚಿಸುವಂತಾಗುತ್ತದೆ. ಪರಸ್ಪರ ಅರಿವು, ವಿಶ್ವಾಸ ಇನ್ನಷ್ಟು ಬಲವಾಗುತ್ತದೆ. ಏನಂತೀರಿ....?

Thursday, January 27, 2011

ವಿನಾ ದೈನ್ಯೇನ ಜೀವನಂ......


‘C£ÁAiÀiÁ¸ÉãÀ ªÀÄgÀtA «£Á zÉå£ÉåãÀ fêÀ£ÀA.. ..’ JA§ÄzÀÄ J®è ¸ÀdÓ£ÀgÀ ¤vÀå D±ÀAiÀÄ, ¥ÁæxÀð£É. C£ÁAiÀiÁ¸ÀªÁzÀ CAvÀå £ÀªÀÄä PÉÊAiÀÄ°è®è; CzÀÄ ¨sÀUÀªÀAvÀ£À EZÉÒ. CAzÀgÉ fêÀ£À ¥ÀÆwð AiÀiÁgÀ ªÀÄÄAzÉAiÀÄÆ ‘zÉû’ JAzÀÄ PÉÊ ZÁZÀĪÀ ¥Àj §gÀ¢gÀ° ªÀÄvÀÄÛ CAvÀåzÀ°è ºÉZÀÄÑ ¨sÀAiÀÄ, £ÉÆêÀÅ ªÀÄvÀÄÛ ¸ÀAPÀlUÀ½®èzÀ ¤gÁAiÀiÁ¸ÀªÁzÀ ªÀÄgÀt §gÀ° JA§ÄzÉà EzÀgÀ ¸ÀAzÉñÀ. F ¸ÀA¸ÀÌøvÀ ±ÉÆèÃPÀ §ºÀ¼À D¼ÀªÁzÀ ªÀÄvÀÄÛ «¸ÁÛgÀªÁzÀ CxÀðªÀ£ÀÄß ºÉÆA¢zÉ. DzÀµÀÆÖ EvÀgÀgÀ£ÀߪÀ®A©¸ÀzÉà fêÀ£À £ÀqɸÀĪÀ CªÀPÁ±À ¥ÀæwAiÉƧ⠪ÀiÁ£ÀªÀ¤UÀÆ EzÉÝà EzÉ. CzÀ£ÀÄß CªÀ£ÀÄ «ªÉÃZÀ£É¬ÄAzÀ §¼À¸À¨ÉÃPÀµÉÖ. EzÀgÀ ªÀÄvÉÆÛAzÀÄ CxÀð ªÀÄ£ÀĵÀå ºÉZÀÄÑ ¥ÀgÁªÀ®A©AiÀiÁUÀzÉÃ, vÀ£É߯Áè CªÀ±ÀåPÀvÉUÀ¼À£ÀÄß vÁ£Éà ¸ÀévÀ: ¥ÀÆgÉʹPÉƼÀî° JA§ÄzÀÄ. F ¸ÀAzÉñÀªÀ£ÀÄß CjvÀÄ £ÀqɸÀĪÀ §zÀÄPÉà ¤dªÁzÀ ªÀÄvÀÄÛ ¸ÁxÀðPÀªÁzÀ §zÀÄPÀÄ.
           
ºÁUÁzÀgÉ fêÀ£À ¥ÀAiÀÄðAvÀ £ÁªÀÅ ¨ÉÃgÉAiÀĪÀgÀ ¸ÀºÁAiÀÄ-¨ÉA§® ¥ÀqÉAiÀÄzÉà fêÀ£À £ÀqɸÀĪÀÅzÀÄ ¸ÁzsÀåªÉÃ? RArvÁ E®è. CAvÀºÀ fêÀ£À ¸À£Áå¹AiÉƧâ¤AzÀ ¸ÁzsÀåªÁ¢ÃvÀÄ.
