|| ಶ್ರೀ ರಾಮ ಜಯ ರಾಮ ಜಯ ಜಯ ರಾಮ ||

Thursday, November 25, 2010

ಹೀಗೊಂದು ಮೀ(ಮಾಂ)ಸೆ



«ÄøÉUÀÆ «ÄêÀiÁA¸ÉUÀÆ K£ÀÄ ¸ÀA§AzsÀ JAzÀÄ ºÀĨÉâÃj¸À¨ÉÃr. KPÉAzÀgÉ E°è ªÀiÁqÀ ºÉÆgÀngÀĪÀÅzÀÆ «ÄøÉAiÀÄ §UÉÎAiÉÄà MAzÀÄ ¸ÀtÚ «ÄêÀiÁA¸É. «ÄêÀiÁA¸É ¥ÀzÀzÀ°èAiÉÄà «ÄÃ¸É PÀÆqÀ CqÀVgÀĪÀÅzÀÆ MAzÀÄ «±ÉõÀªÉÃ. ºÁUÉAzÀÄ «ÄøÉAiÀÄ §UÉÎ «ÄêÀiÁA¸É £ÀqɸÀ§®è ¤dªÁzÀ «ÄøɪÀAvÀgÀÄ EzÁÝgÉAiÉÄà JAzÀÄ D±ÀÑAiÀÄð¥ÀqÀ¨ÉÃr. AiÀiÁjUÉ UÉÆvÀÄÛ «ÄøÉAiÀÄ ªÀĺÀvÀézÀ §UÉÎ, CzÀgÀ ºÀ®ªÀÅ DPÁgÀ-«PÁgÀUÀ¼À §UÉÎ, CªÀÅUÀ¼À zÀ¥Àà, GzÀÝ, UÁvÀæzÀ §UÉÎ, CzÀgÀ CAzÀ-ZÀAzÀUÀ¼À §UÉÎ £ÀªÀÄä vÉgÉ-ªÀÄgÉAiÀÄ°èAiÉÄà EgÀĪÀ DzsÀĤPÀ ¸ÀA±ÉÆÃzsÀPÀgÀÄ JµÀÄÖ qÁPÀÖgÉÃmï ¥ÀzÀ«UÀ¼À£ÀÄß ¥ÀqÉ¢zÁÝgÉÆÃ? §ºÀıÀ: «ÄøÉAiÀÄA§ ¸ÀtÚ «µÀAiÀÄzÀ §UÉÎ qÁPÀÖgÉÃmï ¥ÀqÉzÀ ¸ÀAPÉÆÃZÀ¢AzÀ¯ÉÆà K£ÉÆà C£ÉÃPÀgÀÄ vÀªÀÄä «zÀévÀÆàtð ¸ÀA±ÉÆÃzsÀ£ÁvÀäPÀ yùøïUÀ¼À£ÀÄß ¥ÀæPÀl¥Àr¸À®Ä »AdjAiÀÄÄvÀÛ®Æ EgÀ§ºÀÄzÀÄ. ºÁUÁVAiÉÄà £ÀªÀÄä°è qÁPÀÖgÉÃmï ¥ÀqÉzÀ C£ÉÃPÀgÀÄ AiÀiÁªÀ «µÀAiÀÄzÀ ªÉÄÃ¯É CzÀ£ÀÄß ¥ÀqÉzÀªÀgÀÄ JA§ÄzÀÄ w½AiÀÄĪÀÅzÉà E®è. EzÀjAzÀ ¸ÁªÀiÁ£ÀåjUÀ F «ÄøÉAiÀÄ ºÀ®ªÀÅ ªÀÄd®ÄUÀ¼ÀÄ CeÁÕvÀªÁVAiÉÄà G½AiÀÄ¢gÀ°, CzÀPÀÆÌ PÀÆqÀ ¸ÁPÀµÀÄÖ ªÀĺÀvÀé EzÉ JA§ÄzÀ£ÀÄß ªÀÄ£ÀzÀlÄÖ ªÀiÁqÀĪÀ ¸ÀtÚ ¥ÀæAiÀÄvÀߪÉà F «ÄêÀiÁA¸É!

«ÄÃ¸É JAzÀgÉãÀÄ? bÉ! EzÉAxÁ ¥Àæ±Éß C£ÀߨÉÃr. yùøï DgÀA¨sÀªÁUÀĪÀÅzÉà »ÃUÉ - definition ¤AzÀ! ªÀÄÆUÀÄ ªÀÄvÀÄÛ ¨Á¬ÄAiÀÄ ªÀÄzsÉå, ªÉÄîÄÝnAiÀÄ ªÉÄïÉ, AiÀi˪À£ÁªÀ¸ÉÜUÉ §AzÀ £ÀAvÀgÀ ¥ÀÄgÀĵÀgÀ°è (PÉ®ªÀÅ ªÀÄ»¼ÉAiÀÄjUÀÆ ªÀÄÆqÀĪÀÅzÀÄAlÄ C¢°è C¥Àæ¸ÀÄÛvÀ) MAzÀÄ ¤¢ðµÀÖ DPÁgÀzÀ°è ªÀÄÆqÀĪÀ PÀÆzÀ®ÄUÀ¼À ¸ÀªÀÄƺÀªÀ£Éßà «ÄÃ¸É J£ÀÄߪÀgÀÄ. CzÀÄ ¥ËæqsÁªÀ¸ÉÜAiÀÄ ¥ÀæwÃPÀªÀÇ ºËzÀÄ. EzÀÄ £À£Àß ¸ÁªÀiÁ£Àå eÁÕ£ÀPÉÌ ºÉƼÉzÀ definition. ¥ÁædÕgÀÄ ºÉaÑ£À ¨É¼ÀPÀÄ Zɮ觺ÀÄzÀÄ. PÉ®ªÀjUÉ ºÀħÄâUÀ¼ÀÆ ªÀÄvÀÄÛ Q«AiÀÄ ªÉÄð£À PÀÆzÀ®ÄUÀ¼ÀÆ «ÄøÉAiÀÄ£Éßà ºÉÆîÄvÀÛªÉ. DzÀgÉ CªÀÅ ¤dªÁzÀ «ÄøÉUÀ¼À®è! dummy UÀ¼É£ÀߧºÀÄzÀµÉÖÃ!

ªÉÆzÀ¯Éà ºÉýzÀAvÉ ¥ÀÄgÀĵÀjUÉà «ÄøÉAiÉÄA§ UÀj. CzÀÄ ¥ÀÄgÀĵÀvÀézÀ ºÉUÀÎgÀÄvÀÄ JAzÀgÀÆ ¸ÀjAiÉÄÃ. DzÀÝjAzÀ¯Éà ¥ÀÄgÀĵÀgÀÄ ªÀiÁvÁæ «ÄÃ¸É wgÀĪÀ§®ègÀÄ! (ªÀÄ»¼ÉAiÀÄgÀÄ vÀªÀÄä ªÀÄÆwAiÀÄ£ÀÄß ªÀÄvÀÄÛ UÀAqÀ£À ªÀÄÆwAiÀÄ£ÀÄß ªÀiÁvÁæ PÀæªÀĪÁV wgÀĪÀ§®ègÀÄ ªÀÄvÀÄÛ w«AiÀħ®ègÀÄ!). DzÀgÉ MAzÀÄ ¥Àæ±Éß: KPÉ PÉ®ªÀgÀÄ ªÀiÁvÁæ «ÄÃ¸É ©qÀÄvÁÛgÉ ªÀÄvÀÄÛ E£ÀÄß PÉ®ªÀgÉÃPÉ «ÄÃ¸É ¨ÉÆý¸ÀÄvÁÛgÉ? “D PÉ®¸À £Á£ÀÄ ªÀiÁqÀ¢zÀÝgÉ £À£Àß «ÄøÉAiÀÄ£Éßà ¨ÉÆý¹©qÀÄvÉÛãɔ JAzÀÄ ¨Áf PÀlÄÖªÀ ºÀ®ªÀgÀ£ÀÄß £ÁªÀÅ £ÉÆÃrzÉÝêÉ. CzÉà jÃw, C£ÉÃPÀ PÀqÉ PÉlÖ PÉ®¸À ªÀiÁrzÀªÀ£À «ÄÃ¸É ¨ÉÆý¹ - MªÉÆäªÉÄä CzsÀð «ÄÃ¸É ¨ÉÆý¹ PÀvÉÛAiÀÄ ªÉÄÃ¯É (¥Á¥ÀzÀ PÀvÉÛ CzÉãÀÄ ªÀiÁrvÀÄÛ?) ªÉÄgÀªÀtÂUÉ ªÀiÁqÀĪÀÅzÀ£ÀÆß ¸ÀºÀ £ÁªÀÅ PÀArzÉÝêÉ. DzÀgÉ, EzÉãÀÆ E®èzÉAiÉÄà ¸ÀĪÀÄä£É vÀªÀÄä «ÄÃ¸É ¨ÉÆý¸ÀĪÀªÀgÀ£ÀÆß £ÁªÀÅ PÀArzÉÝêÉ! ªÀÄzÀĪÉUÉ ªÀÄÄAZÉ “UÀAqÀÄ” ªÀÄzÀÄªÉ DzÀ PÀÆqÀ¯Éà D “UÀAqÀÄ” ¥ÀzÀzÀ PÉÆA§Ä ªÀÄÄjzÀÄ DUÀĪÀÅzÉà “UÀAqÀ”! ºÁUÁV, ªÀÄzÀÄªÉ DzÀ PÀÆqÀ¯Éà PÉ®ªÀÅ “UÀAqÀA¢gÀÄ” «ÄÃ¸É ¨ÉÆý¸ÀĪÀÅzÀ£ÀÄß ¤ÃªÀÅ UÀªÀĤ¹gÀ§ºÀÄzÀÄ. §ºÀıÀ: CzÀgÀ “QjPÀj” “¦j¦j” vÁ¼À¯ÁgÀzÉà CªÀ£À ºÉAqÀw D «ÄøÉUÉ JgÀªÁVgÀ§ºÀÄzÀÄ. CzÉà jÃw, «ÄÃ¸É E®èzÀ PÉ®ªÀÅ UÀAqÀÄUÀ¼ÀÄ ªÀÄzÀĪÉAiÀÄ £ÀAvÀgÀ UÀAqÀ DzÁUÀ «ÄÃ¸É ©qÀĪÀÅzÀgÀ°èAiÀÄÆ PÀÆqÀ CªÀgÀ ¥ÀwßAiÀÄgÀ ¥Á°gÀ§ºÀÄzÀÄ. »ÃUÉ «ÄÃ¸É ©qÀ°PÉÌ, vÉUÉAiÀÄ°PÉÌ C£ÉÃPÀ PÁgÀtUÀ½gÀ§ºÀÄzÀÄ. DzÀgÉ CªÀÅ §ºÀÄ ¤UÀÆqsÀ ªÀÄvÀÄÛ gÀºÀ¸Àå ªÀÄvÀÄÛ ªÉÊAiÀÄÄQÛPÀ.  EAvÀºÀ ¥ÀæªÀÈwÛUÉ ªÀÄÆ® PÁgÀtUÀ¼ÉãÀÄ, EzÀgÀ°è ªÀÄ»¼ÉAiÀÄ ¥ÁvÀæªÉãÀÄ, EzÀjAzÀ (vÀ¤ßZÉÒUÉ «gÀÄzÀÞªÁV) «ÄÃ¸É ©lÖ E®èªÉà ¨ÉÆý¹zÀªÀ£À ªÉÄïÁUÀĪÀ ªÀiÁ£À¹PÀ ªÀÄvÀÄÛ EvÀgÉà ¥ÀjuÁªÀÄUÀ¼ÉãÀÄ, «ÄÃ¸É EgÀ¨ÉÃPÉà ¨ÉÃqÀªÉÃ, F §UÉÎ ¹ÛçÃAiÀÄgÀ/¥ÀÄgÀĵÀgÀ C¤¹PÉUÀ¼ÉãÀÄ? ªÀÄÄAvÁzÀ ¥Àæ±ÉßUÀ¼ÀÄ ¤dPÀÆÌ qÁPÀÖgÉÃmï yùøïUÉ MAzÀÄ GvÀÛªÀÄ ¸ÀA±ÉÆÃzsÀ£ÁvÀäPÀ «µÀAiÀĪÁUÀ§®èªÀÅ.

E£ÀÄß £ÀªÀÄä C£ÉÃPÀ zÉêÀgÀÄUÀ¼À£ÀÄß ªÀÄvÀÄÛ zÉêÀvÁ ¥ÀÄgÀĵÀgÀ£Éßà £ÉÆÃr. CªÀgÀ°è §ºÀ¼ÀµÀÄÖ ªÀÄA¢UÉ «ÄøÉAiÉÄà E®è. CzÉà gÁPÀë¸ÀgÉ®èjUÀÆ ¨sÀdðj «ÄøÉUÀ¼ÀÄ. CAzÀgÉ «ÄÃ¸É E®èzÀªÀgÀÄ ¸ÀvÀÄàgÀĵÀgÀÄ; «ÄÃ¸É EzÀݪÀgÀÄ CzsÀ«ÄðUÀ¼ÀÄ J£ÀÄߪÀÅzÀÄ EzÀgÀ ¸ÀAPÉÃvÀªÉÃ? ²ªÀ£À£Éßà £ÉÆÃr DvÀ£À£ÀÄß “¨sÉÆïÉãÁxï” JAzÀÆ PÀgÉAiÀÄÄvÁÛgÉ. Cwà ¸ÁªÀiÁ£ÀåªÁzÀ CxÀðzÀ°è “¨sÉÆïɔ JAzÀgÉ ªÀÄÄUÀÞ CxÀªÁ ¸Àé®à “¥ÉzÀÄÝ ¥ÉzÀÄÝ” JAzÀÄ w½AiÀħºÀÄzÀÄ. CAvÉAiÉÄà ¸ÀªÀÄÄzÀæ ªÀÄxÀ£À PÁ®zÀ°è ²ªÀ »AzÉ ªÀÄÄAzÉ £ÉÆÃqÀzÉà «µÀ PÀÄrzÀÄ ¤Ã®PÀAoÀ£ÁzÀ; ¸Àé®àªÀÇ ¥ÀƪÁð¯ÉÆÃZÀ£É ªÀiÁqÀzÉà vÀ£Àß DvÀä °AUÀªÀ£Éßà gÁªÀt¤UÉ ¤ÃrzÀ. ºÁUÀAvÀ «ÄÃ¸É E®èzÀªÀgÉ®ègÀÆ “¨sÉÆïɔ J£ÀÄߪÀÅzÀÄ JµÀÄÖ ¸ÀÆPÀÛ? «ÄøÉAiÀÄ §UÉÎ MAzÀÄ ¸ÁégÀ¸ÀåPÀgÀªÁzÀ PÀxÉ EzÉ. M§â gÁd «ÄÃ¸É EgÀĪÀ «zÁéA¸ÀgÉà ºÉZÀÄÑ §Ä¢ÞªÀAvÀgÉAzÀgÉ, DvÀ£À ªÀÄAwæ «ÄÃ¸É EgÀĪÀ ªÁå¥ÁjAiÉÄà §Ä¢ÞªÀAvÀ£ÉAzÀ. ¸Àj, M§â «zÁéA¸À£À£ÀÄß PÀgɹ, ¤£Àß «ÄÃ¸É gÁdjUÉ ¨ÉÃPÁVzÉ, JµÀÄÖ ¨É¯É ºÉüÀÄ JAzÀÄ PÉüÀ¯Á¬ÄvÀÄ. vÀ£Àß «ÄøÉUÀÆ ¨É¯É§AvÀ®è JAzÀÄ M¼ÀUÉƼÀUÉà RĶ¥ÀlÖ D «zÁéA¸À 10 a£ÀßzÀ £ÁtåUÀ¼ÀÄ JAzÀ. DvÀ¤UÉ CzÀ£ÀÄß PÉÆlÄÖ M§â PËëjPÀ£À£ÀÄß PÀgɹ DvÀ£À «ÄÃ¸É ¨ÉÆý¹ PÀ½¸À¯Á¬ÄvÀÄ. £ÀAvÀgÀ M§â ªÁå¥ÁjAiÀÄ£ÀÄß PÀgÉzÀÄ CzÉà ¥Àæ±Éß PÉüÀ¯Á¬ÄvÀÄ. PÀÆqÀ¯Éà ¸Àé®à ¥ÉZÁÑzÀAvÉ PÀAqÀ DvÀ, ¸ÁªÀj¹PÉÆAqÀÄ, vÀ£Àß «ÄøÉUÉ 20 ¸Á«gÀ a£ÀßzÀ £ÁtåUÀ¼ÀÄ JAzÀ. ¸Àj JAzÀÄ PËëjPÀ£À£ÀÄß «ÄÃ¸É ¨ÉÆý¸À®Ä PÀgÉzÁUÀ DvÀ PËëjPÀ¤UÉ »ÃUÉ UÀzÀj¹zÀ: “ºÀĵÁgï, £À£Àß «ÄÃ¸É FUÀ gÁd¤UÉ ¸ÉÃjzÀÄÝ. CzÀ£ÀÄß ªÀÄÄlÖ®Ä AiÀiÁjUÀÆ C¢üPÁgÀ«®”è JAzÀÄ ºÉý a£ÀßzÀ £ÁtåUÀ¼ÉÆA¢UÉ ºÉÆgÀ£ÀqÉzÀ. gÁd «ÄÃ¸É ºÉÆvÀÛ ªÁå¥ÁjAiÉÄà §Ä¢ÞªÀAvÀ£ÉAzÀÄ M¦àPÉÆAqÀ. DzÀÄzÀjAzÀ, «ÄøÉUÀÆ ªÀåQÛAiÀÄ §Ä¢Þ ¸ÁªÀÄxÀåðPÀÆÌ K£ÁzÀgÀÆ ¸ÀA§AzsÀ«zÉAiÉÄà JA§ CA±À PÀÆqÀ ¸ÀA±ÉÆÃzsÀ£ÉUÉ MAzÀÄ M¼Éî ¸ÁªÀÄVæ DUÀ§®èzÀÄ.