‘zÁ髪ÀiË ¥ÀÄgÀÄµË ¯ÉÆÃPÉãÀ ¨sÀÆvË£À ¨sÀ«µÀåvÀ: | ¥ÁæyðvÀA AiÀıÀÑ PÀÄgÀÄvÉà AiÀıÀÑ£ÁxÀð AiÀÄvÉà ¥ÀgÀA ||’
 CAzÀgÉ AiÀiÁgÀÄ PÉýzÀÝ£Éß®èªÀ£ÀÄß PÉÆqÀÄvÁÛgÉÆÃ, ªÀÄvÁågÀÄ AiÀiÁjAzÀ®Æ K£À£ÀÆß §AiÀĸÀĪÀÅ¢®èªÉÇà CAvÀºÀ E§âgÀÄ »AzÉAiÀÄÆ EgÀ°®è, ªÀÄÄAzÉAiÀÄÆ EgÀ¯ÁgÀgÀÄ.

 £ÀªÀÄä fêÀ£ÀzÀ ¥Àæw ºÀAvÀzÀ®Æè £ÁªÀÅ MAzÀ®è MªÉÄä ¥ÀgÀgÀ ¸ÀºÁAiÀĪÀ£ÀÄß (CzÀÄ AiÀiÁªÀÅzÉà gÀÆ¥ÀzÀ°ègÀ§ºÀÄzÀÄ) ¥ÀqÉzÉà EzÉÝÃªÉ J£ÀÄߪÀÅzÀÄ ¤²ÑvÀ. ºÁV®è¢zÀÝ°è, ¥ÀæwAiÉƧâgÀÆ EAzÀÄ ªÀåªÀ¹ÜvÀ jÃwAiÀÄ°è ¨É¼ÉzÀÄ, MAzÀÄ ²¸ÀÄÛ§zÀÞ fêÀ£À £ÀqɸÀ®Ä ¸ÁzsÀåªÉà DUÀÄwÛgÀ°®è. £ÀªÀÄä ªÉÊAiÀÄÄQÛPÀ, DyðPÀ ªÀÄvÀÄÛ ¨Ë¢ÞPÀ CªÀ±ÀåPÀvÉUÀ½UÉÆøÀÌgÀ ªÀÄvÀÄÛ CAvÀºÀ ºÀvÀÄÛ ºÀ®ªÁgÀÄ ¸À¤ßªÉñÀUÀ¼À°è £ÁªÀÅ ¸ÁPÀµÀÄÖ ºÉaÑ£À jÃwAiÀÄ°èAiÉÄà (CzÀgÀ UÁvÀæ ªÀÄvÀÄÛ ¸ÀégÀÆ¥ÀzÀ°è ªÀåvÁå¸À«gÀ§ºÀÄzÀÄ) EvÀgÀgÀ ¨ÉA§® ¥ÀqÉzÉà EgÀÄvÉÛêÉ. CzÀÄ PÀµÀÖ PÁ®zÀ°è ºÀt ¸ÀºÁAiÀÄ EgÀ§ºÀÄzÀÄ, gÉÆÃUÀ-gÀÄf£ÀUÀ¼ÁzÁUÀ ªÉÊAiÀÄÄQÛPÀ ¸ÉêÉAiÀÄ gÀÆ¥ÀzÀ°ègÀ§ºÀÄzÀÄ; ªÀiÁ£À¹PÀ PÉèõÀPÉÆ̼ÀUÁzÁUÀ ªÀiÁ£À¹PÀ ¸ÁAvÀé£À ¤ÃqÀĪÀAvÀºÀzÁVgÀ§ºÀÄzÀÄ EvÁå¢. DzÀgÉ F jÃw ¨ÁºÀå £ÉgÀªÀÅ ¥ÀqÉAiÀÄĪÁUÀ ªÀiÁvÀæ £ÀªÀÄä «ªÉÃZÀ£Á ªÀÄlÖ CvÀåAvÀ ZÀÄgÀÄPÁVgÀ¨ÉÃPÀÄ CzÉÆAzÀÄ jÃwAiÀÄ balancing