PÀÄr «ÄøÉ, aUÀÄgÀÄ «ÄøÉ, ºÀÄj «ÄÃ¸É ªÀÄÄAvÁzÀªÀÅ «ÄøÉAiÀÄ C£ÉÃPÀ «zsÀUÀ¼ÀÄ. aãÀ, d¥Á£ï, £ÉÃ¥Á¼À zÉñÀzÀªÀgÀÄ vÀªÀÄäzÉà DzÀ «²µÀÖªÁzÀ ±ÉÊ°AiÀÄ «ÄøÉUÀ¼À£ÀÄß ºÉÆvÀÛªÀgÀÄ. ««zsÀvÉAiÀÄ°è KPÀvÉ ¸ÁgÀĪÀ ¨sÁgÀvÀzÀ°è ªÀiÁvÁæ £Á£Á «zsÀzÀ vÀgÁªÀj «ÄøÉUÀ¼ÀÄ. »lègï, §lègï, «ÃgÀ¥Àà£ï ªÀÄÄAvÁzÀªÀgÀÄ vÀªÀÄä «£ÀÆvÀ£À ªÀiÁzÀjAiÀÄ «ÄøÉUÀ½AzÀ¯Éà ¥Àæ¹zÀÞgÁzÀªÀgÀÄ! PÉ®ªÀgÀÄ “VjeÁ «Äøɔ PÀÆqÀ ©nÖzÁÝgÀAvÉ. VjeÉ AiÀiÁªÁUÀ «ÄÃ¸É ©lÖ¼ÀÄ? £À£ÀUÀAvÀÆ F ºÉ¸ÀgÀÄ KPÉ ªÀÄvÀÄÛ ºÉÃUÉ §AvÉAzÀÄ w½AiÀÄzÀÄ. D §UÉÎ vÀ£ÀUÉà «ÄÃ¸É E®èzÀ D “¥ÀgÀªÉÄñÀégÀ”£Éà w½¸À¨ÉÃPÀÄ! «ÄøÉAiÀÄ£ÀÄß “næªÀiï” ªÀiÁqÀ¢zÀÝ PÁgÀtPÁÌV Kgï EArAiÀiÁzÀ°è vÀ£Àß PÉ®¸ÀªÀ£Éßà PÀ¼ÉzÀÄPÉÆAqÀªÀ£À §UÉÎ PÀÆqÀ F »AzÉ N¢zÀAvÉ £É£À¥ÀÄ DºÁ! JAxÁ «ÄøÁ©üªÀiÁ¤!  ºÁUÉAiÉÄà ºÀÄqÀÄUÀ «ÄÃ¸É ©nÖ®èªÉA§ PÁgÀtPÉÌ ªÀÄzÀĪÉUÉ M¥ÀàzÀ C£ÉÃPÀ ºÀÄqÀÄVAiÀÄgÀ §UÉÎ PÀÆqÀ ¤ÃªÀÅ w½¢gÀ§ºÀÄzÀÄ. «ÄøÉAiÀÄ ªÉÄÃ¯É ¤A¨É ºÀtÄÚ PÀÆj¸ÀĪÀ, «ÄøɬÄAzÀ¯Éà PÁgÀÄ-«ªÀiÁ£À J¼ÉªÀ ªÀÄvÀÄÛ «ÄøɬÄAzÀ¯Éà ºÀvÁÛgÀÄ ºÉAUɼÉAiÀÄgÀ ªÀÄ£À PÀ¢ªÀ-PÀ®PÀĪÀ C£ÉÃPÀgÀ£ÀÄß £ÁªÀÅ £ÉÆÃrzÉÞêÉ. «ÄøÉAiÀÄ ªÀÄgÉAiÀįÉèà ºÀĹ £ÀUÉ ©Ãj ºÀÈzÀAiÀÄPÉÌ PÀ£Àß ºÁPÀĪÀªÀjUÉãÀÆ PÀrªÉĬĮè.

£ÉÆÃr, ¥Àæ¥ÀAZÀzÀ Cwà GzÀÝzÀ «ÄÃ¸É ºÉÆA¢gÀĪÀ ºÉUÀνPÉ PÀÆqÀ ¨sÁgÀwÃAiÀÄgÀzÉÃ! CºÀªÀÄzÁ¨Á¢£À UÀÄdÓgï JA§ÄªÀ FvÀ£À «ÄøÉAiÀÄ GzÀÝ 12 Cr 6 EAZÀÄUÀ¼ÀÄ! FvÀ vÀ£Àß «ÄøÉAiÀÄ£ÀÄß 22 ªÀµÀðUÀ½AzÀ PÀvÀÛj¹AiÉÄà E®èªÀAvÉ! vÀ£ÀVAvÀ zÀÄ¥ÀàlÄÖzÀÝzÀ F ®A§Ä «ÄøÉAiÀÄ£ÀÄß DvÀ ºÉÃUÉ ¤¨sÁ¬Ä¸ÀÄwÛzÁÞ£ÉÆÃ? §ºÀıÀ: DvÀ£À ºÉAqÀw ¸ÀéAiÀÄA ¨Á¨ï PÀmï ªÀiÁrPÉÆAqÀÄ FvÀ£À ¸ÀºÁAiÀÄPÉÌ ¤AwgÀ®Æ§ºÀÄzÀÄ! EAvÀºÀ «ÄøÉUÀ¼À ¸Á°£À°è £À£Àß ¸ÀA±ÉÆÃzsÀ£ÉUÉ(?) PÀAqÀ ªÀÄvÉÆÛAzÀÄ «ÄøÉAiÉÄAzÀgÉ ¦ü®Ögï «ÄøÉ! EzÉãÀÄ ¤Ãj£À ¦ü®Ögï PÉýzÉݪÀÅ EzÁåªÀ ¦ü®Ögï «ÄÃ¸É JAzÀÄ D±ÀÑAiÀÄð ¥ÀqÀ¨ÉÃr. ¸ÁzsÁgÀtªÁV GvÀÛgÀ PÀ£ÁðlPÀzÀ UÁæ«ÄÃt ¥ÀæzÉñÀzÀ UÀAqÀ¸ÀgÀ°è ¤Ã«zÀ£ÀÄß UÀªÀĤ¸À§ºÀÄzÀÄ. CªÀgÀÄ vÀªÀÄä «ÄøÉAiÀÄ£ÀÄß “næªÀiï” ªÀiÁqÀĪÀÅzÉà E®è. ºÁUÁV CªÀgÀ ªÀÄÆV£À ºÉƼÉî ªÀÄvÀÄÛ ¨Á¬Ä «ÄøÉAiÀÄ GzÀÝ£É PÀÆzÀ®ÄUÀ½AzÀ ªÀÄÄaÑ ºÉÆÃVgÀÄvÀÛzÉ. ºÁUÁV UÁ½AiÀÄ°ègÀĪÀ zsÀƼÀÄ ªÀÄvÀÄÛ DºÁgÀ CzÀgÀ®Æè «±ÉõÀªÁV ¥Á¤ÃAiÀÄ ¸Éë¸ÀĪÁUÀ, F «ÄøÉAiÉÄà ¦ü®Ögï DUÀÄvÀÛzÉ! EªÀgÀÄ PÁ¦ü, nÃ, PÀj¨ÉêÀÅ-PÉÆvÀÛA§j ºÁQzÀ ªÀÄfÓUÉ ªÀÄÄAvÁzÀªÀÅUÀ¼À£ÀÄß PÀÄrzÀ PÀÆqÀ¯Éà CªÀgÀ «ÄøÉAiÀÄ£ÀÄß UÀªÀĤ¹. PÁ¦ü, nÃAiÀÄ°è£À PÉ£É, ªÀÄfÓUÉAiÀÄ°èzÀÝ ¸ÉÆ¥ÀÄà EvÁå¢UÀ¼ÀÄ «ÄøÉUÉ CAnPÉÆAqÀÄ ºÀ¤ ºÀ¤AiÀiÁV vÉÆnÖPÀÄÌwÛzÀÝgÉ, ªÀÄĸÀÄgÉ §QÃnUÉ ªÀÄÆw C¢Ý PÀvÉÛwÛzÀ JªÉÄäAiÀÄ ¨Á¬ÄAiÀÄ zÀȱÀå ¤ªÀÄä ªÀÄÄAzÉ RArvÁ ¨ÁgÀ¢gÀzÀÄ!

DzÀgÉ «ÄÃ¸É ¨ÉÃPÉ - ¨ÉÆý¸À¨ÉÃPÉà JA§ feÁÕ¸É §ºÀıÀ: F ¥Àæ¥ÀAZÀ EgÀĪÀ vÀ£ÀPÀ J®è ¥ÀÄgÀĵÀgÉà C®èzÉà ¹ÛçAiÀÄgÀ£ÀÆß RArvÁ PÁqÀzÉà ©qÀ¯ÁgÀzÀÄ. “«ÄÃ¸É EzÀÝgÀÄ aAvÉ, «ÄÃ¸É E®è¢zÀÝgÀÆ aAvÉ” JA§AvÉ. JgÀqÀPÀÆÌ CzÀgÀzÀgÀzÉà DzÀ §®ªÁzÀ PÁgÀtUÀ½gÀ§ºÀÄzÀÄ - ¸ÀªÀÄxÀð£ÉUÀ½gÀ§ºÀÄzÀÄ. F feÁÕ¸É PÀÆqÀ £ÀªÀÄä  ‘qÁPÀÖgÉÃmï’ DPÁAQëUÀ½UÉ MAzÀÄ PÀÄvÀƺÀ®PÀgÀªÁzÀ ¸ÀA±ÉÆÃzsÀ£ÁvÀäPÀ «µÀAiÀĪÀÇ DUÀ§®èzÀÄ.

“dnÖ £É®PÉÌ ©zÀÝgÀÆ «ÄÃ¸É ªÀÄuÁÚUÀ°®è” , “«ÄÃ¸É §AzÀªÀ¤UÉ zÉñÀ PÁtzÀÄ” ªÀÄÄAvÁzÀªÀÅ «ÄÃ¸É §UÉÎ EgÀĪÀ PÉ®ªÀÅ ¥ÀæZÀ°vÀ UÁzÉUÀ¼ÀÄ. “«ÄøÉUÉƧâ D¸ÉUÉƧ┠JA§ ZÀ®£ÀavÀæ PÀÆqÀ EzÉAiÀÄAvÉ! PÉ®ªÀÅ ªÀµÀðUÀ¼À »AzÉ vÀÄA¨Á d£À¦æAiÀĪÁV NrzÀ “UÉÆïïªÀiÁ¯ï” »A¢ avÀæzÀ ¥ÀÆtð PÀxÉ MAzÀÄ «ÄøÉAiÀÄ ªÉÄïÉÃAiÉÄà ºÉuÉ¢gÀĪÀÅzÀÄ UÀªÀÄ£ÁºÀð. “£À£Á߸ÉAiÀÄ «Äøɔ, “UÀAqÀÄUÀ° «Äøɔ, “«ÄøÉAiÀÄ §¯ÉAiÀÄ°è”, “«ÄÃ¸É ªÉÄÃ¯É ¸ÀªÁ¯ï”, “«ÄÃ¸É ªÀÄ®è”, “«ÄøÉUÉà ¸ÀªÁ¯ï” (»ÃgÉÆÃAiÀÄ£ï ªÀÄÄRå ¥ÁvÀæzsÁjAiÀiÁVzÀÝgÉ), “PÉgÀ½zÀ «Äøɔ, “«ÄøÉAiÀÄ D¸ÀgÉAiÀÄ°è”, “«ÄÃ¸É ºÉÊzÀ” ªÀÄÄAvÁzÀ £ÀªÀå ºÉ¸Àj£À ZÀ®£ÀavÀæUÀ¼ÀÄ §AzÀgÀÆ D±ÀÑAiÀÄð ¥ÀqÀ¨ÉÃPÁV®è!  «ÄøÉ-UÀqÀØzÀ §UÉÎ CAvÀgÀgÁ¶ÖçÃAiÀÄ ªÀÄlÖzÀ ¸ÀàzsÉðUÀ¼ÀÄ PÀÆqÁ ¥Àæw ªÀµÀð £ÀqÉAiÀÄÄvÀÛzÀAvÉ.  ºÁUÁV «ÄÃ¸É JAzÀgÉ ¸ÀtÚ «µÀAiÀĪÀ®è. «ÄÃ¸É ©r E®èªÉà ¨ÉÆý¹. F ªÉÄð£À CA±ÀUÀ¼À »£É߯ÉAiÀÄ°è CzÀÄ ¤ªÀÄä «ªÉÃZÀ£ÉUÉ ©lÖzÀÄÝ! DzÀgÉ D §UÉÎ £À£ÀUÉ w½zÀ £Á®ÄÌ «ZÁgÀUÀ¼À£ÀÄß ºÉÆgÀºÁQ, F «µÀAiÀÄzÀ §UÉÎ ¸ÀA±ÉÆÃzsÀ£ÉUÉ CºÀðªÁzÀ PÉ®ªÀÅ DAiÀiÁªÀÄUÀ¼À£ÀÄß ¸ÀÆa¹,  “qÁPÀÖgÉÃmï” ¥ÀzÀ«UÉ ºÉƸÀ ºÉƸÀ «µÀAiÀÄPÁÌV ¥ÀgÀzÁqÀÄwÛgÀĪÀ C£ÉÃPÀjUÉ ¸ÀºÁAiÀÄPÀªÁUÀ°Ã ªÀÄvÀÄÛ CµÉÖà C®èzÉà «ÄøÉAiÀÄ §UÉÎ qÁPÀÖgÉÃmï ¥ÀqÉzÀªÀgÀÆ PÀÆqÀ vÀªÀÄä «zÀévï ¥Àæ§AzsÀUÀ¼À£ÀÄß ¤¸ÀìAPÉÆÃZÀªÁV ¥ÀæPÀn¹ «ÄøÉAiÀÄ §UÉÎ vÀªÀÄä ªÀÄƸɬÄAzÀ ºÉZÉÑZÀÄÑ «ZÁgÀUÀ¼À£ÀÄß ºÀAaPÉƼÀÄîªÀ zsÉÊAiÀÄð §AzÀÄ «ÄøÉAiÀÄ J¯Áè DAiÀiÁªÀÄUÀ¼ÀÆ £À£ÀUÀÆ ¸ÉÃj J®èjUÀÆ w½AiÀÄĪÀAvÁUÀ°Ã, ªÀÄvÀÄÛ «ÄÃ¸É ©lÖªÀgÀÄ ªÀÄvÀÄÛ ¨ÉÆý¹zÀªÀgÀÆ vÀªÀÄä ªÀÄÄA¢£À PÁAiÀÄðPÀæªÀÄzÀ §UÉÎ aAw¸À®Ä C£ÀĪÁUÀ° JA§ GzÉÞñÀ¢AzÀ¯Éà F «ÄÃ(ªÀiÁA)¸É!


«.¸ÀÆ: EAvÀºÀ «µÀAiÀÄUÀ½UÉà qÁPÀÖgÉÃmï PÉÆqÀĪÀ PÉ®ªÉà PÉ®ªÀÅ ¸ÀA¸ÉÜUÀ½ªÉ. CAvÉAiÉÄà CªÀÅUÀ½UÉ KeÉAlgÀÆ EzÁÝgÀAvÉ. ¤UÀ¢vÀ ±ÀÄ®Ì ¥ÁªÀw¹zÀgÁ¬ÄvÀÄ. G½zÀÄzÉ®è single total package! CªÀÅUÀ¼À£ÀÄß UÀÄgÀÄw¹, ªÀåªÀºÁgÀ PÀÄzÀÄj¹PÉƼÀÄîªÀ dªÁ¨Áâj ªÀÄvÀÄÛ PÀ¸ÀgÀvÀÄÛ ªÀiÁvÁæ ¤ªÀÄäzÀÄ. AiÀiÁªÀÅzÉà (CqÀØ) ¥ÀjuÁªÀÄUÀ½UÉ (¤ªÀÄä «ÄøÉAiÀÄ ¸ÀÄgÀPÀëvÉAiÀÄÆ ¸ÉÃjzÀAvÉ!) F ¯ÉÃRPÀ ºÉÆuÉAiÀÄ®è! MmÁÖgÉ ¤ªÀÄä ºÉ¸ÀgÀ ªÀÄÄAzÉ qÁ: §AzÀÄ ¥ÉÃ¥ÀgïUÀ¼À°è ¤ªÀÄä ¥sÉÆÃmÉÆà gÁgÁf¹zÀgÉ ¸ÁPÀ®èªÉÃ? E£ÉßÃPÉ vÀqÀ «ÄÃ¸É wgÀÄ«j; «ÄøÉAiÀÄ §UÉÎ ¤ªÀÄä §Ä¢ÞAiÀÄ£ÀÄß CgɬÄj; - ªÀÄÄ£ÀßqɬÄj!!!


[ªÉÄÃ,2009 d£ÀºÉÆÃgÁl ¥ÀwæPÉAiÀÄ°è ¥ÀæPÀnvÀ ¯ÉÃR£À)