act’! ¸ÀºÀdªÁVAiÉÄà ¸ÁéyðAiÀiÁVgÀĪÀ ªÀiÁ£ÀªÀ vÀ£ÀUÉ J¯ÉèqɬÄAzÀ ¸À¸ÀÆgÁV §gÀĪÀ J¯Áè ¸ÀªÀ®vÀÄÛUÀ¼À£ÀÄß vÀPÀët (AiÀiÁªÀÅzÉà ¸ÀAPÉÆÃZÀ«®èzÉà ªÀÄvÀÄÛ C£ÉÃPÀ ¸ÀAzÀ¨sÀðUÀ¼À°è vÀ£Àß CªÀ±ÀåPÀvÉUÀ½UÀÆ «ÄÃj) ¨ÁaPÉÆAqÀÄ ©qÀÄvÁÛ£É. §ºÀÄvÉÃPÀ ¸ÀAzÀ¨sÀðUÀ¼À°è DvÀ JµÀÄÖ ¸ÁéyðAiÀiÁUÀÄvÁÛ£ÉAzÀgÉ, ºÁUÉ C£ÉÃPÀ PÀqÉUÀ½AzÀ ¹éÃPÀj¹zÀ ¸ÀºÁAiÀÄ-¸ÀªÀ®vÀÄÛUÀ¼À PÁgÀtPÀvÀðgÀ£ÀÄß PÀÆqÀ ªÀÄgÉvÉà ©qÀÄvÁÛ£É.  ºÁUÉ ¥ÀqÉAiÀÄĪÀÅzÉà vÀ£Àß ºÀPÀÄÌ JAzÀÄ ¨sÁ«¸ÀÄvÁÛ£É. G¥ÀPÁgÀ ¸ÀägÀuÉ zÀÆgÀªÉà G½zÀ ªÀiÁvÀÄ. ªÉÄïÉÃjzÀ £ÀAvÀgÀ KtÂAiÀÄ£Éßà ªÀÄgÉAiÀÄĪÀAvÉ. EAvÀºÀ ¸ÀAzÀ¨sÀðUÀ¼À°èAiÉÄà £ÁªÀÅ §ºÀÄ JZÀÑgÀ¢A¢gÀ¨ÉÃPÀÄ. »ÃUÉ £ÁaPÉ ©lÄÖ PÀAqÀzÉݯÁè ¨ÁZÀÄvÁÛ ºÉÆÃUÀĪÀ ¥ÀæªÀÈwÛ ¤dPÀÆÌ £ÀªÀÄä ¸Áé©üªÀiÁ£ÀzÀ ªÀÄvÀÄÛ ¸ÀZÁÑjvÀæöåzÀ ¢ªÁ½vÀ£ÀªÉà ¸Àj. ¸Áé©üªÀiÁ£À ªÀiÁ£ÀªÀ£À CvÀåAvÀ ¥ÀæªÀÄÄR ¸ÀzÀÄÎtUÀ¼À°è MAzÀÄ. £ÀªÀÄävÀ£ÀªÀ£ÀÄß ©lÄÖ £ÁªÉA¢UÀÆ ¨Á¼À¨ÁgÀzÀÄ. DzÀÄzÀjAzÀ ¸ÀA¥ÁzÀ£ÉVAvÀ PÀrªÉÄ RZÀÄð ªÀiÁqÀĪÀÅzÉà ¥ÁArvÀå; CzÉà ¤dªÁzÀ ZÁvÀÄAiÀÄð ªÀÄvÀÄÛ eÁtvÀ£À. E°è JZÀÑgÀzÀ ªÀÄvÉÆÛAzÀÄ ªÀiÁvÉAzÀgÉ ¸Áé©üªÀiÁ£À Cwà ºÉZÁÑV CzÀÄ zÀÄgÀ©üªÀiÁ£ÀPÉÌ JqɪÀiÁrPÉÆqÀĪÀ ¸ÀAzÀ¨sÀðUÀ¼À §UÉÎ PÀÆqÀ £ÁªÀÅ eÁUÀgÀÆPÀgÁVgÀ¨ÉÃPÀÄ.