Thursday, November 18, 2010

ಶೂನ್ಯದಿಂದ ಶೂನ್ಯದೆಡೆಗೆ

ನಾವು ಎಲ್ಲಿದ್ದೆವು?  ಎಲ್ಲಿಂದ ಬಂದೆವು?   ಹೇಗೆ ಬಂದೆವು? ಎಂಬೀ ಪ್ರಶ್ನೆಗಳು ಜೀವನದಲ್ಲಿ   ನಮ್ಮನ್ನೊಮ್ಮೆಯಾದರೂ ಕಾಡದೇ ಇರಲಾರವು.  ಈ ದೇಹ ಪಂಚ ಭೂತಗಳಿಂದ ಸೃಷ್ಟಿಯಾಯಿತೆಂಬುದು ಸಾಮಾನ್ಯ ನಂಬಿಕೆ. ನಾವು ಎಲ್ಲಿದ್ದೆವು? ಹಿಂದೆ ಏನಾಗಿದ್ದೆವು? ಎಂಬ ಪ್ರಶ್ನೆಗಳಿಗೆ ಮಾತ್ರ ಉತ್ತರ ಇನ್ನೂ ನಿಗೂಢವೇ. ಕೆಲವು ಪೂರ್ವಜನ್ಮದ ನೆನಪನ್ನು ಈ ಜನ್ಮದಲ್ಲಿ ತೋರಿದಂತಹ ಮತ್ತು ಅನುಭವಿಸಿದಂತಹ ಕೆಲವೇ ಕೆಲವು ಪ್ರಕರಣಗಳನ್ನು ಬಿಟ್ಟರೆ, ಆ ಬಗ್ಗೆ ಚೆಲ್ಲಿರುವ ಬೆಳಕು ಏನಕ್ಕೂ ಸಾಲದು. ಅದೇ ರೀತಿ, ಸಾವಿನ ನಂತರ ಮುಂದಿನ ನಮ್ಮ ’posting’ ಕೂಡಾ ನಿಗೂಢ - ಅನಿಶ್ಚಿತ. ಉಸಿರಾಡುವ ತನಕ ಈ ದೇಹ ತನ್ನ ಚಟುವಟಿಕೆಗಳನ್ನು ನಿರಂತರ ಸಾವಕಾಶವಾಗಿ ಮಾಡುತ್ತಿರುವ ತನಕ, ನಾವು ಜೀವಿತವಿದ್ದೇವೆ ಎನ್ನವುದೇ ನಿತ್ಯಾನುಭವ - ನಿತ್ಯ ಸತ್ಯ. ಅದುವೇ ವಾಸ್ತವ.
    ಹಿಂದಿನದು ಅರಿಯೆ - ಮುಂದಿನದು ತಿಳಿಯೆ - ಎಂಬುದು ಸೂರ್ಯನ ಬೆಳಕಷ್ಟೇ ನಿಚ್ಚಳವಾದಾಗ, ನಾವು ಅನುಭವಿಸಿ ಬಾಳುತ್ತಿರುವ ಬಾಳು - ಅಂದರೆ ಪ್ರಸ್ತುತ ಜೀವನ - ಸುಂದರವಾಗಿರಬೇಕು; ಅರ್ಥಪೂರ್ಣವಾಗಿರಬೇಕು; ಇತರರಿಗೆ ಸಹನೀಯ-ಸಹಕಾರಿಯಾಗಿರಬೇಕು ಎನ್ನವುದು ಸ್ವಸ್ಥ ಮಾನವರೆನಿಸಿಕೊಂಡವರೆಲ್ಲರ ಬಯಕೆ. ಬಾಳು ಅನಿಶ್ಚಿತ - ಸಾವು ನಿಶ್ಚಿತ. ಬದುಕಿನ ಅನಿಶ್ಚಿತತೆಯ ಅವಿರತ ನೆನಪು ಬದುಕನ್ನು ಹೆಚ್ಚು ಸುಂದರವಾಗಿರಿಸಿಕೊಳ್ಳಲು ತುಂಬಾ ಸಹಕಾರಿಯಾದೀತು. ಎಂತಲೇ ಬದುಕಿನ ಪ್ರತಿ ಹಂತದಲ್ಲಿ (ಬಾಲ್ಯ, ಯೌವನ, ಗೃಹಸ್ಥಾಶ್ರಮ ಮತ್ತು ವಾನಪ್ರಸ್ಥಾಶ್ರಮ) ನಾವು ಹೇಗಿದ್ದರೆ ಚೆನ್ನ ಎಂಬುದನ್ನೊಮ್ಮೆ ಮೆಲುಕು ಹಾಕಬಹುದಲ್ಲವೇ? ಪ್ರಪಂಚ ಬರೀ ಸಂಕಟ, ನರಳಾಟಗಳಿಂದ ತುಂಬಿದ ಸ್ಥಳವಲ್ಲ. ಇದು ಸುಂದರವಾದ ಮತ್ತು ಶಾಂತವಾದ ಸನ್ನಿವೇಶದಲ್ಲಿ ಜೀವನೋನ್ನತಿಗೆ ಹಾಗೂ ಸದ್ಗತಿ ಪ್ರಾಪ್ತಿಗೆ ಅನುವು ಮಾಡಿಕೊಡುವಂತಹ ಪರಮಾತ್ಮನ ಶಾಲೆ. ಆದುದರಿಂದ, ಜೀವನದ ಪ್ರತಿಯೊಂದು ಘಟ್ಟವನ್ನೂ ಅನುಭವಿಸಿ ಅದರ ಸಾರವನ್ನು ಆತ್ಮೋದ್ಧಾರಕ್ಕೆ ಸೋಪಾನ ಮಾಡಿಕೊಂಡಾಗ ಜೀವನ ನಿಜಕ್ಕೂ ಸುಂದರವಾದೀತು.