¸ÀªÀiÁdªÉA§ CaѤAzÀ ºÉÆgÀ§AzÀ £ÁªÀÅ fêÀ£À ¸ÁV¸À®Ä £ÀªÀÄä CºÀðvÉUÉ vÀPÀÌ zÁj PÀAqÀÄ PÉƼÀÄîvÉÛêÉ; ºÉaÑ£À ¸ÀAzÀ¨sÀðUÀ¼À°è D ¨sÀUÀªÀAvÀ£Éà MAzÀÄ zÀÄrªÉÄUÉ £ÀªÀÄä£ÀÄß ºÀaÑgÀÄvÁÛ£É (ºÀÄnÖ¹zÀ zÉêÀgÀÄ ºÀÄ®Äè ªÉÄìĹAiÀiÁ£ÉÃ?). CAvÀºÀ MAzÀÄ zÁj ¹PÀÌ PÀÆqÀ¯Éà £ÁªÀÅ PÀAqÀzÀÝPÉÌ “PÉÊ ZÁZÀĪÀ” ¥ÀæªÀÈwÛAiÀÄ §UÉÎ eÁUÀÈvÀgÁUÀ¨ÉÃPÀÄ. CAzÀgÉ £ÀªÀÄä ¤dªÁzÀ CªÀ±ÀåPÀvÉUÀ¼À ªÀÄvÀÄÛ CªÀÅUÀ¼À£ÀÄß ¥ÀÆgÉʸÀĪÀ ªÀåªÀ¸ÉÜAiÀÄ£ÀÄß £ÁªÀÅ CZÀÄÑPÀmÁÖV AiÉÆÃf¸À¨ÉÃPÀÄ. ‘ºÁ¹UÉ EzÀݵÀÄÖ PÁ®Ä ZÁZÀÄ’ JA§ÄzÀÄ £ÀªÀÄä ¤vÀå ªÀÄAvÀæªÁUÀ¨ÉÃPÀÄ. ¸ÀzÁPÁ® dÄlÖ°è ªÀÄ°èUÉ ºÀÆ«gÀ®Ä ¸ÁzsÀå«®è. ¥Á°UÉ §AzÀzÀÝ£ÀÄß zÉêÀgÀ ¥Àæ¸ÁzÀ JAzÀÄ ¹éÃPÀj¸ÀĪÀ £ÀªÀÄæ fêÀ£À±ÉÊ° £ÀªÀÄä UÀÄjAiÀiÁUÀ¨ÉÃPÀÄ. ¥ÀgÀªÀiÁvÀä£À zÀAiÉĬÄzÀÝgÉ EvÀgÀjUÉ ¸ÀºÁAiÀÄPÀªÁUÀĪÀ ¥ÀæwAiÉÆAzÀÄ PÀëtªÀÇ £ÀªÀÄUÉ §gÀ°, CAvÀºÀ ¸ÀºÁAiÀÄ ¤ÃqÀ§®è ±ÀQÛ PÀÆqÀ §gÀ° JA§ÄzÀÄ D ¨sÀUÀªÀAvÀ£À°è £ÀªÀÄä ¤gÀAvÀgÀ ¥ÁæxÀð£ÉAiÀiÁUÀ¨ÉÃPÀÄ. DzÀµÀÆÖ ¨ÉÃgÉAiÀĪÀgÀ ªÀÄįÁf®èzÉÃ, ¨ÉÃgÉAiÀĪÀgÀ PÀÈ¥ÁPÀmÁPÀëPÉÌ PÁAiÀÄzÉÃ, ¸ÁéªÀ®A©AiÀiÁV, JzÉAiÀÄÄ©â¹ ¸ÁV¸ÀĪÀ fêÀ£ÀzÀ D£ÀAzÀªÉà ¨ÉÃgÉ DvÀävÀȦÛAiÉÄà ¨ÉÃgÉ. CzÉÆAzÀÄ CªÀtð¤ÃAiÀÄ C£ÀĨsÀªÀ.

     ¸ÀvÁàvÀæjUÉ zÁ£À ªÀiÁqÀĪÀÅzÀÄ JµÀÄÖ ¸ÀÆPÀÛªÉÇà CµÉÖà ªÀÄÄRåªÁzÀzÀÄÝ ¸ÀvÁàvÀæjAzÀ ¸ÀºÁAiÀÄ ¥ÀqÉAiÀÄĪÀÅzÀÆ PÀÆqÀ. ¤ªÀÄä QæAiÀiÁ²Ã®vÉAiÀÄ£ÀÄß, ¤ªÀÄä PÁAiÀÄð¹¢ÞAiÀÄ£ÀÄß CxÀªÁ ¤ªÀÄä ¨Ë¢ÞPÀ ±ÀQÛAiÀÄ£ÀÄß £ÉÆÃr M¼ÀUÉƼÀUÉà ºÉÆmÉÖQZÀÄÑ ¥ÀqÀĪÀ ªÀÄA¢¬ÄAzÀ ¤ÃªÉãÁzÀgÀÆ ¸ÀºÁAiÀÄ ¥ÀqÉzÀ°è CzÀÄ ¤ªÀÄUÉà PÀAlPÀªÁUÀ§®èzÀÄ; ¤ªÀÄä°ègÀĪÀ CAvÀ:±ÀQÛ PÀÆqÁ CAvÀºÀ £ÀPÁgÁvÀäPÀ C¯ÉUÀ¼À ¥Àæ¨sÁªÀ¢AzÀ PÀÄApvÀªÁUÀ§®èzÀÄ. DzÀÄzÀjAzÀ £ÁªÀÅ AiÀiÁjAzÀ (CzÀÆ CvÀåAvÀ C¤ªÁgÀåªÁzÀ ¸ÀAzÀ¨sÀðUÀ¼À°è) ¸ÀºÁAiÀÄ ºÀ¸ÀÛ ¨ÉÃqÀÄwÛzÉÝÃªÉ JA§ §UÉÎ PÀÆqÀ Cwà JZÀÑjPɬÄAzÀ EgÀ¨ÉÃPÀÄ. ºÁUÁzÁUÀ ªÀiÁvÀæ £ÁªÀÅ ¥ÀqÉzÀ ¸ÀºÁAiÀÄ £ÀªÀÄUÉ C£ÀÄPÀÆ®ªÁ¢ÃvÀÄ; £ÀªÀÄä GzÉÝñÀ ¸ÁzsÀ£ÉUÉ zÁjAiÀiÁ¢ÃvÀÄ. CzÉà jÃw £ÁªÀÅ ¸ÀºÁAiÀÄ ªÀiÁqÀĪÁUÀ PÀÆqÀ zÀjzÀægÁzÀªÀjUÉà ¸ÀºÁAiÀÄ ªÀiÁqÀ¨ÉÃPÀÄ. ºÀtªÀżÀîªÀjUÉà ¸ÀºÁAiÀÄ ªÀiÁqÀĪÀÅzÀÆ MAzÉà ¸ÀªÀÄÄzÀæPÉÌ MAzÀÄ PÉÆqÀ ¤ÃgÀÄ ºÁPÀĪÀÅzÀÆ MAzÉÃ. DzÀÄzÀjAzÀ AiÀiÁªÁUÀ®Æ ªÁå¢üAiÀÄļÀîªÀjUÉ OµÀ¢ü ¤Ãr G¥ÀZÀj¸À¨ÉÃPÉà «£Á ªÁå¢ü¬Ä®èzÀªÀjUÀ®è. ºÁUÉ ªÀiÁrzÀ ¸ÀºÁAiÀÄ ªÀiÁvÀæ ¸ÁxÀðPÀvÉ ºÉÆAzÀ§®èzÀÄ. £ÀªÀÄä ªÀÄ£À¹ìUÀÆ ºÁUÀÆ ¸ÀºÁAiÀÄ ¥ÀqÉzÀªÀjUÀÆ ¸ÁPÀµÀÄÖ ¸ÀAvÀȦÛ, £ÉªÀÄä¢ vÀgÀ§®èzÀÄ.
    
£ÁªÀÅ J®èjUÀÆ zÁ£À ªÀiÁqÀĪÀÅ¢®è; J®èjAzÀ®Æ zÁ£À (¸ÀºÁAiÀÄ) ¹éÃPÀj¸ÀĪÀÅ¢®è.  