    ಬಾಲ್ಯಾವಸ್ಥೆ (ಬುದ್ದಿ ಬರುವವರೆಗೆ) ಬಹುಶ: ಮನುಷ್ಯ ನಿಶ್ಚಿಂತತೆಯಿಂದ, ಯಾವುದೇ ಪೂರ್ವಾಪರ ವಿಚಾರಗಳಿಂದ ಹೊರತಾಗಿ ಮತ್ತು ರಾಗ-ದ್ವೇಷಗಳ ಛಾಯೆಯಿಲ್ಲದೇ ಇರುವ ಏಕೈಕ ಘಟ್ಟ; ಬಹುಶ: ನಮ್ಮ ಜೀವನದ ’only colourful and golder period!’.  ಎಂತಲೇ ಮಕ್ಕಳನ್ನು ದೇವರು - ದೇವರ ಸಮಾನರೆನ್ನುವುದು. ದೈವತ್ವಕ್ಕೆ ಮತ್ತು ಮುಗ್ಧತೆಗೆ ಮತ್ತೊಂದು ಹೆಸರೇ ಏನೂ ಅರಿಯದ ಈ ಮಕ್ಕಳು. ತಂದೆ-ತಾಯಿಯರ ಬೆಚ್ಚಗಿನ ಆಸರೆಯಲ್ಲಿ ಅಜ್ಜ-ಅಜ್ಜಿಯರ ಪ್ರೀತಿಯ ಝರಿಯಲ್ಲಿ ಹಾಗೂ ನೆರೆ-ಹೊರೆ ಪುಟಾಣಿಗಳ ಸಹಯೋಗದಲ್ಲಿ ಬಾಲ್ಯಾವಸ್ಥೆ ಬಲುಬೇಗ ಕಳೆದುಬಿಡುತ್ತದೆ. ಸ್ವ-ಬುದ್ಧಿ ಮತ್ತು ಸ್ವ-ಚಿಂತನಾ ಶಕ್ತಿಗಳು ಈ ಹಂತದಲ್ಲಿ ಇನ್ನೂ ಪೂರ್ಣವಾಗಿ ವಿಕಸನ ಆಗದ ಕಾರಣ ವ್ಯಕ್ತಿ ತಾನಾಗಿಯೇ (ಸ್ವತಂತ್ರನಾಗಿ) ಏನೂ ಮಾಡಲಾರನು.
    ಬಾಲ್ಯ ಕಳೆದು ಶಾಲೆಗೆ ಸೇರಿದೊಡನೆಯೇ ಮನುಷ್ಯ ಜೀವನದ ಜಂಜಾಟದ ಪರಿ ಆರಂಭವಾಯಿತೆಂದೇ ಅರ್ಥ - ಅಂದರೆ ವಿದ್ಯಾರ್ಥಿ ದೆಸೆ. ಹಿಂದೆ ಗುರುಕುಲ ಪದ್ಧತಿಯಿದ್ದು ಈಗ ಸಾಕಷ್ಟು ವಿಕಸಿತವಾದ ಮತ್ತು ವಿಸ್ತೃತವಾದ ಶೈಕ್ಷಣಿಕ ವ್ಯವಸ್ಥೆ ಇದೆ. ಆದರೆ ಈ ಶಿಕ್ಷಣ ಪದ್ಧತಿ ಎಷ್ಟರ ಮಟ್ಟಿಗೆ ವ್ಯಕ್ತಿ ವಿಕಾಸಕ್ಕೆ ಮತ್ತು ಮೌಲ್ಯವರ್ಧನೆಗೆ ಪೂರಕವಾಗಿದೆ ಎಂಬುದು ಚರ್ಚಾಸ್ಪದ ವಿಚಾರ. ’ಬೆಳೆಯುವ ಸಿರಿ ಮೊಳಕೆಯಲ್ಲಿ’ ಎಂಬಂತೆ ಮುಂದೆ ನಾವು ಏನಾಗುತ್ತೇವೆ ಎಂಬುವ ಎಲ್ಲಾ ಸೂಚನೆಗಳೂ ಈ ಘಟ್ಟದಲ್ಲೇ ಸೂಕ್ಷ್ಮವಾಗಿ ಗೋಚರವಾಗುತ್ತವೆ. ವಿದ್ಯಾರ್ಥಿ ಜೀವನ ಹೇಗಿರಬೇಕು? ವಿದ್ಯಾರ್ಥಿ ಹೇಗಿರಬೇಕು? ಎಂಬ ಬಗ್ಗೆ ಈಗ ಸಾಕಷ್ಟು ಮಾಹಿತಿ ಇದೆ. ಮಾರ್ಗಧರ್ಶಕರೂ ಇದ್ದಾರೆ. ಆದರೆ ಈಗಿನ ವಿದ್ಯಾಭ್ಯಾಸ ಕ್ರಮ ’knowledge-based’ ಅಗಿದೆಯೇ ಹೊರತು ಅದರ ಒತ್ತು ವ್ಯಕ್ತಿ-ವಿಕಸನ ಆಗಿಲ್ಲ. ಒಂದು ರೀತಿ ನೋಡಿದರೆ ಈ ಆಧುನಿಕ ಶಿಕ್ಷಣ ಅರ್ಥಹೀನವಾದದ್ದು. ಅದು ಹಣ ಗಳಿಸುವ ಬಗ್ಗೆ (ಹಣ ಗಳಿಕೆ ಯಾವ ರೀತಿಯಿಂದ ಎನ್ನುವ ಬಗ್ಗೆ ಲಕ್ಷ್ಯವೇ ಇಲ್ಲ), ಮಾಹಿತಿ ಸಂಗ್ರಹಿಸುವ ಬಗ್ಗೆ ಒತ್ತು ನೀಡಿ, ಉತ್ತಮ ನೈತಿಕತೆ, ನಡತೆಗಳ ಬಗ್ಗೆ ಚಕಾರವೆತ್ತುವುದಿಲ್ಲ. ಅರ್ಥಾತ್ ಸಾಸಿವೆಯಲ್ಲಿ ಸಾಗರವನ್ನು ಹಿಡಿದಿಡುವ ವ್ಯರ್ಥ ಪ್ರಯತ್ನ. ನಮ್ಮ ತಲೆ ಬರೀ ಮಾಹಿತಿಗಳ ಆಕರವಷ್ಟೇ ಆದರೆ ಸಾಲದು; ಮಾನವೀಯತೆ ಮತ್ತು ಸುಸಂಸ್ಕೃತಿಯನ್ನು ಮೆರೆಯುವ ಮೆದುಳೂ ಆಗಬೇಕು. ಉತ್ತಮ ಸಂಸ್ಕಾರ, ಉತ್ತಮ ನಡೆ-ನುಡಿ, ವಿಧೇಯತೆ, ಗುರು-ಹಿರಿಯರಲ್ಲಿ ಗೌರವ, ಓದಿನಲ್ಲಿ ಶ್ರದ್ಧಾಭಕ್ತಿ, ಸಹಪಾಠಿಗಳಲ್ಲಿ ಪ್ರೇಮ-ಸಹಕಾರ, ಅವರ ನೋವು-ನಲಿವುಗಳಿಗೆ ಸ್ಪಂದಿಸುವ ಪ್ರಜ್ಞೆ ಮುಂತಾದುವುಗಳನ್ನು ಬೆಳೆಸುವುದು, ಪೋಷಿಸುವುದು ವ್ಯವಸ್ಥೆಯ ಮತ್ತು ಪೋಷಕರ ಜವಾಬ್ದಾರಿಯಾದರೂ ಕೂಡ. ಮಕ್ಕಳೂ ಆ ದಿಸೆಯಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿದಾಗ, ಅವರ ವಿದ್ಯಾರ್ಥಿ ಜೀವನ ಸಾರ್ಥಕ ಕಂಡೀತು. ೪೦ ವರ್ಷ ದಾಟಿದ ನಂತರ ನಾನು ಎಸ್.ಎಸ್.ಎಲ್.ಸಿ.ಯಲ್ಲಿ ಸ್ವಲ್ಪ ಹೆಚ್ಚು ಅಂಕ ಪಡೆದಿದ್ದರೆ ಚೆನ್ನಾಗಿರುತ್ತಿತ್ತು ಅಥವಾ ಇನ್ನೂ ಸ್ವಲ್ಪ ಚೆನ್ನಾಗಿ ಓದಿದ್ದರೆ ಚೆನ್ನಾಗಿರುತ್ತಿತ್ತು ಎನ್ನುವ ಪಶ್ಚಾತ್ತಾಪಕ್ಕೆ ಅವಕಾಶವಿಲ್ಲದಾದೀತು!
    ರೆಕ್ಕೆ-ಪುಕ್ಕ ಬಂದೊಡನೆ ಮರಿಹಕ್ಕಿ ಗೂಡಿನಿಂದ ಹಾರಿ ಹೋಗಿ ಬಿಡುತ್ತದೆ; ತಂದೆ-ತಾಯಿಗಳೆಂಬ ಬಂಧವನ್ನು ಕೂಡ ಕಳಚಿಕೊಂಡು. ತನ್ನ ಸ್ವಂತ ಶ್ರಮದ ಮೇಲೆ ತನ್ನ ಹೊಸ ಜೀವನ ಆರಂಭಿಸಿಯೇ ಬಿಡುತ್ತದೆ. ಅದೇ ರೀತಿ, ವಿದ್ಯಾಭ್ಯಾಸ ಮುಗಿದ ಕೂಡಲೇ ಸೂಕ್ತ ಉದ್ಯೋಗ ಬೇಟೆ ಪ್ರಾರಂಭ. ಏಕೆಂದರೆ ಇಲ್ಲಿ ದುಡಿಯುವವರಿಗೆ (ಸಂಪಾದಿಸುವವರಿಗೆ) ಮಾತ್ರ ಮನ್ನಣೆ.  ದುಡಿಯದ ಗಂಡನನ್ನು ಹೆಂಡತಿ ಕೂಡ ಮೂಲೆಗುಂಪು ಮಾಡುವಳು. ಈಗಿನ ಕಾಲದಲ್ಲಿ ಓದಿಗೆ ತಕ್ಕಂತೆ, ಪ್ರತಿಭೆಗೆ ತಕ್ಕಂತೆ ಉದ್ಯೋಗ ಅನೇಕ ಬಾರಿ ಅನೇಕರಿಗೆ ಸಿಗದು. ಓದಿಗೂ-ಉದ್ಯೋಗಕ್ಕೂ ಅನೇಕ ಕಡೆ ಸಾಮ್ಯವೇ ಇರದು. ಆದಾಗ್ಯೂ, ಪಾಲಿಗೆ ಬಂದ ಕರ್ತವ್ಯವನ್ನು ನಿಸ್ಪೃಹವಾಗಿ, ಪ್ರಾಮಾಣಿಕವಾಗಿ ಹಾಗೂ ದಕ್ಷತೆಯಿಂದ ಮಾಡುವುದು ಮೊದಲು ಎಲ್ಲರ ಧ್ಯೇಯವಾಕ್ಯವಾಗಬೇಕು. ಈ ಪ್ರಪಂಚವೆಂಬ ನಾಟಕ ಶಾಲೆಯಲ್ಲಿ ಭಗವಂತ ನಮಗೆ ಕೊಟ್ಟಿರುವ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸಿದಾಗಲೇ ನಾಟಕಕ್ಕೂ ಮತ್ತು ಕಲಾಕಾರನಿಗೂ ಸಾರ್ಥಕ್ಯ. ಸಂಪಾದಿಸಿದ ಹಣದ ನಿರ್ವಹಣೆ ಕೂಡ ಅಷ್ಟೇ ಪ್ರಾಮುಖ್ಯವಾದುದು. ಯೌವನ + ಹಣ - ಬಹಳ ತುಂಟ ಜೊತೆಗಾರರು. ಕ್ಷಣದಲ್ಲಿ ಹಾದಿ ತಪ್ಪಿಸಿ, ಅರಿವಾಗುವ ಮುಂಚೆಯೇ   ಹಳ್ಳಕ್ಕೆ ತಳ್ಳುವುದರಲ್ಲಿ ನಿಸ್ಸೀಮರು. ವೈವಾಹಿಕ ಜೀವನಕ್ಕೆ ಹಾಗೂ ಮುಂದೆ ನಿವೃತ್ತಿ ಜೀವನಕ್ಕೆ ನೆರವಾಗುವಂತೆ ಸೂಕ್ತ ವ್ಯವಸ್ಥೆಯನ್ನು ಮಾಡಿ, ದುಶ್ಚಟಗಳಿಗೆ ಬಲಿ ಬೀಳದೇ, ಸಮಾಜದ ನಾಲ್ಕು ಜನ ಮೆಚ್ಚುವ ಜೀವನ ಶೈಲಿ ರೂಢಿಸಿಕೊಳ್ಳಬೇಕು. ಸ್ವ-ಪ್ರಯತ್ನ, ಸ್ವ-ಸಹಾಯ ಮಂತ್ರವಾಗಿ ಇತರರ ಮುಂದೆ ಕೈ ಚಾಚುವ ಪರಿ ತ್ಯಜಿಸಿ ಬಾಳುವ ಬಾಳೇ ನಿಜವಾದ ಬಾಳು.
ಉದ್ಯೋಗ ಸಿಕ್ಕ ಮೇಲೆ ಜೀವನ ಸಂಗಾತಿ ಬಯಕೆ;  ವಿವಾಹ - ಮಡದಿ - ಮಕ್ಕಳು. ಎಲ್ಲಾ ಹೊಸತು. ಎಲ್ಲೆಡೆ ಸಂತಸ, ಸಂಭ್ರಮ. ಇಡೀ ಪ್ರಪಂಚವೇ ಒಂದು ಸುಂದರ ತಾಣ. ದಿನ ಕಳೆದಂತೆ, ಮಕ್ಕಳು ದೊಡ್ಡವರಾದಂತೆ ಸಂಸಾರದ ನಿಜವಾದ ಜಂಜಾಟದ ಅರಿವು. ಮಕ್ಕಳನ್ನು ಸರಿದಾರಿಯಲ್ಲಿ ಮುನ್ನಡೆಸುವುದು ತಂದೆ-ತಾಯಿಯರ ಒಂದು ಗುರುತರ ಕರ್ತವ್ಯ. ಅತ್ಯಂತ ಕಲುಷಿತಗೊಂಡಿರುವ ಇಂದಿನ ಸಮಾಜದಲ್ಲಿ ಪೋಷಕರೆ ಮಕ್ಕಳಿಗೆ ನಿಜವಾದ ’role-model’ ಗಳು. ಉತ್ತಮ ಸಂಸ್ಕಾರ, ಉತ್ತಮ ನಡವಳಿಕೆ, ಗುರು-ಹಿರಿಯರಲ್ಲಿ ಭಕ್ತಿ-ಭಾವನೆ, ವಂಶದ ಆಚರಣೆಗಳ ಬಗ್ಗೆ, ಕಟ್ಟು ಪಾಡುಗಳ ಬಗ್ಗೆ ಹಾಗೂ ಹಿರಿಯರ ಬಗ್ಗೆ ಮಾಹಿತಿ ಮುಂತಾದವುಗಳನ್ನು ನೀಡುವುದು ಹಿರಿಯರ ಆದ್ಯ ಕರ್ತವ್ಯ. ನಾವು ಸಮಾಜಕ್ಕೆ ಏನನ್ನು ನೀಡದಿದ್ದರೂ, ಮಾಡದಿದ್ದರೂ ಪರವಾಗಿಲ್ಲ - ಉತ್ತಮ ನಾಗರೀಕರನ್ನು ಸಮಾಜಕ್ಕೆ (ನಮ್ಮ ಮಕ್ಕಳ ರೂಪದಲ್ಲಿ) ನೀಡಿ - ಅದಕ್ಕಿಂತ ಬೇರೆ ಸಂತೃಪ್ತಿ ಮತ್ತು ಸಾಧನೆ ಮತ್ತೊಂದಿಲ್ಲ. ಸುಖೀ ಮತ್ತು ಸಂತೃಪ್ತ ಸಂಸಾರ ನಮ್ಮೆಲ್ಲರ ಗುರಿಯಾಗಲಿ. ಗೃಹಸ್ಥಾಶ್ರಮದ ಸಾರ್ಥಕತೆ ಬಗ್ಗೆ ಚಾಣಕ್ಯನ ಈ ನೀತಿ ಮಾತು ಇಲ್ಲಿ ಪ್ರಸ್ತುತ:

ಸಾನಂದಂ ಸದನಂ ಸುತಾಶ್ಚ ಸುಧಿಯ: ಕಾಂತಾ ನ ದುರ್ಭಾಷಿಣೀ
ಸನ್ಮಿತ್ರಂ ಸುಧನಂ ಸ್ವಯೋಪಿತಿ ರತಿ: ಆಜ್ಞಾಪರಾ: ಸೇವಕಾ: |
ಆತಿಥ್ಯಂ ಶಿವಪೂಜನಂ ಪ್ರತಿದಿನಂ ಮಿಷ್ಟಾನ್ನಪಾನಂ ಗೃಹೇ
ಸಾಧೋ: ಸಂಗಮುಪಾಸನೇ ಹಿ ಸತತಂ ಧನ್ಯೋ ಗೃಹಸ್ಥಾಶ್ರಮ: ||


[ಆನಂದ ತುಂಬಿದ ಮನೆ, ಬುದ್ಧಿವಂತರಾದ ಮಕ್ಕಳು, ಎದುರು ವಾದಿಸದ ಪತ್ನಿ, ಹಿತೈಷಿಗಳಾದ ಸ್ನೇಹಿತರು, ಧರ್ಮ ಮೂಲದಿಂದ ಸಂಪಾದಿಸಿದ ಧನ, ಸ್ವಪತ್ನಿಯಲ್ಲಿ ನಲಿಯುವಿಕೆ, ಆಜ್ಞೆಯನ್ನು ಮೀರದ ಸೇವಕರು, ಅತಿಥಿ ಸತ್ಕಾರ, ಪ್ರತಿ ನಿತ್ಯ ಭಗವದಾರಾಧನೆ, ಇಷ್ಟವಾದ ಅನ್ನ ಪಾನಾದಿಗಳು, ಮನೆಗೆ ಸದಾ ಸಾಧು-ಸಂತರು ಬಂದು ಹೋಗುತ್ತಿರುವುದು - ಹೀಗೆ ಇದ್ದಾಗ ಗೃಹಸ್ಥಾಶ್ರಮವು ಧನ್ಯವಾಗುತ್ತದೆ].

    ಸುಂದರವಾದ ಗೃಹಸ್ಥಾಶ್ರಮದ ಸವಿ ಇನ್ನೂ ಸವಿಯುತ್ತಿರುವಾಗಲೇ ನಮಗೇ ತಿಳಿಯದಂತೆ ವಯಸ್ಸು (ಆಯಸ್ಸು) ನಮ್ಮನ್ನು ಬೆನ್ನು ಹತ್ತಿರುತ್ತದೆ. ಒಂದು ದಿನ ಕಛೇರಿಯಲ್ಲಿ ಹೂವು-ಹಣ್ಣು ಕೊಟ್ಟು, ಹಾರ ಹಾಕಿ ನೀವೀಗ ’ರಿಟೈರ್’ ಎಂದು ಮನೆಗೆ ಕಳಿಸಿ ಬಿಡುತ್ತಾರೆ. ಉದ್ಯೋಗದಲ್ಲಿದ್ದಾಗಲೇ ಮಕ್ಕಳ ವಿದ್ಯಾಭ್ಯಾಸ, ಹೆಣ್ಣು ಮಕ್ಕಳ ಮದುವೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ  ನಿವೃತ್ತಾನಂತರದ ಪ್ರವೃತ್ತಿ ಮುಂತಾದವುಗಳ ಬಗ್ಗೆ ಸೂಕ್ತ ವ್ಯವಸ್ಥೆ ಮಾಡಿಕೊಂಡಿದ್ದರೆ, ಈ ’ನಿವೃತ್ತಿ’ ಎಂಬ ಭೂತ ನಿಮ್ಮನ್ನು ಹೆಚ್ಚು ಕಾಡಲಾರದು. ಆದರೆ ನಿವೃತ್ತಿ ಆಗುವ ತನಕ ನಮ್ಮ ಜೀವನದ ಎಲ್ಲ ರಂಗಗಳಲ್ಲಿ - ಉದ್ಯೋಗ, ಹಣ ಸಂಪಾದನೆ, ಆಸ್ತಿ ಗಳಿಕೆ ಇತ್ಯಾದಿ - ಮುಗಿಲು ಮುಟ್ಟುವ ಪ್ರಯತ್ನ ಮತ್ತು ಶ್ರಮ ನಮ್ಮ ಪ್ರವೃತ್ತಿಯಾಗಿರಬೇಕು. ಆದರೆ ಅವೆಲ್ಲವೂ ಪ್ರಾಮಾಣಿಕವಾದ, ಪಾರದರ್ಶಕವಾದ ಮತ್ತು ಪರರನ್ನು ನೋಯಿಸದ ಮಾರ್ಗದಲ್ಲಿರಬೇಕೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲವಷ್ಟೆ. ಜೀವನದಲ್ಲಿ ನಿವೃತ್ತಿ (ಅದು ಉದ್ಯೋಗದಿಂದ ಮಾತ್ರ ನಿವೃತ್ತಿ ಎಂಬುದು ನೆನಪಿರಲಿ) ನಾವು ಈವರೆಗೆ ಬದುಕಿ-ಬಾಳಿದ ಜೀವನದ ’balance-sheet’ ತೆಗೆಯಲು ಸಕಾಲ. ಈ ತ:ಖ್ತೆ ಹೇಗಿರಬೇಕೆಂದರೆ, ನಾವು ಇತರರಿಂದ (ಒಟ್ಟಾರೆ ಸಮಾಜದಿಂದ) ಪಡೆದ ಸಹಾಯ-ಸವಲತ್ತುಗಳು ಹಾಗೂ ನಾವು ಇತರರಿಗೆ (ಸಮಾಜಕ್ಕೆ) ಪ್ರತಿಫಲವಾಗಿ ಕೈಗೊಂಡ ಕೈಕಂರ್ಯಗಳು ಖಂಡಿತ ತಾಳೆ ಹೊಂದದಿದ್ದರೂ - ಕನಿಷ್ಠಪಕ್ಷ ೬೦:೪೦ ರ ಅನುಪಾತದಲ್ಲಾದರೂ ಇದ್ದಲ್ಲಿ ನಮ್ಮ ಬದುಕು ಸಾರ್ಥಕವೆಂದೇ ಅಂದುಕೊಳ್ಳಬಹುದು. ರೆಕ್ಕೆ ಬಲಿತ ಮಕ್ಕಳಿಗೆ ಜವಾಬ್ದಾರಿ ಹೊರಿಸಿ, ಈಗಲಾದರೂ ಸತ್ಕಾರ್ಯಗಳಲ್ಲಿ, ಸಜ್ಜನರ ಸಂಗದಲ್ಲಿ,  ಸದ್ವಿಚಾರ ಚಿಂತನೆಯಲ್ಲಿ, ಭಗವದಾರಾಧನೆಯಲ್ಲಿ - ಒಟ್ಟಾರೆ ಮಾನಸಿಕ ಮತ್ತು ಆಧ್ಯಾತ್ಮಿಕ ಉನ್ನತಿಯೆಡೆಗಿನ ಪಥದಲ್ಲಿ ಸಾಗುವುದು ಎಲ್ಲ ಶಿಷ್ಟ ಮಾನವರ ಲಕ್ಷಣ ಮತ್ತು ಅವಶ್ಯಕತೆ ಕೂಡಾ. ಜೀವನದಲ್ಲಿ - ವಿಶೇಷವಾಗಿ ಈ ಘಟ್ಟದಲ್ಲಿ ನಮ್ಮ ಪರಿ ಹೇಗಿರಬೇಕೆಂಬುದನ್ನು ಕೆಳದಿ ಆಸ್ಥಾನ ಕವಿ ವಂಶದ ಕೆಳದಿ ಕವಿ ವೆಂಕಣ್ಣ ತನ್ನ ಕೀರ್ತನೆಯಲ್ಲಿ ಬಹು ಮಾರ್ಮಿಕವಾಗಿ ತಿಳಿಸಿದ್ದಾನೆ:
.. .. ತನ್ನ ತಾನೇ ತಿಳಿಯಬೇಕು | ತೋರುವ ಲೋಕ _
ವನ್ನು ದೃಶ್ಯವೆಂದಿರಬೇಕು
ತನ್ನಂತೆ ಸಕಲರ ನೋಡಲು ಬೇಕು
ಮಾನ್ಯರ ಕಂಡರೆ ಮನ್ನಿಸಬೇಕು
ಅನ್ಯನಾದರು ಹಿತವನೆ ಮಾಡಬೇಕು
ಪ್ರಸನ್ನ ರಾಮೇಶನ ನೆನಹಿರಬೇಕು | .. ..