ºÁUÉ zÁ£À ¥ÀqÉzÀÄPÉƼÀÄîªÀªÀjUÉ PÉÆqÀĪÀªÀjAzÀ ¥ÀƪÀð d£ÀäzÀ°è §gÀ¨ÉÃPÁzÀ ºÀ¼Éà ¨ÁQ ªÀ¸ÀƯÁw CzÁVgÀ¨ÁgÀzÉÃPÉ? ºÁVzÀÝ°è £ÁªÀÅ ¤dªÁV K£À£ÀÆß zÁ£À ªÀiÁqÀĪÀÅzÉà E®è; £ÀªÀÄä ºÀ¼Éà ¨ÁQ wÃj¹zɪÀÅ CµÉÖ! §ºÀıÀ: £ÀªÀÄä ¥ÀƪÀð d£ÀäUÀ¼À°è ±ÉÃRj¹zÀ IÄtzÀ ¨sÁgÀUÀ¼À£ÀÄß ºÀ¸ÁÛAvÀj¸ÀĪÀ ¥ÀæQæAiÉÄAiÉÄà F ‘PÉÆqÀÄ-PÉƼÀÄî«PÉ’. ¤eÁxÀðzÀ°è £ÉÆÃrzÁUÀ zÁ£À PÉÆqÀĪÀÅzÀÄ-¥ÀqÉzÀÄ PÉƼÀÄîªÀÅzÀÄ JgÀqÀÆ fêÀ£ÀzÀ ¸ÀºÀd QæAiÉÄUÀ¼ÀÄ; MAzÀÄ jÃw ªÀåQÛAiÀÄ ¥ÀƪÀð d£ÀäzÀ PÀªÀÄð¥sÀ®zÀ ¸ÀAZÀ¬ÄvÀ QæAiÉÄUÀ¼ÀÄ. zÁ£À ¹éÃPÀj¸ÀĪÀÅzÀÆ CµÉÖ. CzÉÆAzÀÄ £ÁªÀÅ ¨ÉÃgÉAiÀĪÀjAzÀ £ÀªÀÄä »A¢£À d£ÀäUÀ¼À°è §gÀ¨ÉÃPÁzÀ £ÀªÀÄä ºÀ¼ÉèÁQ »AzÀPÉÌ ¥ÀqÉAiÀÄĪÀ QæAiÉÄ. DzÀgÉ, «µÀAiÀÄ CµÀÄÖ ¸ÀgÀ¼ÀªÀ®è. EzÀÄ £ÀªÀÄä ¥ÀƪÀðd£ÀäUÀ¼À°è Cfð¹zÀ PÀªÀÄð¥sÀ®ªÉà DzÀgÀÆ PÀÆqÀ £ÁªÀÅ F ¥ÀæQæAiÉÄAiÀÄ°è §ºÀ¼À JZÀÑgÀ«gÀ¯Éà ¨ÉÃPÁUÀÄvÀÛzÉ. zÁ£À ªÀiÁqÀĪÀªÀgÀÄ (§ºÀÄvÉÃPÀ ªÀÄA¢) AiÀiÁgÀÆ JA¢UÀÆ PÉÊ ©lÄÖ zÁ£À ªÀiÁqÀĪÀÅ¢®è. AiÀiÁgÉÆà MAzÀÄ ¸Á«gÀ gÀÆ. ¸ÀºÁAiÀÄ PÉýzÀgÉ MAzÀÄ 400-500 PÉÆlÄÖ PÉÊ vÉƼÉzÀÄPÉƼÀÄîªÀªÀgÉà ºÉZÀÄÑ ªÀÄA¢. DUÀ D IÄt ¨sÁgÀzÀ ¨ÁQ E£ÀÆß G½AiÀÄÄvÀÛzÉ. ªÀåwjPÀÛªÁV £ÁªÀÅ zÁ£À (¸ÀºÁAiÀÄ) ¹éÃPÀj¸ÀĪÁUÀ £ÀªÀÄUÉ CUÀvÀåPÉÌ ºÉaÑ£ÀzÀÝ£Éßà C¥ÉÃPÉë ¥ÀqÀÄvÉÛêÉ. ºÁUÉ £ÀªÀÄUÉ ¤dªÁV §gÀ¨ÉÃPÁzÀÝQÌAvÀ ºÉaÑUÉ ¥ÀqÉAiÀÄĪÀÅzÀÆ PÀÆqÀ  £ÀªÀÄä ªÀÄÄA¢£À d£ÀäUÀ½UÉ ¥ÀÄ£À: ºÉÆvÀÄÛ ºÉÆÃUÀĪÀ IÄtzÀ aîªÀ£ÀÄß E£ÀßµÀÄÖ ¨sÁgÀªÀ£ÁßV¸ÀÄvÀÛzÉ. DzÀÄzÀjAzÀ, zÁ£À ªÀiÁqÀĪÁUÀ PÉÊ ©lÄÖ, ªÀÄ£À©aÑ zÁ£À ªÀiÁr. zÁ£À ¹éÃPÀj¸ÀĪÁUÀ PÀ¤µÀ× CªÀ±Àå«zÀݵÀÄÖ ªÀiÁvÀæ PÀÈvÀdÕvɬÄAzÀ ¹éÃPÀj¹. C£ÀågÀ IÄt ¨sÁgÀ £ÀªÀÄä ªÉÄÃ¯É ºÉZÀÑzÀAvÉ JZÀÑgÀ ªÀ»¹.  