    ಹುಟ್ಟಿನಷ್ಟೇ ಸತ್ಯ - ಸಾವು. ಸಾವಿನ ನಂತರದ ಪಯಣ ಅನಿಶ್ಚಿತ - ನಿಗೂಢ. ದೇಹ ಪಂಚಭೂತಗಳಲ್ಲಿ ಲೀನ. ಹುಟ್ಟಿದಾಗ ಬರಿಗೈಯಲ್ಲಿ ಬಂದು - ಅಗಾಧವಾದಷ್ಟನ್ನು ಗಳಿಸಿ - ಸಾಯುವಾಗ ಪುನ: ಬರಿಗೈಯಲ್ಲಿ ಹೋಗುವ ಈ ಪರಿ ಎಷ್ಟು ನಿತ್ಯಸತ್ಯ. ಶೂನ್ಯದಿಂದ ಬಂದು ಅಂತಿಮವಾಗಿ ಶೂನ್ಯದಲ್ಲೇ ಲೀನವಾಗುವಂತೆ! (’ಬರುವಾಗ ಬೆತ್ತಲೆ, ಹೋಗುವಾಗ ಬೆತ್ತಲೆ - ನಡುವೆ ಬರೀ ಕತ್ತಲೆ ಎಂಬಂತೆ). ಮಧ್ಯೆ ಇರುವ ನಾಲ್ಕು ದಿನದಲ್ಲಿ ಬದುಕನ್ನು ನಮಗೂ-ಇತರರಿಗೂ ಸಹನೀಯವಾಗುವಂತೆ ಮತ್ತು ವಿಶೇಷವಾಗಿ ಆತ್ಮೋನ್ನತಿಯಾಗುವಂತೆ ರೂಪಿಸಿಕೊಳ್ಳುವುದೇ - ಹಾಗೂ ನಿರಂತರ ಆ ನಿಟ್ಟಿನಲ್ಲಿ ಪ್ರಜ್ಞಾಪೂರ್ವಕವಾಗಿ ಮುಂದುವರಿಯುವುದೇ ಇಂದಿನ ಎಲ್ಲರ ಅಗತ್ಯತೆ, ಅವಶ್ಯಕತೆ ಮತ್ತು ಅನಿವಾರ್ಯತೆ ಕೂಡಾ!

[ದಿ.೨೦.೬.೨೦೦೮ ರ ಶಿವಮೊಗ್ಗದ  'ನಾವಿಕ' ಪತ್ರಿಕೆಯಲ್ಲಿ ಪ್ರಕಟಿತ ಲೇಖನ]

[ಬರಹ convert  ನಿಂದ ಪೋಸ್ಟ್ ಆದ ನನ್ನ ಮೊದಲ ಲೇಖನ. ಕೃತಜ್ಞತೆ: ಶ್ರೀ ಪ್ರಸನ್ನ, ಶ್ರಿ ಶ್ರೀಧರ್, ಶ್ರೀ ಕವಿ ನಾಗರಾಜ್]

Friday, November 12, 2010

ಹೀಗೇಕೆ...?? (ಮುಂದುವರೆದುದು)

* Software ಮತ್ತು hardware  ಭರಾಟೆಯಲ್ಲಿ ಬಹು ಜನರಾಗಿದ್ದಾರೆ footware!

* ಮನೆ ನಾಯಿಗೆ ನಿತ್ಯ ಸ್ನಾನ, ಸತ್ವಯುತ ಭೋಜನ; ಕಾರಿಗುಂಟು ನಿತ್ಯ ಸ್ನಾನ, ಕಾಲಕಾಲಕ್ಕೆ ನವೀಕರಣ; ಮನೆ ಯಜಮಾನನಿಗೆ ಪುರಸೊತ್ತಿಲ್ಲ ಉಣ್ಣಲು ನೆಮ್ಮದಿಯ ಭೋಜನ ಮತ್ತು ಕಾಪಾಡಲು ತನ್ನದೇ ದೇಹದ ಸ್ವಾಸ್ಥ್ಯವ;

* ಮನೆ ವಾರ್ತೆಗೆ ಸಮಯವುಂಟು, ತಲೆಹರಟೆಗೆ ಸಮಯವುಂಟು, ಪರಟೀಕೆಗೆ ಸಮಯವುಂಟು, ಮನೋರಂಜನೆಗೆ ಸಮಯವುಂಟು ಆದರೆ ಅಲ್ಪಕಾಲವಾದರೂ ಜಪ-ತಪ ಮಾಡಲು ಸಮಯವೆಲ್ಲುಂಟು?

* ಹಣ ಮತ್ತು ಚಿನ್ನಾಭರಣಗಳ ಜೊತೆಗೆ ಪ್ರೀತಿ, ವಾತ್ಸಲ್ಯ, ಪರಸ್ಪರ ಸ್ಪಂದನೆ, ಕಳಕಳಿ ಎಲ್ಲವೂ ಬ್ಯಾಂಕ್ ಲಾಕರ್ ಪಾಲು!

* ಕಷ್ಟಪಟ್ಟು ಸಪೋಟ ಹಣ್ಣು ಬೆಳೆದವಗೆ ಕೆ.ಜಿ.ಗೆ 10 ರುಪಾಯಿ; ಅದನ್ನು ಕೊಂಡು ಮಾರುವವ ಸಂಪಾದಿಸುತ್ತಾನೆ ಕೆ.ಜಿ.ಗೆ 30 ರುಪಾಯಿ! (ಬಹುತೇಕ ಎಲ್ಲ ರೈತರ ಇಂದಿನ ಪಾಡು)

* ಪ್ರಪಂಚವೇ 'ನೀನು ತಪ್ಪಿತಸ್ಥ' ಎಂದು ಸಾಕ್ಷಾಸಮೇತ ಕರೆದರೂ,  ಒಪ್ಪಿಕೊಳ್ಳದ ಏಕೈಕ ವ್ಯಕ್ತಿಯೆಂದರೆ ರಾಜಕಾರಣಿ!

* ಪರರ ಏಳಿಗೆಯ ಬಗ್ಗೆ, ಪರರ ಸಾಧನೆಯ ಬಗ್ಗೆ, ಪರರ ಉಚಿತಾನುಚಿತಗಳ ಬಗ್ಗೆ, ಪರರ ವೇಷಭೂಷಣಗಳ ಬಗ್ಗೆ, ಪರರ ಚಟುವಟಿಕೆಗಳ ಬಗ್ಗೆ ಚಿಂತೆಗೇ ನಮ್ಮ ಬಹುಪಾಲು ಸಮಯ ಮೀಸಲು! 

[ಮುಂದುವರೆಯುವುದು]


Friday, November 5, 2010

ಹೀಗೇಕೆ...??


* ಅಲಾರಾಂ ಹೊಡೆದ ನಂತರವೇ ಗಾಢ ನಿದ್ರೆ

* ಬೀರು ತುಂಬಾ ನೂರಾರು ಸೀರೆ; ಉಡುವುದು ಮಾತ್ರಾ ಸದಾ ನೈಟೀ

* ನವನವೀನ ಪಾತ್ರೆ-ಪಡಗಗಳೆಲ್ಲ ಟ್ರಂಕಿನಾ ಒಳಗೆ; ಮಸಿಹಿಡಿದ, ನುಗ್ಗು-ಜಗ್ಗಾದ ಪಾತ್ರೆಗಳು ಮಾತ್ರಾ ಅಡಿಗೆಮನೆಯೊಳಗೆ;

* ಬ್ಯಾಂಕ್ ಲಾಕರ್ ತುಂಬಾ ಚಿನ್ನದಾ ಆಭರಣಗಳು; ಜೀವನಪೂರ್ತಿ ಮೈಮೇಲೆ ಬರೀ ಥಳುಕಿನಾ ಒಡವೆಗಳು

* ಕಡಲೆಯಿದ್ದವಗೆ ಹಲ್ಲಿಲ್ಲ; ಹಲ್ಲಿದ್ದವಗೆ ಕಡಲೆಯಿಲ್ಲ - ಎರಡೂ ಇದ್ದವ ತಿನ್ನುವ ಹಾಗಿಲ್ಲ (ಮಧುಮೇಹಿಗಳಿಗೆ)

* ತಿಂಗಳಿಗೊಮ್ಮೆ ಭರಪೂರ್ತಿ ಸಂಬಳ; ಹಾಕುವುದು ಮಾತ್ರಾ ಚಿಂದಿಯಾ ಅರಿವೆ (ಈಗಿನ ಫ್ಯಾಷನ್!)

* ಹೋಟೆಲ್ ಮಾಣಿಗೆ ಟಿಪ್ಸ್ 100 ರೂಪಾಯಿ; ಭಿಕ್ಷುಕನಿಗೆ ಮಾತ್ರಾ ಒಂದೇ ರೂಪಾಯಿ!

[ಮುಂದುವರೆಯುವುದು...]