    
     vÁvÀàAiÀÄð EµÉÖ. ªÀÄ£ÀĵÀå ¸ÀªÀð ¸ÀévÀAvÀæ£ÁV vÁ£ÉƧâ£Éà fë¸À®Ä ¸ÁzsÀåªÉà E®è. CªÀ¤UÉ EvÀgÀgÀ ¨ÉA§® (zÉÊ»PÀ, ªÀiÁ£À¹PÀ, ¸ÁªÀiÁfPÀ, DyðPÀ EvÁå¢) ¨ÉÃPÉà ¨ÉÃPÀÄ. ºÁVgÀĪÁUÀ fêÀ£À ¥ÀAiÀÄðAvÀ F “PÉÆqÀÄ-PÉƼÀÄî” UÀ¼À ¥ÀæQæAiÉÄ £ÀqÉzÉà EgÀÄvÀÛzÉ. EzÀÄ ºÀjAiÀÄĪÀ ¤Ãj£ÀAvÉAiÉÄà ¤gÀAvÀgÀ; ¸ÀÆAiÀÄð-ZÀAzÀægÀµÉÖà ¤vÀå-¸ÀvÀå. DzÀgÉ F “PÉÆqÀÄ-PÉƼÀÄî” «PÉAiÀÄ ¥ÀæªÀiÁtªÀ£ÀÄß ¸ÀjAiÀiÁzÀ ªÀÄlÖzÀ°è (CAzÀgÉ ¯ËQPÀÀ ªÀÄvÀÄÛ vÁwéPÀ zÀȶÖUÀ¼ÉgÀqÀjAzÀ®Æ) PÁ¥ÁqÀĪÀ ºÉÆuÉ ªÀÄvÀÄÛ dªÁ¨ÁÝj ªÀiÁvÀæ £ÀªÀÄäzÀÄ. PÉÆqÀĪÀÅzÀÄ ¸Àé®à eÁ¹ÛAiÀiÁzÀgÀÆ ¥ÀgÀªÁV®è (ºÉZÁÑzÀgÀÆ E£ÀÆß M¼ÉîAiÀÄzÉÃ!) DzÀgÉ PÉƼÀÄîªÀÅzÀÄ ªÀiÁvÁæ Cwà PÀrªÉÄ EgÀ¨ÉÃPÀÄ.   ºÁUÁzÁUÀ £ÀªÀÄä fêÀ£À £ÀªÀÄUÀÆ ¸ÀÄAzÀgÀªÁVgÀÄvÀÛzÉ; ¸ÀªÀiÁd PÀÆqÀ CzÀ£ÀÄß C£ÀĪÉÆâ¸ÀÄvÀÛzÉ; ªÀÄvÀÄÛ ¨sÀUÀªÀAvÀ PÀÆqÀ CzÀ£ÀÄß ªÉÄZÀÄÑvÁÛ£É.

                                ಫೈನಲ್ ಕಿಕ್:
¸ÀvÁàvÀæjUÉ zÁ£À/¸ÀºÁAiÀÄ ªÀiÁr. ¸ÀvÁàvÀæjAzÀ ªÀiÁvÁæ zÁ£À/¸ÀºÁAiÀÄ ¹éÃPÀj¹. DzÀgÉ, fêÀ£ÀzÀ CAvÀåPÁ®zÀ°è F PÉÆlÖ ªÀÄvÀÄÛ ¹éÃPÀj¹zÀ ¯ÉPÀÌ ªÀiÁvÁæ PÀ¤µÀ×¥ÀPÀë ¸ÀªÀÄ ¸ÀªÀĪÁVgÀ°. F JgÀqÀgÀ ¥ÀæQæAiÉÄAiÀÄ®Æè ¸ÀzÁ ¤gÀ¥ÉÃPÀë ¨sÁªÀ EgÀ°.

01.07.2008                                                                                   
[¸É¥ÉÖA§gï 2008 gÀ ¸ÀéAiÀÄA ¥ÀæPÁ±À, 24.9.2008 gÀ d£ÀºÉÆÃgÁl ªÀÄvÀÄÛ 20.2.2009 gÀ £Á«PÀ ¥ÀwæPÉUÀ¼À°è ¥ÀæPÀnvÀ ¯ÉÃR£À]